SLIDESHARE.pdfMAHATMA GANDHI IN BENGALURU

nagendras48051 32 views 70 slides Sep 09, 2025
Slide 1
Slide 1 of 70
Slide 1
1
Slide 2
2
Slide 3
3
Slide 4
4
Slide 5
5
Slide 6
6
Slide 7
7
Slide 8
8
Slide 9
9
Slide 10
10
Slide 11
11
Slide 12
12
Slide 13
13
Slide 14
14
Slide 15
15
Slide 16
16
Slide 17
17
Slide 18
18
Slide 19
19
Slide 20
20
Slide 21
21
Slide 22
22
Slide 23
23
Slide 24
24
Slide 25
25
Slide 26
26
Slide 27
27
Slide 28
28
Slide 29
29
Slide 30
30
Slide 31
31
Slide 32
32
Slide 33
33
Slide 34
34
Slide 35
35
Slide 36
36
Slide 37
37
Slide 38
38
Slide 39
39
Slide 40
40
Slide 41
41
Slide 42
42
Slide 43
43
Slide 44
44
Slide 45
45
Slide 46
46
Slide 47
47
Slide 48
48
Slide 49
49
Slide 50
50
Slide 51
51
Slide 52
52
Slide 53
53
Slide 54
54
Slide 55
55
Slide 56
56
Slide 57
57
Slide 58
58
Slide 59
59
Slide 60
60
Slide 61
61
Slide 62
62
Slide 63
63
Slide 64
64
Slide 65
65
Slide 66
66
Slide 67
67
Slide 68
68
Slide 69
69
Slide 70
70

About This Presentation

MAHATMA GANDHI IN BENGALURU


Slide Content

ಇತಿಹಾಸ ಸ್ಾಾತಕ ೋತತರ ಅಧ್ಯಯನ ಮತತತ ಸಂಶ ೋಧ್ನಾ ಕ ೋಂದ್ರ
ಸಕಾಾರಿ ಕಲಾ ಕಾಲ ೋಜತ
ಡಾ. ಬಿ. ಆರ್. ಅಂಬ ೋಡ್ಕರ್ ವೋಧಿ ಬ ಂಗಳೂರತ - 560001
NAAC ಮೌಲ್ಯಮಾಪನ A+ ಗ ರೋಡ್ ಸಿಜಿಪಿಎ 3.29
ಪತಿರಕ : ಹಿಸಟರಿ ಅಂಡ್ ಕಂಪಯಯಟಂಗ್
ಸ್ಾಾತಕ ೋತತರ ಪದ್ವಗಾಗಿ ಅಪಿಾಸಿರತವ ಕಿರತ ಸಂಶ ೋಧ್ನಾ ಚಿತರ ಪರಬಂಧ್
ಬ ಂಗಳೂರಿನಲ್ಲಿ ಮಹಾತಮ ಗಾಂಧಿ
ಅಪಾಣ
ಮಾಗಾದ್ರ್ಾಕರತ
ಡಾ. ಸತಮಾ.ಡಿ
ಸಹ ಪ್ಾರಧ್ಾಯಪಕರತ
ಸಕಾಾರಿ ಕಲಾ ಕಾಲ ೋಜತ,
ಬ ಂಗಳೂರತ
ಅಪಿಾಸತವವರತ
ಸಂಶ ೋಧ್ನಾ ವದ್ಾಯರ್ಥಾ: ನಾಗ ೋಂದ್ರ ಎಸ್
ನಾಲ್ಕನ ೋ ಸ್ ಮಿಸಟರ್ ಎಂ.ಎ. ಇತಿಹಾಸ
ನ ೋಂದ್ಣಿ ಸಂಖ್ ಯ:P18CX23A042004
2024-2025

ಮೌಲ್ಯಮಾಪನ ವರದಿ
ಸರ್ಕಾರಿಕಲಾರ್ಕಲೇಜಿನಎಂ.ಎ.ಇತಿ�ಸಸ್ನಾ ತಕೇತತ ರಪದ��� ವಿದ್ಯಾ ರ್ಥಿಶ್ರ ೀನಾಗೀೇಂದ್ರ.ಎಸ್, ನಂದಣಿ
ಸಂಖ್ಯೆ:P18CX23A042004,ಅವರುಸಿದಧ ಪಡಿಸಿಸಲ್ಲಿ ಸಿರುವ“ಬೇಂಗಳೂರಿನಲ್ಲಿಮಹಾತ್ಮಗೇಂಧಿ”,ಎಂಬಶೇರ್ಷಾಕೆಯ
�ಸಟ ರಿಅಂಡ್ಕಂಪ್ಯೆ ಟಂಗ್ಎಂಬಪತಿಿ ಕೆಯಕಿರು ಸಂಶೇಧ�ಚಿತಿಪಿ ಬಂಧವು ಒಪ್ಪಿತ��ರುತತ ದೆಎಂದು
ದೃಢೇಕರಿಸಲಾ�ದೆ.ಬಂಗಳೂರುನಗರ�ಶ್ವ �ದ್ಯೆ ಲಯದ�ಯಮಾವಳಿಯಂತೆಈಕಿರುಸಂಶೇಧ�ಚಿತಿಪಿ ಬಂಧವು
ಸ್ನಾ ತಕೇತತ ರಪದ���ಪ್ಯರ್ಾಗಂಡಿರುತತ ದೆ.
ದಿನಾಂಕ :
ಸಥಳ : ಬ ಂಗಳೂರತ
1. ಪರಿವೋಕ್ಷಕರ ಸಹಿ 2. ಪರಿವೋಕ್ಷಕರ ಸಹಿ

ವದ್ಾಯರ್ಥಾಯ ಘ ೋಷಣಾ ಪತರ
ಈ ಮೂಲಕ ಪ್ರಮಾಣೀಕರಿಸುವುದೆೀನೆೆಂದರೆ ಸ್ಾಾತಕೊೀತತರ ಪ್ದವಿಗಾಗಿ ಬೆೆಂಗಳೂರು ನಗರ ವಿಶ್ವವಿದಾಾಲಯಕೆೆ
“ಬ ಂಗಳೂರಿನಲ್ಲಿಮಹಾತಮಗಾಂಧಿ” ಎೆಂಬ ಶೀರ್ಷಿಕೆಯ ಕಿರು ಸೆಂಶೆ ೀಧನಾ ಚಿತರ ಪ್ರಬೆಂಧವನುಾ ಸಲ್ಲಿಸಿರುತೆತೀನೆ. ಈ
ವಿಷಯಕೆೆ ಸೆಂಬೆಂಧಪ್ಟ್ಟ ಮಾಹಿತಿಯನುಾ ನಾನು ವಿವಿಧ ಮೂಲಗಳೆಂದ ಸೆಂಗರಹಿಸಿರುತೆತೀನೆ. ಈ ಕಿರು ಪ್ರಬೆಂಧದ
ಯಾವುದೆೀ ಭಾಗವನುಾ ಭಾಗಶ್ಃ ಅಥವಾ ಪ್ೂರ್ಿವಾಗಿಯಾಗಲ್ಲ ಯಾವುದೆೀ ವಿಶ್ವವಿದಾಾಲಯದ ಡಿಪ್ಿೀಮೀ
/ಸರ್ಟಿಫಿಕೆೀಟ್ಗಳ ಪ್ದವಿಗಾಗಿ ಸಲ್ಲಿಸಿರುವುದಿಲಿವೆೆಂದು ಈ ಮೂಲಕ ದೃಡಿೀಕರಿಸುತೆತೀನೆ.

ನಾಗ ೋಂದ್ರ. ಎಸ್
ನಾಲ್ಕನ ೋ ಸ್ ಮಿಸಟರ್ ಎಂ.ಎ .ಇತಿಹಾಸ
ನ ೋಂದ್ಣಿ ಸಂಖ್ ಯ :P18CX23A042004
ದಿನಾಂಕ:
ಸಥಳ: ಬ ಂಗಳೂರತ

ವದ್ಾಯರ್ಥಾ

ಮಾಗಾದ್ರ್ಾಕರ ದ್ೃಢೋಕರಣ ಪತರ
ಈ ಮೂಲಕ ದೃಢೀಕರಿಸುವುದೆೀನೆೆಂದರೆ "ಬ ಂಗಳೂರಿನಲ್ಲಿಮಹಾತಮಗಾಂಧಿ”ಎೆಂಬ ಕಿರು ಸೆಂಶೆ ೀಧನಾ ಚಿತರ ಪ್ರಬೆಂದವನುಾ ವಿದಾಾರ್ಥಿ
ಶ್ರೋನಾಗ ೋಂದ್ರ.ಎಸ್,ನಾಲ್ಕನ ೋ ಸ್ ಮಿಸಟರ್,ಎಂ.ಎ.ಇತಿಹಾಸ, ನೊೀೆಂದಣ ಸೆಂಖ್ೆಾ: P18CX23A042004 ಅವರು ಸಲ್ಲಿಸಿರುತಾತರೆ. ಇದು
ಪ್ಾರಥಮಿಕ ಹಾಗೂ ದಿವತಿೀಯ ಆಕರಗಳ ಅಧಾಯನದ ಮೂಲ ಸೆಂಶೆ ೀಧನೆಯಾಗಿದೆ. ಈ ಸೆಂಶೆ ೀಧನೆಯನುಾ ಸ್ಾಾತಕೊೀತತರ
ಪ್ದವಿಯ ಭಾಗವಾಗಿ 2024-2025 ನೆೀ ಶೆೈಕ್ಷಣಕ ಸ್ಾಲ್ಲನಲ್ಲಿ ನನಾ ಮಾಗಿದಶ್ಿನದಲ್ಲಿ ಯಶ್ಸಿವಯಾಗಿ ಪ್ೂರೆೈಸಿದಾಾರೆ. ಬೆೆಂಗಳೂರು
ನಗರವಿಶ್ವವಿದಾಾಲಯದನಿಯಮಾವಳಯೆಂತೆಈಕಿರುಸೆಂಶೆ ೀಧನಾಚಿತರಪ್ರಬೆಂಧವುಇತಿಹಾಸವಿಷಯದಲ್ಲಿಸ್ಾಾತಕೊೀತತರ
ಪ್ದವಿಗಾಗಿಪ್ೂರ್ಿಗೊೆಂಡಿರುತತದೆ.

ಮಾಗಾದ್ರ್ಾಕರತ
ಡಾ. ಸತಮಾ.ಡಿ
ಸಹ ಪ್ಾರಧ್ಾಾಪ್ಕರು
ಸಕಾಿರಿ ಕಲಾ ಕಾಲೆೀಜು
ಬೆೆಂಗಳೂರು-560001

ಬೆೆಂಗಳೂರು ನಗರ ವಿಶ್ವವಿದಾಾಲಯಕೆೆ 2024 - 25 ನೆೀ ಶೆೈಕ್ಷಣಕ ಸ್ಾಲ್ಲನಲ್ಲಿ ಹಿಸಟರಿ ಅೆಂಡ್ ಕೆಂಪ್ೂಾರ್ಟೆಂಗ್ ಪ್ತಿರಕೆಯಲ್ಲಿ,ಸಕಾಿರಿಕಲಾ
ಕಾಲೆೀಜಿನವಿದಾಾರ್ಥಿ ಶರೀನಾಗ ೋಂದ್ರ.ಎಸ್, ಎಂ.ಎ. ಹಿಸಟರಿ, 4ನ ೋ ಸ್ ಮಿಸಟರ್ ನ ೋಂದ್ಣಿ ಸಂಖ್ ಯ : P18CX23A042004, ಅವರು ಕಿರು
ಸೆಂಶೆ ೀಧನಾ ಚಿತರ ಪ್ರಬೆಂಧವನುಾ ಸಲ್ಲಿಸಿರುತಾತರೆ. ಇದನುಾ ಯಶ್ಸಿವಯಾಗಿ ಪ್ೂರೆೈಸಿದಾಾರೆ ಎೆಂದು ಈ ಮೂಲಕ ದೃಢೀಕರಿಸುತೆತೀವೆ . ಈ ಕಿರು
ಸೆಂಶೆ ೀಧನಾ ಚಿತರಪ್ರಬೆಂಧದ ಯಾವುದೆೀ ಭಾಗವನುಾ ಭಾಗಶ್ಃ ಅಥವಾ ಪ್ೂರ್ಿವಾಗಿಯಾಗಲ್ಲ ಯಾವುದೆೀ ವಿಶ್ವವಿದಾಾಲಯದ ಡಿಪ್ಿೀಮೀ /
ಸರ್ಟಿಫಿಕೆೀಟ್ಗಳ ಪ್ದವಿಗಾಗಿ ಸಲ್ಲಿಸಿರುವುದಿಲಿವೆೆಂದು ದೃಢೀಕರಿಸುತೆತೀವೆ.
ಪ್ಾರಂರ್ತಪ್ಾಲ್ರತ

ಸಂಯೋಜಕರತ
ದ್ೃಢೋಕರಣ ಪತರ
ಡಾ.ಹ ಚ್.ಜಿ. ನಾರಾಯ್
ಪ್ಾರಧ್ಾಾಪ್ಕರು
ಸಕಾಿರಿ ಕಲಾ ಕಾಲೆೀಜು
ಬೆೆಂಗಳೂರು -560001
ಡಾ.ಬಿ.ಸಿ. ನಾಗ ೋಂದ್ರ ಕತಮಾರ್
ಸಕಾಿರಿ ಕಲಾ ಕಾಲೆೀಜು
ಬೆೆಂಗಳೂರು -560001

ಈಕಿರುಸೆಂಶೆ ೀಧನಾಚಿತರಪ್ರಬೆಂಧವುಅತಾೆಂತಜವಾಬಾಾರಿಯೆಂದಕೂಡಿದ ಕೆಲಸವಾಗಿದೆ. ಈಕಾಯಿವನುಾ ಪ್ೂರೆೈಸುವಲ್ಲಿ
ನಿರೆಂತರಮಾಗಿದಶ್ಿನನಿೀಡಿದನನಾಮಾಗಿದಶ್ಿಕರಾದ ಡಾ.ಸತಮಾ.ಡಿ ಮೀಡೆಂ ಅವರಿಗೆತುೆಂಬುಹೃದಯದಕೃತಜ್ಞತೆಯನುಾ
ಅರ್ಪಿಸುತೆತೀನೆ, ಕಿರುಸೆಂಶೆ ೀಧನಾಚಿತರಪ್ರಬೆಂಧವನುಾ ಪ್ೂರೆೈಸಲುಸಹಾಯಮತುತಸಹಕಾರನಿೀಡಿದನಮಮವಿಭಾಗದ
ಸೆಂಯೀಜಕರಾದ ಡಾ.ಹ ಚ್.ಜಿ.ನಾರಾಯಣಸರ್ ಅವರಿಗೆ,ನಮಮಕಾಲೆೀಜಿನಗರೆಂಥಪ್ಾಲಕರಿಗೂಹಾಗೂಗರ್ಕಯೆಂತರ
ಪ್ರಯೀಗಾಲಯವನುಾಒದಗಿಸಿಕೊಟ್ಟನಮಮಕಾಲೆೀಜಿನಪ್ಾರೆಂಶ್ುಪ್ಾಲರಾದ ಡಾ.ಬಿ.ಸಿ.ನಾಗ ೋಂದ್ರಕತಮಾರ್ ಸರ್್‌ ಅವರಿಗೆ
ಹೃದಯಪ್ೂವಿಕಕೃತಜ್ಞತೆಗಳನುಾಅರ್ಪಿಸುತೆತೀನೆ.
ನಾಗ ೋಂದ್ರ. ಎಸ್
ನಾಲ್ಕನ ೋ ಸ್ ಮಿಸಟರ್ ಎಂ ಎ ಇತಿಹಾಸ
ನ ೋಂದ್ಣಿ ಸಂಖ್ ಯ :P18CX23A042004
ಕೃತಜ್ಞತ ಗಳು
ವದ್ಾಯರ್ಥಾ

ಸತಸ್ಾಾಗತ
7

ಬ ಂಗಳೂರಿನಲ್ಲಿ ಮಹಾತಮ ಗಾಂಧಿ
8-5-1915 ರಂದ್ತ ಮಹಾತಮ ಗಾಂಧಿೋಜಿ ದ್ಂಪತಿಗಳು ಬ ಂಗಳೂರಿಗ ಭ ೋಟ ನೋಡಿದ್ಾಗ
ತ ಗ ದ್ ಛಾಯಾಚಿತರ
8

❖ಪಿೋಠಿಕ
❖ಮಹಾತಮ ಗಾಂಧಿ
❖ಬ ಂಗಳೂರಿಗ ಮಹಾತಮ ಗಾಂಧಿಯವರ ಮೊದ್ಲ್ ಭ ೋಟ-1915
❖ಬ ಂಗಳೂರಿಗ ಮಹಾತಮ ಗಾಂಧಿಯವರ ಎರಡ್ನ ೋ ಭ ೋಟ-1920
❖ಬ ಂಗಳೂರಿಗ ಮಹಾತಮ ಗಾಂಧಿಯವರ ಮ ರನ ೋ ಭ ೋಟ-1927
1.ಇಂಪಿೋರಿಯಲ್ ಡ ೈರಿ ಭ ೋಟ
2.ದ್ಕ್ಷಿಣ ಭಾರತ ಖ್ಾದಿ ವಸತತ ಪರದ್ರ್ಾನ
3.ಭಾರತಿೋಯವಜ್ಞಾನಸಂಸ್ ಥಗ ಭ ೋಟ
4. ಮಹಿಳಾ ಸ್ ೋವಾ ಸಮಾಜ
5. ಚಾಮರಾಜ ೋಂದ್ರ ಸಂಸೃತ ಪ್ಾಠ ಶಾಲ ಗ ಭ ೋಟ
6. ಟ.ಪಿ.ಕ ೈಲಾಸಂ ಮತತತ ಗಾಂಧಿ
7.ಗಾಂಧಿೋಜಿ ಮತತತ ತಿರತಮಲ್ ತಾತಾಚಾಯಾ ರ್ಮಾ
❖ಬ ಂಗಳೂರಿಗ ಮಹಾತಮ ಗಾಂಧಿಯವರ ನಾಲ್ಕನ ೋ ಭ ೋಟ-1934
❖ಬ ಂಗಳೂರಿಗ ಮಹಾತಮ ಗಾಂಧಿಯವರ ಐದ್ನ ೋ ಮತತತ ಕ ನ ಯ ಭ ೋಟ-1936
❖ಗಾಂಧಿೋಭವನ
❖ಉಪಸಂಹಾರ
❖ಗರಂಥ ಋಣ
9
ಪರಿವಡಿ

ಪಿೋಠಿಕ
❖ಮಹಾತಮ ಗಾಂಧಿಯವರತ ಪರಥಮ ಬಾರಿ ಬ ಂಗಳೂರಿಗ ಆಗಮಿಸಿದ್ತು 1915ರಲ್ಲಿ, ಡಿವಜಿಯವರ ಪರಯತಾದಿಂದ್ ಈ ಭ ೋಟ
ಸಫಲ್ವಾಯಿತತ
❖ 1920 ರಲ್ಲಿ ಎರಡ್ನ ೋ ಬಾರಿ ಭ ೋಟ ನೋಡಿದ್ರತ, ಗಾಂಧಿೋಜಿಯವರತ ಮಾಡಿದ್ ಭಾಷಣದಿಂದ್ ನ ರಾರತ ದ್ಂಡ್ತ ಪರದ್ ೋರ್ದ್
ಮತಸಿಿಂ ಬಾಂಧ್ವರತ ಸಾದ್ ೋಶ್ ಚಳುವಳಿಯಲ್ಲಿ ಭಾಗವಹಿಸಿ ಜ ೈಲ್ತವಾಸ ಅನತಭವಸಿದ್ರತ
❖1927ರಮ ರನ ೋಭ ೋಟಯಸಂದ್ಭಾದ್ಲ್ಲಿ ಬ ಂಗಳೂರಿನಲ್ಲಿ 87 ದಿನ ಕತಮಾರಕೃಪ್ಾ ಬಂಗಲ ಯಲ್ಲಿ ತಂಗಿದ್ುರತ. ಇಷತಟ
ದಿೋರ್ಾಕಾಲ್ ಗಾಂಧಿೋಜಿಯವರತ ಒಂದ್ ೋ ಕಡ ವಾಸ ಮಾಡಿದ್ತು ಬ ಂಗಳೂರಿನಲ್ಲಿ ಮಾತರ ಎಂದ್ತ ತಿಳಿದ್ತ ಬರತತತದ್
❖ಹರಿಜನ ಉದ್ಾುರಕಾಕಗಿ 1934 ಮತತತ 1936 ರಲ್ಲಿ ಬ ಂಗಳೂರಿಗ ಪರವಾಸ ಕ ೈಗ ಂಡ್ರತ
❖ಈ ಎರಡ್ತ ಹರಿಜನ ಪರವಾಸದಿಂದ್ಾಗಿ ಬ ಂಗಳೂರತ ಹಾಗ ಹಳ ಮೈಸ ರಿನ ನಾನಾ ಕಡ ಹರಿಜನರ ಜಿೋವನ
ಸತಧ್ಾರಣ ಗ ಂಡಿತತ, ಕರಮೋಣ ಅಸಪೃರ್ಯತ ರ್ಮನವಾಗತ ಡ್ಗಿತತ
10

1915-ಮದಲ್‌ಭೆೀರ್ಟ
•ಮೈಸೂರು್‌ದೆೀಶ್್‌
ಸ್ೆೀವಾ್‌ಸೆಂಘ್‌
ಉದಾಾಟ್ನೆ
1920-ಎರಡನೆೀ್‌ಭೆೀರ್ಟ
•ಖಿಲಾಫತ್್‌ಚಳುವಳ
•ಹಿೆಂದೂ್‌ಮುಸಿಿೆಂ್‌್ಕಾತೆ
1927-ಮೂರನೆೀ್‌ಭೆೀರ್ಟ
•ಖ್ಾದಿ್‌ಪ್ರಚಾರ
•ಬೆೆಂಗಳೂರಿನಲ್ಲಿ
ಮಹಾತಮ್‌ಗಾೆಂಧಿ87
ದಿನ್‌ತೆಂಗಿದಾರು
1934-ನಾಲೆನೆೀ್‌ಭೆೀರ್ಟ
•ಹರಿಜನೊೀದಾಾರಕಾೆಗಿ
ಪ್ರವಾಸ
•ಅಸಪೃಶ್ಾತೆ್‌ಹಿೆಂದೂ್‌
ಧಮಿಕೆೆ್‌ಅೆಂರ್ಟದ್‌
ಪ್ಾಪ್ದ್‌ಕಳೆಂಕ
1936-್ದನೆೀ್‌ಭೆೀರ್ಟ
•ಹರಿಜನೊೀದಾಾರಕಾೆಗಿ
ಎರಡನೆೀ್‌ಪ್ರವಾಸ
•ಮಹಾತಮ್‌ಗಾೆಂಧಿಯ್‌
ಕೊನೆಯ್‌ಭೆೀರ್ಟ
ಬ ಂಗಳೂರಿಗ ಮಹಾತಮ ಗಾಂಧಿಯವರ ಭ ೋಟ
11

➢ಮೊೋಹನದ್ಾಸ್ ಕರಮಚಂದ್ ಗಾಂಧಿ 2 ಅಕೊಟೀಬರ್ 1869 ರೆಂದು ಗುಜುರಾತ್
ರಾಜಾದ ಪ್ೀರಬೆಂಧರ್ ನ ಪ್ುತಲ್ಲೀಬಾಯ ಮತುತ ಕರಮಚೆಂದ ಉತತಮಚೆಂದ ಗಾೆಂಧಿ
ದೆಂಪ್ತಿಯ ಮೂರನೆೀ ಮಗನಾಗಿ ಜನಿಸಿದರು
➢ಗಾೆಂಧಿಯವರು ತಮಮ ಪ್ಾರಥಮಿಕ ಶಕ್ಷರ್ವನುಾ ರಾಜಕೊೀಟ್ ನಲ್ಲಿ ಮುಗಿಸಿದರು
➢1883 ರಲ್ಲಿ ಮಹಾತಮ ಗಾೆಂಧಿ ರವರು ತಮಮ 13ನೆೀ ವಯಸಿಿನಲ್ಲಿ ಕಸೂತರಿಬಾ ಅವರನುಾ
ವಿವಾಹವಾದರು
➢ಮಹಾತಮ ಗಾೆಂಧಿಯವರು 1888 ರಿೆಂದ 1891 ರವರೆಗೆ ಲೆಂಡನ್ ನಲ್ಲಿ ಕಾನೂನು ಅಧಾಯನ
ಮಾಡಿ ಬಾಯರಿಸಟರ್ ಪ್ದವಿಯನುಾ ಪ್ಡೆದರು
➢ 22 ನೆೀ ವಯಸಿಿನಲ್ಲಿ ವಕಿೀಲರಾಗಿ ನೆೀಮಕಗೊೆಂಡರು
➢21 ವಷಿಗಳ ಕಾಲ ದಕ್ಷಿರ್ ಆಫಿರಕಾದಲ್ಲಿ ಬಿರಟಷ್ ವಸ್ಾಹತತಶಾಹಿ ವಿರುದಾ ಹೊೀರಾಡಿದರು
ಕರಮಚಂದ್ ಗಾಂಧಿ ಮತತತ ಪುತಲ್ಲೋಬಾಯಿ
ಮಹಾತಮ ಗಾಂಧಿ
12
ಗಾಂಧಿೋಜಿ ಜನಮಸಥಳ

➢ಗಾೆಂಧಿಯವರು 9 ಜನವರಿ 1915ರಲ್ಲಿ ದಕ್ಷಿರ್ ಆಫಿರಕಾದಿೆಂದ ಭಾರತಕೆೆ ಮರಳದರು.
ಆ ದಿನವನುಾ ಭಾರತಿೋಯ ಪರವಾಸಿ ದಿನವಾಗಿ ಆಚರಿಸಲಾಗುತತದೆ
➢ ಗಾೆಂಧಿೀಜಿಯವರ ರಾಜಕಿೀಯ ಗುರು ಗ ೋಪ್ಾಲ್ಕೃಷಣ ಗ ೋಖಲ ಯವರತ
➢1919 ರಿೆಂದ 1947ರವರೆಗಿನ ಭಾರತದ ಸ್ಾವತೆಂತರಯ ಚಳುವಳಯ ನೆೀತೃತವವನುಾ ಗಾೆಂಧಿಯವರು
ವಹಿಸಿದಾರು. ಈ ಕಾಲವನುಾ ಭಾರತದ ಇತಿಹಾಸದಲ್ಲಿ 'ಗಾಂಧಿ ಯತಗ 'ಎೆಂದು ಕರೆಯಲಾಗಿದೆ
➢ಮೀಹನ್ ದಾಸ್ ಕರಮಚೆಂದ್ ಗಾೆಂಧಿಗೆ 'ಮಹಾತಮ ' ಎೆಂಬ ಬಿರುದನಾ ಕೊಟ್ಟವರು ರವಿೀೆಂದರನಾಥ್
ಟಾಗೊೀರ್
➢ ಸುಭಾಷ್ ಚೆಂದರ ಬೊೀಸ್ ರವರು ಮಹಾತಮ ಗಾೆಂಧಿಯವರನುಾ ರಾಷರಪಿತ ಎೆಂದು ಸೆಂಬೊೀಧಿಸಿದರು
➢ಮಹಾತಮ ಗಾೆಂಧಿ ರವರು ಜನವರಿ 30, 1948ರಲ್ಲಿ ಹುತಾತಮರಾದರು
13

➢ಡಿ. ವಿ. ಗುೆಂಡಪ್ಪ ಮತುತ ಸ್ಾವತೆಂತರಯಹೊೀರಾಟ್ಗಾರರಾಗಿದಾ ಜಿ. ಎ. ನಟೆೀಶ್ನ್ ಅವರ ಪ್ರಯತಾದಿೆಂದಾಗಿ ಮಹಾತಮ
ಗಾೆಂಧಿಯವರು ಭೆೀರ್ಟ ನಿೀಡಿದರು
➢ಗಾೆಂಧಿೀಜಿಯವರು ಪ್ತಿಾ ಕಸೂತರಿಬಾ ಅವರೊಡನೆ ಸರಳ ಗುಜರಾತಿ ಉಡುಗೆಯಲ್ಲಿ 8 ಮೀ 1915 ರೆಂದು
ಬೆೆಂಗಳೂರು ರೆೈಲು ನಿಲಾಾರ್ಕೆೆ ಆಗಮಿಸಿದರು
➢ ಮಹಾತಮ ಗಾೆಂಧಿಯವರ ಮದಲ ಭೆೀರ್ಟಯ ಉದೆಾೀಶ್, ಡಿವಿಜಿಯವರು ʼಮೈಸ ರತ ದ್ ೋರ್ ಸ್ ೋವಾ ಸಂರ್ʼದ್
ಉದಾಾಟ್ನೆಯನುಾ ಗಾೆಂಧಿೀಜಿಯವರು ಗೊೀಪ್ಾಲಕೃಷಣ ಗೊೀಖಲೆ ಅವರ ಭಾವಚಿತರ ಅನಾವರರ್ ಮಾಡುವ ಮೂಲಕ
ಮಾಡಬೆೀಕೆೆಂಬುದು
➢ ಗಾೆಂಧಿೀಜಿಯವರ ಬೆೆಂಗಳೂರು ನಗರದಲ್ಲಿ ನಡೆದ ಪ್ರಥಮ ಸ್ಾವಿಜನಿಕ ಕಾಯಿಕರಮ ನಡೆದಿದುಾ ಅೆಂದಿನ ಸಕಾಿರಿ
ಪ್ರರಢಶಾಲೆ, ಈಗಿನ ಸಕಾಾರಿ ಕಲಾ ಕಾಲ ೋಜಿನಲ್ಲಿ
➢ ಕಾಯಿಕರಮ ನಡೆದ ಸಕಾಿರಿ ಕಲಾ ಕಾಲೆೀಜಿನ ಸಭಾೆಂಗರ್ಕೆೆ ಗಾೆಂಧಿ ಸಮರಣಾಥಿ ʼಬಾಪಯಜಿ ಸಭಾಂಗಣʼ ಎೆಂದು
ಹೆಸರಿಡಲಾಗಿದೆ
ಡಿ .ವ. ಗತಂಡ್ಪಪ
ಜಿ. ಎ. ನಟೆೀಶ್ನ್
ಬ ಂಗಳೂರಿಗ ಮಹಾತಮ ಗಾಂಧಿಯವರ ಮೊದ್ಲ್ ಭ ೋಟ-1915
14

➢ಮೀ 8 ಶ್ನಿವಾರ ಬೆಳಗೆೆ ಸುಮಾರು 9 ಗೆಂಟೆಗೆ ಈ ಸಮಾರೆಂಭ ಪ್ಾರರೆಂಭವಾಯತು
➢ಬಳ್ಾಾರಿ ರ್ಟ. ರಾಘವ ಅವರು ರವಿೀೆಂದರನಾಥ್ ಠಾಗೂರ್ ರವರ ʼಗಿೀತಾೆಂಜಲ್ಲʼ ಇೆಂದ ಆಯಾ ಕೆಲವು ಇೆಂಗಿಿಷ್
ಕವನಗಳನಾ ಮತುತ ಸೆಂಸೃತ ಶೆ ಿೀಕಗಳನುಾ ಪ್ಾರಥಿನಾ ರೂಪ್ದಲ್ಲಿ ಹಾಡಿದರು
➢ ಡಿ.ವಿ.ಜಿ.ಯವರು ಮಹಾತಮ ಗಾೆಂಧಿ ಅವರನುಾ ಸ್ಾವಗತಿಸಿ ಇೆಂಗಿಿಷ್ ನಲ್ಲಿದಾ ವಿಜ್ಞಾಪ್ನಾ ಪ್ತರವನುಾ ಅರ್ಪಿಸಿದರು
➢ಗಾೆಂಧಿೀಜಿಯವರು ಸೆಂತೊೀಷದಿೆಂದ ಗೊೀಖಲೆಯವರ ಭಾವಚಿತರವನುಾ ಅನಾವರರ್ಗೊಳಸಿದರು
(ಗಾೆಂಧಿೀಜಿಯವರು ಅನಾವರರ್ಗೊಳಸಿದ ಗೊೀಖಲೆಯವರ ಭಾವಚಿತರವು ಪ್ರಸುತತ ಗೊೀಖಲೆ ಸ್ಾವಿಜನಿಕ
ವಿಚಾರ ಸೆಂಸ್ೆೆಯಲ್ಲಿ ಇದೆ)
➢ ಗಾೆಂಧಿೀಜಿಯವರು ತಮಮ ಭಾಷರ್ದಲ್ಲಿ ಗೊೀಖಲೆ ಅವರ ವಾಕಿತತವದ ಬಗೆೆ ಸವಿಸ್ಾತರವಾಗಿ ಮಾತನಾಡಿದರು ಮತುತ
ದೆೀಶ್ಪ್ೆರೀಮವನುಾ ಮೈಗೂಡಿಸಿಕೊಳುಾವೆಂತೆ ಜನರಿಗೆ ಕರೆಕೊಟ್ಟರು
➢https://www.youtube.com/watch?v=wLFBIKC1wNA
ಗಾಂಧಿೋಜಿ ಅನಾವರಣಗ ಳಿಸಿದ್ ಗ ೋಖಲ ಯವರ ಭಾವಚಿತರ
15

ಲಾಲ್ ಬಾಗ್ ನಲ್ಲಿ ಸಭ
➢8 ಮೀ 1915 ರ ಸೆಂಜೆ 5:30 ಗೆಂಟೆಗೆ ಲಾಲ್ ಬಾಗ್ ನ ಗಾಜಿನ ಮನೆಯಲ್ಲಿ ಬಹಿರೆಂಗ ಸಭೆ ನಡೆಯತು
➢ ಕಾಯಿಕರಮವನಾ ಪ್ಾರರೆಂಭಿಸಲು ಕನಾಡ , ಉದುಿ ಮತುತ ತೆಲುಗು ಭಾಷೆಗಳಲ್ಲಿ ಪ್ಾರಥಿನೆಯನುಾ ಓದಲಾಯತು
➢ಕೆ.ರ್ಪ.ಪ್ುಟ್ಟರ್ಣ ಶೆರ್ಟಟ ಅವರು ಅಧಾಕ್ಷತೆಯನುಾ ವಹಿಸಿ ಗಾೆಂಧಿೀ ದೆಂಪ್ತಿಗಳನುಾ ಜನರಿಗೆ ಪ್ರಿಚಯಸಿದರು
➢ರೆೀಷೆಮ ವಸರದ ಮೀಲೆ ಅಚುಚ ಮಾಡಿದ ಭಿನಾವತತಳ್ೆಯನಾ ಓದಿ ಅರ್ಪಿಸಲಾಯತು. ಅದರಲ್ಲಿ ಗಾೆಂಧಿೀಜಿಯವರನಾ
ಆಧ್ತನಕ ಭಾರತದ್ ಪರಹಾಿದ್ ಎೆಂದು ಸೆಂಬೊೀಧಿಸಲಾಗಿತುತ
➢ಗಾೆಂಧಿೀಜಿಯವರು ಸನಾಮನ ಸಿವೀಕರಿಸಿ ಭಾಷರ್ ಮಾಡುತಾತ ಮೈಸೂರು ಸೆಂಸ್ಾೆನವನಾ ರಾಷರದ ಶೆರೀಷಠವಾದ ಸೆಂಸ್ಾೆನ
ಎೆಂದು ಬಣಣಸಿದರು. ಮೈಸೂರಿನಲ್ಲಿ ʼರಾಮರಾಜಯʼ ಸ್ಾೆರ್ಪಸಬೆೀಕೆೆಂದು ಹೆೀಳದರು
➢ ಸಭೆ ನೆಂತರ ಕಸೂತರಿಬಾ ಅವರನುಾ ಬಳ್ೆಪ್ೆೀಟೆಯ ಶರೀನಿವಾಸ ಮೆಂದಿರದಲ್ಲಿ ಸನಾಮನಿಸಿದರು
➢ ಸೆಂಜೆ 7 ಗೆಂಟೆಗೆ ದಿವಾನ್ ಸರ್ ಎೆಂ ವಿಶೆವೀಶ್ವರಯಾ ಗಾೆಂಧಿಯವರನುಾ ಭೆೀರ್ಟ ಮಾಡಿದರು
➢ ಗಾೆಂಧಿೀಜಿಯವರ ಬೆೆಂಗಳೂರಿನ ಪ್ರಥಮ ಭೆೀರ್ಟಯೆಂದ ಜನರಲ್ಲಿ ರಾರ್ಷರೀಯತೆ ಹೆಚಾಚಯತು
ಕ .ಪಿ .ಪುಟ್ಟಣಣ ಶ ಟಟ
16

ಖಿಲಾಫತ್ ಚಳುವಳಿ
➢ಭಾರತದಲ್ಲಿ ಖಿಲಾಫತ್ ಚಳುವಳಯು (1919-1924) ಟ್ಕಿಿಯ ಸುಲಾತನನ ಖಲ್ಲೀಫ ಪ್ದವಿಯನುಾ ಬಿರರ್ಟಷರು ರದುಾ
ಮಾಡಿದಕಾೆಗಿ ಗಾೆಂಧಿ ಮತುತ ಅಲ್ಲ ಸಹೊೀದರರ (ಮಹಮಮದ್ ಅಲ್ಲ ಮತುತ ಶರಕತ್ ಅಲ್ಲ ) ನೆೀತೃತವದಲ್ಲಿ
ನಡೆಯತು. ಖಿಲಾಫತ್ ಚಳುವಳಯ ಬಗೆೆ ಭಾರತದಲ್ಲಿನ ಎಲಾಿ ಮುಸಿಿೆಂ ಬಾೆಂಧವರಿಗೆ ತಿಳಸಲು ಗಾೆಂಧಿಯವರು
ಮತುತ ಅಲ್ಲ ಸಹ ೋದ್ರರತ ಮತತತ ಯಾಕ ೋಬ್ ಹತಸ್ ೋನ್ ಅವರೊಡನೆ 21 ಆಗಸ್ಟ 1920 ರ ಶ್ನಿವಾರ ಮಧ್ಾಾಹಾ
ಬೆೆಂಗಳೂರಿಗೆ ಭೆೀರ್ಟ ಕೊಟ್ಟರು
➢ಕಾಯಿಕರಮವು ದೆಂಡು ರೆೈಲೆವ ನಿಲಾಾರ್ದ ಹಿೆಂಭಾಗದಲ್ಲಿರುವ (ಬೆನಿನ್ ಟರನ್) ಖತದ್ ುಸ್ ಸ್ಾಬ್ ಈದ್ಾಾ
ಮೈದಾನದಲ್ಲಿ ಆಯೀಜಿಸಲಾಗಿತುತ
➢ಕಾಯಿಕರಮದಲ್ಲಿ ಒಟ್ುಟ 40,000 ಜನರು ಸ್ೆೀರಿದಾರೆೆಂದು 29 ಆಗಸ್ಟ 1920 ರ ಮೈಸೂರು ಸ್ಾಟರ್ ಕನಾಡ
ವಾರಪ್ತಿರಕೆಯಲ್ಲಿ ವರದಿಯಾಗಿದೆ
➢ ಗಾೆಂಧಿೀಜಿ ವೆೀದಿಕೆ ಮೀಲೆ ಬರುತತಲೆೀ ಅಲ್ಲಿನ ಜನರು ಅಲಾಿಹತ ಅಕಬರ್, ಮಹಾತಮ ಗಾಂಧಿೋಕಿ ಜ ೈ ಎೆಂದು ಜಯ
ಘೂೀಷ ಹಾಕಿದರು
1920 ರಲ್ಲಿ ಗಾಂಧಿ
ಬ ಂಗಳೂರಿಗ ಮಹಾತಮ ಗಾಂಧಿಯವರ ಎರಡ್ನ ೋ ಭ ೋಟ-1920
17

➢ಈ ಕಾಯಿಕರಮದಲ್ಲಿ ಸ್ೆೆಂಟ್ರಲ್ ಕಾಲೆೀಜಿನ ಸಹಪ್ಾಠಿಗಳ್ಾಗಿದಾ ನಿಟ್ೂಟರು ಶರೀನಿವಾಸರಾಯರು, ನಿಜಲ್ಲೆಂಗಪ್ಪನವರು,
ಸಿದಾವನಹಳಾ ಕೃಷಣಶ್ಮಿ, ಎೆಂ.ಎನ್.ಕೃಷಣರಾವ್ ಮುೆಂತಾದವರು ಭಾಗವಹಿಸಿದಾರು
➢ ಬೆೆಂಗಳೂರಿನ ಖಿಲಾಫತ್ ಕಮಿರ್ಟಯವರು ಕೂಡಿಸಿದಾ 25,000ರೂ ಗಾೆಂಧಿೀಜಿಯವರಿಗೆ ನಿೀಡಿದರು
➢ ಮಹಾತಮ ಗಾೆಂಧಿಯವರು ಭಾಷರ್ ಮಾಡುತಾತ ಬಿರರ್ಟಷರ ದಬಾಾಳಕೆಯನುಾ ಜನರಿಗೆ ತಿಳಸಿದರು, ಪ್ವಿತರ ಕುರಾನಿನ
ಸ್ಾಲುಗಳನುಾ ಓದುತಾತ ಇಸ್ಾಿೆಂ ಗೆ ದಕೆೆತೆಂದ ಸಕಾಿರಕೆೆ ಸಹಕಾರ ನಿೀಡಬಾರದು ಎೆಂದು ತಿಳಸಿದರು, ಬಿರರ್ಟಷರ
ಗುಲಾಮಗಿರಿಯೆಂದ ಹೊರಬರುವೆಂತೆ ಜನರಿಗೆ ಕರೆ ಕೊಟ್ಟರು
➢ಅೆಂದು ಗಾೆಂಧಿೀಜಿಯವರ ಭಾಷರ್ದಿೆಂದ ಪ್ೆರೀರಿತನಾದ ಉಬ ೋದ್ತಲಾಿ ಎೆಂಬ ಯುವಕನು ವಿದೆೀಶ ಬಟೆಟಗಳನಾ ಸುಟ್ುಟ
ಹಾಕಿದ, ನೆಂತರ ಖ್ಾದಿ ಅೆಂಗಡಿಯನುಾ ತೆರೆದನು
➢ಮಹಾತಮ ಗಾೆಂಧಿಯವರ ಈ ಭೆೀರ್ಟಯೆಂದ ಸ್ಾವಿರಾರು ಜನರು ಸ್ಾವತೆಂತರಯ ಸೆಂಗಾರಮದಲ್ಲಿ ಭಾಗವಹಿಸಿದರು
18

ಬ ಂಗಳೂರಿಗ ಮಹಾತಮ ಗಾಂಧಿಯವರ ಮ ರನ ೋ ಭ ೋಟ -1927
ಖ್ಾದಿ ಪರಚಾರ
➢ಗಾೆಂಧಿೀಜಿಯವರು 1920 ರ ದಶ್ಕದಲ್ಲಿ ಖ್ಾದಿ ಪ್ರಚಾರವನುಾ ಬಿರರ್ಟಷ್ ವಸುತಗಳ ಬಹಿಷಾೆರ,
ಗಾರಮಿೀರ್ ಆರ್ಥಿಕತೆ ಉತೆತೀಜನೆ ಮತುತ ಸ್ಾವತೆಂತರಯ ಸೆಂಗಾರಮದ ಏಕತೆಗಾಗಿ ಪ್ಾರರೆಂಬಿಸಿದರು
➢ಬಿಡುವಿಲಿದ ಕಾಯಿಕರಮಗಳೆಂದ ಅವರ ಆರೊೀಗಾ ಕೆರ್ಟಟತು. ವೆೈದಾರು ಸಲಹೆಯೆಂತೆ ಎರಡು
ತಿೆಂಗಳಗಳ ಕಾಲ ವಿಶಾರೆಂತಿಗಾಗಿ ಬೆಳಗಾವಿಯೆಂದ ಬೆೆಂಗಳೂರಿಗೆ 20 ಏರ್ಪರಲ್ 1927 ರೆಂದು
ಬೆಂದಿಳದರು
➢ಬೆೆಂಗಳೂರಿನಿೆಂದ ನೆೀರವಾಗಿ ನೆಂದಿ ಗಿರಿಧ್ಾಮಕೆೆ ತೆರಳ ಅಲ್ಲಿನ ಕನಾಂಗ್ ಭವನದ್ಲ್ಲಿ ತೆಂಗಿದಾರು 20
ಏರ್ಪರಲ್ 1927 ರಿೆಂದ 5 ಜೂನ್ 1927 ರವರೆಗೆ ನೆಂದಿ ಗಿರಿಧ್ಾಮದಲ್ಲಿ ಗಾೆಂಧಿಯವರು ವಿಶಾರೆಂತಿ
ಪ್ಡೆದರು
➢5 ಜೂನ್ 1927ರೆಂದು ನೆಂದಿ ಗಿರಿಧ್ಾಮದಿೆಂದ ಬೆೆಂಗಳೂರಿಗೆ ಬೆಂದಿಳದರು, ನಗರದ
ಕತಮಾರಕೃಪ್ಾ ಭವನದ್ಲ್ಲಿ ವಾಸತವಾ ಹೂಡಿದರು
19

➢ಕುಮಾರಕೃಪ್ಾ ಭವನದ ಬಲಗಡೆ ಹಾಕಿದಾ ಚಪ್ಪರದಲ್ಲಿ ಪ್ರತಿದಿನ ಸೆಂಜೆ
7:00ಗೆ ನಡೆಯುತಿತದಾ ಭಜನೆಗಳಲ್ಲಿ ಗಾೆಂಧಿೀಜಿಯವರು ಪ್ಾಲೊೆಳುಾತಿತದಾರು
➢ ಕುಮಾರಕೃಪ್ಾ ಭವನದಲ್ಲಿ ಗಾೆಂಧಿೀಜಿಯವರನಾ ದಿವಾನ್ ಸರ್ ಮಿಜಾಿ
ಇಸ್ಾಮಯಲ್ ಮತುತ ಕೆ .ರ್ಪ ಪ್ುಟ್ಟರ್ಣ ಶೆರ್ಟಟ ಅವರು ಭೆೀರ್ಟ ಮಾಡಿ ಮಾತುಕತೆ
ನಡೆಸಿದರು
➢ಗಾೆಂಧಿೀಜಿಯವರು ಪ್ಶ್ುಪ್ಾಲನೆ ಹಾಗೂ ರ್ಪೆಂಜಾರ ಪ್ೀಲುಗಳ
ಸುಧ್ಾರಣೆಗಾಗಿ ಚಚಿಿಸಲು ಒೆಂದು ಸಭೆಯನುಾ ಕರೆದಿದಾರು, ಈ ಸಭೆಯಲ್ಲಿ
ಸಕಾಿರದ ಪ್ರವಾಗಿ ಬೆೆಂಗಳೂರು ಇೆಂರ್ಪೀರಿಯಲ್ ಡೆೈರಿ ಫಾರೆಂನ
ನಿದೆೀಿಶ್ಕರಾದ ವಿಲ್ಲಯೆಂಸಿಮತ್ ರವರು ಭಾಗವಹಿಸಿದಾರು
ಕತಮಾರಕೃಪ್ಾ ಭವನ
20

ನಂದಿ ಗಿರಿಧ್ಾಮದ್ಲ್ಲಿ ಮಹಾತಮ ಗಾಂಧಿಮಿಜಾಾ ಇಸ್ಾಮಯಿಲ್ ಕತಟ್ತಂಬದ್ ಂದಿಗ ಮಹಾತಮ ಗಾಂಧಿ ದ್ಂಪತಿಗಳು
21

ಇಂಪಿೋರಿಯಲ್ ಮಿಲ್ಕ ಡ ೈರಿ ಭ ೋಟ -1927
➢ಮಹಾತಮ ಗಾೆಂಧಿಯವರು ಆಡುಗೊೀಡಿಯಲ್ಲಿದಾ ಇೆಂರ್ಪೀರಿಯಲ್ ಮಿಲ್ೆ ಡೆೈರಿಗೆ ಭೆೀರ್ಟ
ನಿೀಡಿದರು ವೆೈದಾರ ಸಲಹೆಯೆಂತೆ ಸ್ಾಯೆಂಕಾಲ 5:00ಯೆಂದ 5:45 ಗೆಂಟೆವರೆಗೆ ಜೂನ್
12 ರಿೆಂದ ಜೂನ್ 19ನೆೀ ತಾರಿೀಖಿನವರೆಗೆ ತೆರೆದ ಕಾರಿನಲ್ಲಿ ಭೆೀರ್ಟ ನಿೀಡಿದಾರು
➢ ಡೆೈರಿಯ ನಿದೆೀಿಶ್ಕರಾಗಿದಾ ವಿಲ್ಲಯೆಂ ಸಿಮತ್ ಮತುತ ಸಹ ನಿದೆೀಿಶ್ಕರಾಗಿದಾ ಡಾಕಟರ್
ಕೊೀತಾವಲಾಿ ಅವರು ಗಾೆಂಧಿೀಜಿಗೆ ಅಲ್ಲಿನ ಎಲಾಿ ವಿಷಯಗಳನುಾ ತಿಳಸುತಿತದಾರು
➢ಕೆಲವು ದಿನ ಗಾೆಂಧಿೀಜಿಯವರ ಜೊತೆ ಮದನ್ ಮೀಹನ್ ಮಾಳವಿೀಯ ಅವರು ಸಹ
ಭಾಗವಹಿಸಿದಾರು
➢ಈ ಡೆೈರಿಯಲ್ಲಿಯೀ 1909ರಲ್ಲಿ ಹುರ್ಟಟದ ್ರ್ ಷೆೈರ್- ಹರಿಯಾನ ಮಿಶ್ರ ತಳಯಾದ "ಜಿಲ್"
ಎೆಂಬ ಹೆಸರಿನ ಹಸು ಡೆೈರಿಯಲ್ಲಿ ಎಲಿರ ರ್ಪರೀತಿಗೆ ಪ್ಾತರವಾಗಿತುತ
ಗಾಂಧಿೋಜಿ ಮತತತ ಮದ್ನ್ ಮೊೋಹನ್ ಮಾಳವೋಯ ಅವರತ
ವಲ್ಲಯಂ ಸಿಮತ್ ಅವರ ಂದಿಗ ಚಚ ಾ ನಡ ಸತತಿತರತವುದ್ತ
22

➢ಈ ಹಸುವನುಾ ಸಿಮತ್ ರವರು ಗಾೆಂಧಿೀಜಿ ಮತುತ ಮದನ್ ಮೀಹನ್ ಮಾಳವಿೀಯ ಅವರಿಗೆ
ಪ್ರಿಚಯಸುತಾತ'ಒೆಂದು ವಷಿಕೆೆ ಸುಮಾರು 10000 ಪ್ೌಂಡ್ ಹಾಲನುಾ ಕೊಡುತತದೆ ಎೆಂದು
ತಿಳಸಿದರು
➢ ಗಾೆಂಧಿೀಜಿ ಮತುತ ಮಾಳವಿಯ ಅವರು “ ಜಿಲ್ “ನೊೆಂದಿಗೆ ಕೆಲವು ಛಾಯಾಚಿತರಗಳನುಾ
ತೆಗೆಸಿಕೊೆಂಡರು
➢ ಕೊನೆಯ ದಿನ 19 ಜೂನ್ 1927 ರೆಂದು ಗಾೆಂಧಿೀಜಿ ಅವರು ಡೆೀರಿಯೆಂದ ಹೊರಡುವಾಗ
ಸೆಂದಶ್ಿಕರ ಪ್ುಸತಕದಲ್ಲಿ ಎಂ ಕ ಗಾಂಧಿ ಫಾಮಾರ್ ಸಬರಮತಿ ಎೆಂದು ಬರೆದಿದುಾದುಾ ಅಲ್ಲಿ ಎಲಿರ
ಗಮನ ಸ್ೆಳ್ೆಯತು
23

ದ್ಕ್ಷಿಣ ಭಾರತ ಖ್ಾದಿ ವಸತತ ಪರದ್ರ್ಾನ
➢ರಾಜಾಜಿ ಮತುತ ಕನಾಿಟ್ಕ ಸಿೆಂಹ ಎನಿಸಿಕೊೆಂಡಿದಾ ಗೆಂಗಾಧರಾವ್ ದೆೀಶ್ಪ್ಾೆಂಡೆ
ಅವರುಗಳ ಮಾಗಿದಶ್ಿನದಲ್ಲಿ ವಸುತ ಪ್ರದಶ್ಿನ ಆಯೀಜಿಸಲಾಗಿತುತ
➢ಈ ಕಾಯಿಕರಮವು ದೆೀಶಯ ವಿದಾಾ ಶಾಲೆಯ ಬಯಲಲ್ಲಿ ದಿನಾೆಂಕ 7 ಜುಲೆೈ 1927
ರ ಭಾನುವಾರ ಬೆಳಗೆೆ ಎೆಂಟ್ು ಗೆಂಟೆಗೆ ಪ್ಾರರೆಂಭವಾಗಿತುತ
➢ ಕಾಯಿಕರಮದಲ್ಲಿ ಸ್ೆೀವಾದಳದವರು ಒೆಂದೆೀ ಮಾತರೆಂ ಕೆೈವಲಾದ
ಸ್ೊೀಪ್ಾನಗಳದುವೆೈ ಎೆಂಬ ಎರಡು ಹಾಡುಗಳನುಾ ಹಾಡಿದರು
➢ ಗಾೆಂಧಿೀಜಿಯವರು ವೆೀದಮೆಂತರ ಘೂೀಷಣೆಯ ನಿೀನಾದದ ನಡುವೆ ರಾಟೆಯ ಮೀಲೆ
ಮುಚಿಚದಾ ಖ್ಾದಿ ಬಟೆಟಯನುಾ ತೆಗೆಯುವುದರ ಮೂಲಕ ಕಾಯಿಕರಮವನುಾ
ಉದಾಾಟ್ನೆ ಮಾಡಿದರು
ದ್ ೋಶ್ಯ ವದ್ಾಯ ಶಾಲ
24

➢ಗೆಂಗಾಧರರಾವ್ ದೆೀಶ್ಪ್ಾೆಂಡೆ ರವರು ಪ್ರದಶ್ಿನ ಸಮಿತಿಯ ಪ್ರವಾಗಿ ಚಿತತ
ರೆಂಜಕವಾದ ಭಾಷರ್ ಮಾಡುತಾತ ಕನಾಿಟ್ಕವು ಖ್ಾದಿ ಹುಟ್ುಟವಳಯಲ್ಲಿ ಬೆೀರೆ
ರಾಜಾಗಳಗಿೆಂತ ಹಿೆಂದೆ ಬಿದಿಾದೆ ನಾವು ಎಚಚರಗೊೆಂಡು , ಅಗರಸ್ಾೆನವನುಾ
ಗಳಸಬೆೀಕೆೆಂದು ತಿಳಸಿದರು
➢ಗಾೆಂಧಿೀಜಿಯವರು ಹಿೆಂದಿಯಲ್ಲಿ ಭಾಷರ್ ಮಾಡುತಾತ ತಮಮ ಅನಾರೊೀಗಾವನುಾ ನೆಪ್
ಮಾಡಿಕೊೆಂಡ ಅವರು ತಾವು ಖ್ಾದಿ ಕೊೆಂಡು ಧರಿಸುವುದಾದರೆ ನನಾ ಕಾಯಲೆ
ಬಹುಮರ್ಟಟಗೆ ಇಳಮುಖವಾಗುವುದೆೆಂದು ಹೆೀಳದರು
➢ ಮುೆಂದೆ ಮಾತನಾಡುತತ ಅವರು ನಾವು ಖ್ಾದಿಯನಾ ಧರಿಸುವುದರಿೆಂದ ಕೆೈನೂಲ್ಲನ
ಸುತತ ಅನೆೀಕ ಸರ್ಣ ಉದಾಮಗಳು ಬೆಳ್ೆಯುತತವೆ. ನ ೋಕಾರ, ಅಗಸ, ರಂಗಾರ,
ಕಲ ಗಾರ ಇವರ ಲ್ಿ ಮತ ತ ತಲ ಯೆತತತತಾತರ , ಹಳ ಯ ಕಸತಬತಗಳಿಗ ಜಿೋವಕಳ
ತತಂಬತತತದ್ ಎಂದ್ತ ಹ ೋಳಿದ್ರತ
ಗಂಗಾಧ್ರರಾವ್ ದ್ ೋರ್ಪ್ಾಂಡ
25

➢ ದಕ್ಷಿರ್ ಭಾರತದಲ್ಲಿ ಹಿೆಂದಿ ಪ್ರಚಾರದ ಮುಖೆಂಡರಾಗಿದಾ ಪ್ೆಂಡಿತ್ ಹರಿಹರ ಶ್ಮಿ ಇವರ ಪ್ರಯತಾದಿೆಂದಾಗಿ
ಈ ಕಾಯಿಕರಮ ಜುಲೆೈ 9 ಮತುತ 10ನೆೀ ತಾರಿೀಖಿನೆಂದು ಮಜೆಸಿಟಕ್ ನಾಟ್ಕ ಮೆಂದಿರದಲ್ಲಿ ಅತಾೆಂತ
ಉತಾಿಹದಿೆಂದ ನಡೆಯತು
➢ದ . ಕೃ. ಭಾರದಾವಜ ಅವರು ಪ್ರಧ್ಾನ ಸೆಂಚಾಲಕರಾಗಿದಾರು
➢ ಮದನ್ ಮೀಹನ್ ಮಾಳವಿಯ ಅವರು ಅಧಾಕ್ಷತೆ ವಹಿಸಿದಾರು
➢ದಿನಾೆಂಕ ಜುಲೆೈ 10 ರೆಂದು ಗಾೆಂಧಿೀಜಿಯವರು ಭಾಷರ್ ಮಾಡುತಾತ, ಹಿಂದಿ ಭಾಷ ಯ ಕಲ್ಲಕ ಮಹತಾವನತಾ
ತಿಳಿಸಿದ್ರತ ವಾರಕ ಕ ಎರಡ್ತ ಗಂಟ ಹಿಂದಿ ಭಾಷ ಯನತಾ ಕಲ್ಲಯತವಂತ ಹ ೋಳಿದ್ರತ
ಮದ್ನ್ ಮೊೋಹನ್ ಮಾಳವೋಯ
ಅಖಿಲ್ ಕನಾಾಟ್ಕ ಹಿಂದಿ ಪರಚಾರ ಸಮೇಳನ
26

➢13 ಜುಲೆೈ 1927ರೆಂದು ಮಹಾತಮ ಗಾೆಂಧಿೀಜಿಯವರು ಭಾರತಿೀಯವಿಜ್ಞಾನಸೆಂಸ್ೆೆಗೆಭೆೀರ್ಟ ನಿೀಡಿದರು
➢ ಅಧಿಕಾರಿಗಳು ಅಲ್ಲಿನ ಬೆೀರೆ ಶಾಖ್ೆಗಳ ವಿಷಯವನುಾ ಮಹಾತಮ ಗಾೆಂಧಿಯವರಿಗೆ ತಿಳಸಿದರು
➢ವಿಜ್ಞಾನ ಸೆಂಶೆ ೀಧನಾ ಸೆಂಸ್ೆೆಯ ವಿದಾಾರ್ಥಿಗಳು 325ರೂ ನಿಧಿಯನುಾ ಮಹಾತಮ ಗಾೆಂಧಿಗೆ ಕೊಟ್ಟರು
ಭಾರತಿೋಯ ವಜ್ಞಾನ ಸಂಸ್ ಥಗ ಭ ೋಟ
27
ಭಾರತಿೋಯ ವಜ್ಞಾನ ಸಂಸ್ ಥ

➢ಮಹಾತಮ ಗಾೆಂಧಿೀಜಿ ವಿದಾಾರ್ಥಿಗಳನುಾಉದೆಾೀಶಸಿ ಭಾಷರ್ ಮಾಡುತಾತ ಸ್ಾಮಾನಾ
ಮನುಷಾರಿಗಿೆಂತ ನಿಮಿಮೆಂದ ಹೆಚುಚ ನಾನು ನಿರಿೀಕ್ಷಿಸುತೆತೀನೆ. ಈಗ ನಿೀವು ಕೊರ್ಟಟದೆಾೀವೆೆಂದು
ತೃಪ್ತರಾಗಬೆೀಡಿ, ಬಡ್ ಹ ಂಗಸರತ ನಮಗಾಗಿ ಮಾಡಿ ಕ ಡ್ತವ ಬಟ ಟ ತ ಡ್ಲ್ತ
ಅಂಜಬ ೋಡಿರಿ ಎಂದ್ರತ
➢ನಿಮಮ ದೃಢ ವಿಶಾವಸವನುಾ ಲೊೀಕದ ಮುೆಂದೆ ಎತಿತ ಹಿಡಿಯರಿ, ಮೂಕ ಜನ ಜೆಂಗುಳಗಾಗಿ
ನಿಮಮಲ್ಲಿರುವ ಕನಿಕರ ,ಉತಾಿಹ ,ಹರ್ದ ಬೆೀಟೆಯಲ್ಲಿ ಬಾಡಿ ಹೊೀಗದಿರಲ್ಲ ಎೆಂದರು
➢ ನೋವು ಮಾಡ್ತವ ಎಲಾಿ ಸಂಶ ೋಧ್ನ ಗಳು ಎಲಾಿ ಅನ ಾೋಷಣ ಗಳೂ ಬಡ್ವರ ಕಲಾಯಣಕಾಕಗಿ
ಆಗಲ್ಲ ಎಂದ್ರತ
28

➢29 ಜುಲೆೈ 1927 ಶ್ುಕರವಾರದೆಂದು ಮಹಾತಮ ಗಾೆಂಧಿಯವರು ಲೆಂಡನ್ ಮಿಷನ್ ಶಾಲೆ
(ಈಗಿನ ಯುನೆೈಟೆಡ್ ಮಿಷನ್ ಶಾಲೆ) ಭೆೀರ್ಟ ನಿೀಡಿದರು
➢ ರುಡಾಾಡ್ಿ ಕಿರ್ಪಿೆಂಗ್ ಅವರ 'ನಮಮ ಜನಮಭ ಮಿ 'ಎೆಂಬ ಸುತಿತ ಗಿೀತೆಯನುಾ ಹಾಡುವ
ಮೂಲಕ ಕಾಯಿಕರಮ ಪ್ಾರರೆಂಭವಾಯತು
➢ಗಾೆಂಧಿೀಜಿಯವರು ಒೆಂದು ಪ್ುಟ್ಟ ನಿಧಿಯನುಾ ಸಿವೀಕರಿಸಿ, ನಿಮಮ ತಾಾಗ ಚಿಕೆದಲಿ ಖ್ಾದಿ
ಸೆಂದೆೀಶ್ವನುಾ ನಿೀವು ಅಥಿ ಮಾಡಿಕೊೆಂಡಿದಿಾೀರಿ ,ನಿಮಮ ಬದುಕಿನಲ್ಲಿ ತಕೆ ಪ್ರಿವತಿನೆ
ಒೆಂದು ಬೆಂದೆೀ ಬರುತತದೆ ಎೆಂದರು
ಲ್ಂಡ್ನ್ ಮಿಷನ್ ಶಾಲ
ಲ್ಂಡ್ನ್ ಮಿಷನ್ ಶಾಲ ಭ ೋಟ
29

➢ವೆೈಸರಾಯ್ ಆಗಿದಾ ಲಾಡ್ ಇವಿೀಿನ್ ದೆಂಪ್ತಿಗಳು ಜುಲೆೈ ಕೊನೆ ವಾರದಲ್ಲಿ ಶ್ೆಂಕರಪ್ುರದ ಮಹಿಳ್ಾ ಸ್ೆೀವಾ ಸಮಾಜಕೆೆ ಆಗಮಿಸುವವರಿದಾರು,
ಆದರೆ ಅಲ್ಲಿನ ಮಹಿಳ್ಾ ಸ್ೆೀವಾಸಮಾಜದ ಸದಸಾರು ಅವರಿಗಿೆಂತ ಮದಲು ಗಾೆಂಧಿೀಜಿ ದೆಂಪ್ತಿಗಳನಾ ಕರೆಸಬೆೀಕೆೆಂದು ಸಮಾಜದ
ಅಧಾಕ್ಷಣಯಾದ ಪ್ಾವಿತಮಮ ಚೆಂದರಶೆೀಖರಯಾ ಅವರಿಗೆ ಸಲಹೆ ನಿೀಡಿದರು
➢ ಗಾೆಂಧಿೀಜಿಯವರು ಕಾಯಿಕರಮಕೆೆ ಬರಲು ಒರ್ಪಪದರು ಹಾಗೂ ನಿೀವೆಲಿರೂ ಅೆಂದು ಖ್ಾದಿಯನುಾ ಧರಿಸಬೆೀಕೆೆಂದು ಎೆಂದು ಹೆೀಳದರು
➢ ಗಾೆಂಧಿೀಜಿಯವರು ಬರುತಾತರೆೆಂದು ತಿಳದ ಕೂಡಲೆೀ ಮಹಿಳ್ಾ ಸದಸಾರು ಖ್ಾದಿ ಸಿೀರೆಗಳನಾ ಕೊಳಾಲು ಖ್ಾದಿ ಅೆಂಗಡಿಗೆ ನುಗಿೆದರು, ಗಾೆಂಧಿ
ಪ್ರಭಾವದಿೆಂದ ಖ್ಾದಿ ಅೆಂಗಡಿಗಳಲ್ಲಿನ ವಾಾಪ್ಾರ ದಿವಗುರ್ವಾಯತು
ಮಹಿಳಾ ಸ್ ೋವಾ ಸಮಾಜದ್ಲ್ಲಿ
30

➢ಜುಲೆೈ 13ನೆೀ ತಾರಿೀಖು ಗಾೆಂಧಿ ದೆಂಪ್ತಿಗಳು ಕಾಯಿಕರಮಕೆೆ ಆಗಮಿಸಿದರು. ಖ್ಾದಿ
ಸಿೀರೆಗಳನುಾ ಧರಿಸಿದಾ ಸದಸಾರೆಲಿರನುಾ ಕೆಂಡ ಗಾೆಂಧಿೀಜಿಯವರು ಆಶ್ಚಯಿಗೊೆಂಡರು
➢ಪ್ಾರರೆಂಭದಲ್ಲಿ ಸ್ೊಗಸ್ಾದ ಸೆಂಗಿೀತ ಕಾಯಿಕರಮವಾದ ನೆಂತರ ಸೆಂಗರಹಿಸಿದಾ 225
ರೂಪ್ಾಯಗಳನುಾ ಖ್ಾದಿ ನಿಧಿಗಾಗಿ ಅರ್ಪಿಸಲಾಯತು
➢ಗಾೆಂಧಿೀಜಿ ಅವರು ಮಾತನಾಡುತಾತ ಮಹಿಳ್ೆಯರೆೀ ದೊಡಡ ಸೆಂಖ್ೆಾಯಲ್ಲಿ ಇಲ್ಲಿ
ನೆರದಿದಿಾೀರಿ ಮೈಮೀಲೆ ಆಭರರ್ ಧರಿಸಿದಿಾೀರಿ ,ಆದರೆ ಹರಿಜನರಿಗೆ ಆಹಾರಕೆೆ
ಮಾಗಿವಿಲಿ ,ಉಪ್ವಾಸ ಇದಾಾರೆ ಎೆಂದರು
➢ನಮಮ ಸದ್ತಾಣವ ೋ ನಮಗ ನಜವಾದ್ ಭ ಷಣ, ನೋವು ಧ್ರಿಸಿರತವ ಒಡ್ವ ಗಳನಾ ದ್ಾನ
ಮಾಡಿದ್ರ ಬಡ್ವರಿಗಾಗಿ ನಮಮ ಸ್ ೋವ ಸ್ಾಥಾಕವಾಗತತತದ್ ಎಂದ್ರತ
➢ ಗಾೆಂಧಿೀಜಿಯವರ ಮಾತುಗಳೆಂದ ಪ್ೆರೀರರ್ಗೊೆಂಡ ಮಹಿಳ್ೆಯರು ನಾ ಮುೆಂದು ತಾ
ಮುೆಂದು ಎೆಂದು ಸವಯೆಂಪ್ೆರೀರಣೆಯೆಂದ ತಾವು ಧರಿಸಿರುವ ಆಭರರ್ಗಳನುಾ ನಿೀಡಲು
ಪ್ಾರರೆಂಭಿಸಿದರು.
➢ ಒಡವೆಗಳ ಜೊತೆ ನೊೀಟ್ು ಮತುತ ನಾರ್ಾಗಳು ರಾಶಯಾಗಿ ಬಿದಾವು

. 31

➢26 ಜುಲೆೈ 1927 ರೆಂದು ದೆಂಡು ರೆೈಲೆವ ನಿಲಾಾರ್ದ ಹಿೆಂಭಾಗದಲ್ಲಿನ ಯುನೆೈಟೆಡ್
ರ್ಥಯೀಲಾಜಿಕಲ್ ಕಾಲೆೀಜಿಗೆ ಮಹಾತಮ ಗಾೆಂಧಿಯವರು, ದಿೀನಬೆಂಧು ಸಿ .ಎಫ್
ಆೆಂಡೂರಸ್ ಅವರೊೆಂದಿಗೆ ಭೆೀರ್ಟ ನಿೀಡಿದರು
➢ ಅದೆೀ ದಿನ ಮಿರ್ಥಕ್ ಸ್ೊಸ್ೆೈರ್ಟಗೆ ಮಹಾತಮ ಗಾೆಂಧಿಯವರು ಭೆೀರ್ಟಕೊಟ್ುಟ,
ಮಾತನಾಡುತಾತ , ನಮಮ ಹಿರಿಯರು ನಮಗೆ ವೆೀದಗಳನುಾ ಕೊಟ್ಟರು
ಉಪ್ನಿಷತುತಗಳನುಾ ಕೊಟ್ಟರು ,ಅವರಿಗೆ ಈ ಅಸಪೃಶ್ಾತೆಯಲ್ಲಿ ನೆಂಬಿಕೆ ಇರಲ್ಲಲಿ
➢ಅಸಪೃರ್ಯತ ಯತ ಹಿಂದ್ ಧ್ಮಾಕ ಕ ಅಂಟದ್ ಪ್ಾಪದ್ ಕಳಂಕ ಎಂದ್ರತ.ನನಾದ್ತ
ಹಿಂದ್ ಜಿೋವ ಈ ಘ ೋರ ದ್ತಷಟ ಸಂಪರದ್ಾಯಕ ಕ ವರತದ್ಧ ನನಾ ಜಿೋವ ಸಿಡಿದ್ ೋಳುತತದ್
ಎಂದ್ರತ
ಯತನ ೈಟ ಡ್ ರ್ಥಯೋಲಾಜಿಕಲ್ ಕಾಲ ೋಜತ ಮತತತ ಮಿರ್ಥಕ್ ಸ್ ಸ್ ೈಟಗ ಭ ೋಟ.
32

➢30 ಜುಲೆೈ 1927ರೆಂದು ಗಾೆಂಧಿೀಜಿಯವರು ವಾಣವಿಲಾಸ
ಶಾಲೆಗೆ ಭೆೀರ್ಟ ನಿೀಡಿದರು
➢ಶಾಲೆಯ ಬಾಲಕಿಯರನುಾ ಉದೆಾೀಶಸಿ ಮಾತನಾಡಿದ
ಗಾೆಂಧಿ, ಈಗ ಶಕ್ಷರ್ ಪ್ಡೆಯುತಿತರುವವರು ಸಮಾಜದ
ಋರ್ವನುಾ ತಿೀರಿಸಿಕೊಳಾಬೆೀಕೆೆಂದು ಹೆೀಳದರು
➢ಶ್ಕ್ಷಣ ಪಡ ದ್ತ ಕಣಮರ ಆಗಿಬಿಟ್ಟರ ದ್ ೋರ್ಕ ಕ ದ್ ರೋಹ
ಮಾಡಿದ್ಂತ ಎಂದ್ರತ
ವಾಣಿವಲಾಸ ಶಾಲ
ವಾಣಿ ವಲಾಸ ಶಾಲ
33

➢30 ಜುಲೆೈ 1927 ರೆಂದು ಮಹಾತಮ ಗಾೆಂಧಿಯವರು ಚಾಮರಾಜೆೀೆಂದರ ಸೆಂಸೃತ
ಪ್ಾಠಶಾಲೆಗೆ ಭೆೀರ್ಟ ನಿೀಡಿದರು (ಆಗ ಈ ಪ್ಾಠಶಾಲೆ ಈಗ ವಾಣವಿಲಾಸ ಆಸಪತೆರ
ಇರುವ ಸೆಳದಲ್ಲಿ ಇತುತ)
➢ಗಾೆಂಧಿೀಜಿಯವರು ಭಾಷರ್ವನುಾ ಮಾಡುತಾತ ಪ್ರತಿಯಬಾ ಹಿೆಂದು ಹುಡುಗನು
ಹುಡುಗಿಯೂ ಸೆಂಸೃತ ಪ್ರಿಚಯ ಮಾಡಿಕೊಳಾಬೆೀಕು , ಸೆಂದಭಿ ಬೆಂದರೆ ಅದರಲ್ಲಿ
ಮಾತನಾಡುವೆಂತೆಯೂ ಇರಬೆೀಕು ಎೆಂದರು
➢ ದೆೀಶ್ದಲ್ಲಿ ಪ್ೆಂಡಿತರು ಸೆಂಸೃತವನುಾ ಶ್ ದರರಿಗೆ , ಪ್ೆಂಚಮರಿಗೆ ಕಲ್ಲಸಲು
ಹಿೆಂಜರಿಯುತಾತರೆ ಎೆಂದು ಕೆೀಳದೆ, ಶ್ ದರರಿಗೆ ಸೆಂಸೃತವನುಾ ಕಲ್ಲಸಬಾರದು
ವೆೀದವನುಾ ಕಲ್ಲಸಬಾರದು ಎೆಂಬುದನುಾ ನಾನು ನಮಮ ಶಾಸರಗಳಲ್ಲಿ ಕಾಣೆ ಎೆಂದರು.
➢ವ ೋದ್ಗಳು ವಚನವ ೋ ಆದ್ರತ ಕ ಡ್ ನಮಮ ಅನತಭವಕ ಕ ವರತದ್ಧವಾಗಿ ನಮಮ
ವಚಾರಕ ಕ ಹ ಂದ್ದ್ ೋ ಇದ್ುರ ಅದ್ನತಾ ತಯಜಿಸಬ ೋಕತ ಎಂದ್ರತ
ಚಾಮರಾಜ ೋಂದ್ರ ಸಂಸೃತ ಪ್ಾಠಶಾಲ ಭ ೋಟ
34

➢ ಮೀತಿಲಾಲ್ ನೆಹರು ಅವರು 5 ಆಗಸ್ಟ 1927 ರೆಂದು ಗಾೆಂಧಿೀಜಿಯವರನುಾ ಕಾರ್ಲು
ಕುಮಾರಕೃಪ್ಾ ಭವನಕೆೆ ಆಗಮಿಸಿದರು
➢ಮೀತಿಲಾಲ್ ನೆಹರುರವರು ಲೆಂಡನಿಾನ ಪ್ರಮೀಚಚ ನಾಾಯಾಲಯದ ಮುೆಂದೆ ದೊಡಡ
ಜಮಿೀನುದಾರಿ ಮಕೆದಮಮಯಲ್ಲಿ ಸರ್ ಜಾನ್ ಸ್ೆೈಮನ್ ರೊಡನೆ ವಾದಿಸಲು
ಹೊೀಗಬೆೀಕಾಗಿತುತ.ಆದಾರಿೆಂದ ಗಾಂಧಿೋಜಿಯವರ ಸಲ್ಹ ಯನತಾ ಪ್ಡೆಯಲು ಅವರ
ಆಗಮಿಸಿದಾರು
➢ಮೀತಿಲಾಲ್ ನೆಹರು ಮಜೆಸಿಟಕ್ ಮೆಂದಿರದ ಬಳ ನಾಗರಿಕರ ಸಭೆಯನುಾ ಉದೆಾೀಶಸಿ
ಭಾಷರ್ ಮಾಡಿದರು
➢ ಮೀಕ್ಷಗುೆಂಡ ರಾಮಚೆಂದರ ರಾಯರು ಅಧಾಕ್ಷತೆಯನುಾ ವಹಿಸಿದಾರು
➢ಗುಜರಾತ್ ನಲ್ಲಿ 1927 ಆಗಸ್ಟ ನಲ್ಲಿ ಮಹಾ ಪ್ರವಾಹದಿೆಂದ ಸ್ಾವಿರಾರು ಮೆಂದಿ ಮನೆ
ಮಾರುಗಳನುಾ ಕಳ್ೆದುಕೊೆಂಡು ನಿರಾಶರತರಾದರು, ಈ ಕುರಿತು ಗಾೆಂಧಿಜಿ ಅವರು ಜನರನುಾ
ತಮಮ ಕೆೈಲಾದ ಸಹಾಯವನುಾ ಮಾಡಬೆೀಕೆೆಂದು ಕೆೀಳಕೊೆಂಡರು
ಪಂಡಿತ್ ಮೊೋತಿಲಾಲ್ ನ ಹರತ ಮತತತ ಗಾಂಧಿ
35

➢ ಕನಾಡದ ಪ್ರಹಸನ ರ್ಪತಾಮಹ ತಾಾಗರಾಜ ಪ್ರಮಶವ ಕೆೈಲಾಸೆಂ ರವರು ಗಾೆಂಧಿವಾದಿ ಮತುತ
ನಾಾಷನಲ್ ಹೆೈಸೂೆಲ್ ನ ಪ್ಾರೆಂಶ್ುಪ್ಾಲರಾದ ಸೆಂಪ್ತಿೆರಿರಾವ್ ಮತುತ ತಿರುಮಲ ತಾತಾಚಾಯಿ
ಶ್ಮಿ ಅವರ ಪ್ರಯತಾದಿೆಂದಾಗಿ ಕುಮಾರಕೃಪ್ಾದಲ್ಲಿ ಮಹಾತಮ ಗಾೆಂಧಿಯವರನುಾ ಭೆೀರ್ಟಯಾದರು
➢ಕೆೈಲಾಸೆಂರವರು ಗಾೆಂಧಿೀಜಿಯವರ ಮಾತುಗಳನಾ ಕೆೀಳ ಹೊರ ಬರುತಿತದಾಾಗ ಕೆಲವು ವಿದಾಾರ್ಥಿಗಳು
ಸುತುತವರಿದು ಏನಾದರೂ ಸೆಂದೆೀಶ್ವನುಾ ಕೊಡಬೆೀಕೆೆಂದು ಕೆೀಳದಾಗ, ಕೆೈಲಾಸೆಂ ರವರು ನೊೀಡಿ
ಸ್ಾಧಾವಾದಷುಟ ಆ ಗಾೆಂಧಿೀಜಿ ಅವರೆಂತೆ ಆಗಿ ಮತೆತ ಸ್ಾಧಾವಾದಷೂಟ ಈ ಕೆೈಲಾಸೆಂನೆಂತೆ ಆಗಬೆೀಡಿ
ಎೆಂದು ಹೆೀಳದರು
➢ ಗಾೆಂಧಿೀಜಿ ಅವರ ಸಮುಮಖದಲ್ಲಿ ಒಮಮ ಭಾರತದ ರ್ಪರ್ಟೀಲು ವಾದಕ ರ್ಟ. ಚರಡಯಾನವರು ಸುಮಾರು
30 ನಿಮಿಷಗಳ ಕಾಲ ರ್ಪರ್ಟಲು ನುಡಿಸಿದರೆಂತೆ, ಅವರ ರ್ಪರ್ಟೀಲು ವಾದಕವನುಾ ಆನೆಂದಿಸಿದ ಮಹಾತಮ
ಗಾೆಂಧಿಯವರು ಸಮಿೀಪ್ದಲ್ಲಿ ನಿೆಂತಿದಾ ರ್ಟ.ರ್ಪ ಕೆೈಲಾಸೆಂ ರವರನುಾ ಕರೆದು ಚರಡಯಾನವರ ಬಗೆೆ
ವಿಚಾರಿಸಿದಾಗ ಕೆೈಲಾಸೆಂ ಅವರು ಅತಿ ನಮರತೆಯೆಂದ 'Dear Bapuji you are a great non -
violinist.But this Mysore Chowdayya is a great violinist' ಎೆಂದಾಗ ಗಾೆಂಧಿೀಜಿ ಜೊೀರಾಗಿ
ನಕೆರೆಂತೆ
ಟ .ಪಿ .ಕ ೈಲಾಸಂ
ಕ .ಸಂಪತಿಾರಿರಾವ್
ಟ .ಚೌಡ್ಯಯ
ಟ. ಪಿ. ಕ ೈಲಾಸಂ ಮತತತ ಗಾಂಧಿ
36

➢ವಿಶ್ವ ಕನಾಿಟ್ಕ ಪ್ತಿರಕೆಯ ಮೂಲಕ ಇತಿಹಾಸವನೆಾೀ ನಿಮಿಿಸಿದ ಕನಾಡದ ಭಿೀಷಮರು
ಎೆಂದರೆ ತಿೀ.ತಾ.ಶ್ಮಿ (ಪ್ತಿರಕಾರೆಂಗದ ಭಿೀಷಮ).ಬೆೆಂಗಳೂರಿನಲ್ಲಿ ಗಾೆಂಧಿೀಜಿಯವರು
ಭಾಷರ್ಗಳನುಾ ತಿೀ .ತಾ ಶ್ಮಿ ಅವರು ಕನಾಡಕೆೆ ಅನುವಾದ ಮಾಡುತಿತದಾರು
➢ಶ್ಮಿ ರವರ ಪ್ತಿಾ ತಿರುಮಲೆ ರಾಜಮಮನವರು (ಭಾರತಿ) 1921ರ ಅಹಮದಾಬಾದ್ ಮತುತ
1924ರ ಗಾೆಂಧಿೀಜಿ ಅಧಾಕ್ಷತೆಯ ಬೆಳಗಾವಿಯಲ್ಲಿ ನಡೆದ ಕಾೆಂಗೆರಸ್ ಅಧಿವೆೀಶ್ನದಲ್ಲಿ
ವಿೀಣೆಯನುಾ ನುಡಿಸಿ ಮತುತ ಹಾಡಿ ಗಾೆಂಧಿಜಿಯವರ ರ್ಪರೀತಿಗೆ ಪ್ಾತರರಾಗಿದಾರು
➢ಗಾೆಂಧಿೀಜಿಯವರು ರಾಜಮಮನನುಾ ತನಾ ತಂಗಿ ಎೆಂದು ಕರೆಯುತಿತದಾರು
ತಿರತಮಲ ತಾತಾಚಾಯಾ ರ್ಮಾ
ಗಾಂಧಿೋಜಿ ಮತತತ ತಿರತಮಲ ತಾತಾಚಾಯಾ ರ್ಮಾ
37

➢ಕುಮಾರಕೃಪ್ಾ ಭವನದಲ್ಲಿ ತಿರುಮಲೆರಾಜಮಮನವರು'ವೆೈಷಣವ ಜನತೊೀ ಮತುತ ವೆಂದೆೀ ಮಾತರೆಂ
ಹಾಡುಗಳನುಾ ವಿೀಣೆಯೆಂದಿಗೆ ಹಾಡಿದರು. ಹಾಡನುಾ ಆಲ್ಲಸಿದ ಗಾೆಂಧಿೀಜಿ ಸೆಂತೊೀಷಪ್ಟ್ಟರು
➢ ಗಾೆಂಧಿೀಜಿ ಅವರು ತಿೀ .ತಾ ಶ್ಮಿರನುಾ ರ್ಪರೀತಿಯೆಂದʼ ತಾತಾಚಾರಿ ʼಎೆಂದು ಕರೆಯುತಿತದಾರು
➢ಒೆಂದು ದಿನ ತಿೀ.ತಾ ಶ್ಮಿ ದೆಂಪ್ತಿ ಮತುತ ಹರಿೀೆಂದರ ನಾಥ ದೆಂಪ್ತಿಗಳು ಗಾೆಂಧಿ ಬಳ ಆಗಮಿಸಿದರು,
ಹರಿೆಂದರರ ಕೆೈಲ್ಲ ತೆಂಬೂರಿ ಇತುತ. ಗಾೆಂಧಿೀಜಿ ಮದಲು ರಾಜಮಮನವರಿಗೆ ಅವಕಾಶ್ ಕೊಟ್ುಟ, ನೆಂತರ
ಹರಿೀೆಂದರ ಅವರಿಗೆ ಅವಕಾಶ್ ಕೊಟ್ಟರು. ಇದನುಾ ಆಲ್ಲಸಿದ ಗಾೆಂಧಿೀಜಿ ಕಾಗದದಲ್ಲಿ
'I am delighted with this beautiful competition between man and woman, and
how nice that in one case the husband is proud of his wife and in the other wife of
her husband. But you can turn the tables if you like.
I am so glad you come to give me this unexpected treat ,this is not for you but
your wife .Explain this to my sister.
ತಿರತಮಲ ರಾಜಮಮ
ಗಾಂಧಿೋಜಿ ಕ ೈ ಬರಹ
38

➢ಕೃಷಣರಾಜನಗರ (ಎಡತೊರೆ) ದ ಕಾಯಿನಿವಾಿಹಕ ಇೆಂಜಿನಿಯರ್ ಆಗಿದಾ ಎನ್ .ಸುಬಾರಾವ್ ಅವರು ತಮಮ ಪ್ುತರನಾದ ಕೃಷಣಸ್ಾಾಮಿ ಹೆಸರಿನಲ್ಲಿ ದೆೀಶಯ ವಿದಾಾ
ಶಾಲೆಯ ಸಭಾೆಂಗರ್ದಲ್ಲಿ ವಾಾಯಾಮ ಶಾಲೆಯನುಾ ನಿಮಿಿಸಿದಾರು
➢ವಾಾಯಾಮ ಶಾಲೆಯನುಾ ಮಹಾತಮ ಗಾೆಂಧಿೀಜಿ ಅವರ ಕೆೈಯೆಂದ ಉದಾಾರ್ಟಸಬೆೀಕೆೆಂಬುದು ಅವರ ಆಸ್ೆಯಾಗಿತುತ
➢28 ಆಗಸ್ಟ 1927 ವಾಾಯಾಮ ಶಾಲೆಯ ಪ್ರವೆೀಶೆ ೀತಿವವನುಾ ನೆರವೆೀರಿಸಿದರು
➢ಶರೀಮತಿ ತಿರುಮಲೆ ರಾಜಮಮನವರು ಗಾೆಂಧಿೀಜಿಯವರಿಗೆ ಇಷಟವಾದ ವೆೈಷಣವ ಜನತೊೀ ಹಾಡನುಾ ಮಾಯ ಮಾಳವ ಗರಳ ರಾಗದಲ್ಲಿ ಹಾಡಿದರು
➢ಈಗದೆೀಶೀಯವಿದಾಾಶಾಲೆಯಲ್ಲಿಈವಾಾಯಾಮಶಾಲೆನೆಲಸಮವಾಗಿಗಾೆಂಧಿೀಜಿಯವರುಉದಾಾಟ್ನೆಮಾಡಿದಶಲೆಮಾತರವಾಾಯಾಮಶಾಲೆಇದಾ
ಸೆಳದಲ್ಲಿದೆ
ಎನ್. ಸತಬಬರಾವ್
ವಾಯಯಾಮ ಶಾಲ
ವಾಯಯಾಮ ಶಾಲ ಉದ್ಾಾಟ್ನ
39

➢ಗಾೆಂಧಿೀಜಿಯವರು ಭಾಷರ್ ಮಾಡುತಾತ ಮಾನಸಿಕ ಶಕ್ಷರ್ ಅವಶ್ಾಕವಾದದುಾ
ಹಾಗೆಯೀ ಶಾರಿೀರಿಕ ಶಕ್ಷರ್ವು ಅಮೂಲಾವಾದದು. ಆದರೆ ತರುರ್ರು ಮತುತ ಅವರ
ಹಿರಿಯರು ಈ ವಿಚಾರಕೆೆ ತಕೆ ಗಮನ ಕೊಡುತಿತಲಿ ಶ್ರಿೀರ ದಾಢಾಿವಿಲಿದವರಿಗೆ
ಮನೊೀದಾಢಾಿವು ಕಡಿಮ; ಗರಹರ್ ಶ್ಕಿತಯು ಕಡಿಮ ಎೆಂದು ವೆೈದಾರೂ
ಅನುಭವಶಾಲ್ಲಗಳ್ಾದ ಶಕ್ಷರ್ವೆೀತತರೂ ಬಲಿರು ಎೆಂದರು
➢ ವಾಾಯಾಮ ಶಾಲೆಯು ಫಲಪ್ರದವಾಗಿ ಪ್ರವಧಿನಮಾನಕೆೆ ಬರಲೆೆಂದು
ಹಾರೆೈಸಿದರು
➢ಕೊನೆಯಲ್ಲಿ ರಾಜಮಮನವರು ಹಾಡಿದ ವೆಂದೆೀಮಾತರೆಂನೊೆಂದಿಗೆ ಕಾಯಿಕರಮ
ಮುಕಾತಯವಾಯತು
40

ಲಾಲ್ ಬಾಗಿನ ಗಾಜಿನ ಮನ ಯಲ್ಲಿ ಸಭ
➢ಲಾಲ್ ಬಾಗಿನ ಗಾಜಿನ ಮನೆಯಲ್ಲಿ 28 ಆಗಸ್ಟ 1927 ಭಾನುವಾರ ಬೃಹತ್ ಸಭೆ
ನಡೆಯತು
➢ ಅೆಂತಹ ಸಭೆಯನುಾ ಬೆೆಂಗಳೂರು ನಗರದ ಜನ ಎೆಂದು ನೊೀಡಿರಲ್ಲಲಿ ಸುಮಾರು
8,000 ಜನ ಜಮಾಹಿಸಿದಾರು, ಇದರಲ್ಲಿ ಕನಿಷಠ ಪ್ಕ್ಷ 2,000 ಮಹಿಳ್ೆಯರಿದಾರು
➢ಹೆಂಗಾಮಿ ದಿವಾನರಾದ ಹುೆಂಜಾ ಹುಸ್ೆೀನ್ ಸ್ಾಹೆೀಬರು ಅಧಾಕ್ಷತೆ ವಹಿಸಿದಾರು
➢ ದಿವಾನ್ ಮಿಜಾಿ ಇಸ್ಾಮಯಲ್, ಸಚಿವ ಮೆಂಡಳಯ ಚಾೆಂಡಿ, ಎೆಂ.ಎೆಂ ಕೃಷಣರಾವ್,
ಕೆ .ರ್ಪ ಪ್ುಟ್ಟರ್ಣ ಶೆರ್ಟಟ ದೆಂಪ್ತಿಗಳು ಮತುತ ಗೆಂಗಾಧರರಾವ್ ದೆೀಶ್ಪ್ಾೆಂಡೆ ವೆೀದಿಕೆ
ಮೀಲೆ ಕುಳತಿದಾರು
➢ಕೆ ಸೆಂಪ್ತಿೆರಿರಾಯ ಅವರ ಮುೆಂದಾಳತವದಲ್ಲಿ ದೆೀಶಯ ವಿದಾಾಶಾಲೆಯ
ಸವಯೆಂಸ್ೆೀವಕರು ಎಲಾಿ ವಾವಸ್ೆೆಯನುಾ ಮಾಡಿದಾರು
41

➢ಬೆೆಂಗಳೂರಿನ ಪ್ುರಜನರು ಶೆೀಖರಿಸಿದಾ 6,000 ಸ್ೆೀರಿ ಒಟ್ುಟ ಸೆಂಸ್ಾೆನದ ಖ್ಾದಿ ನಿಧಿ
47,800ರೂಭಿನಾವತತಳ್ೆಯೆಂದಿಗೆ ಸುೆಂದರ ಕೆತತನೆಯ ಶರೀಗೆಂಧ ಮತುತ ದೆಂತದ
ಕರೆಂಡಕದಲ್ಲಿಟ್ುಟ ಮಹಾತಮ ಗಾೆಂಧಿಗೆ ಅರ್ಪಿಸಿದರು
➢ಗಾೆಂಧಿೀಜಿ ಭಾಷರ್ ಮಾಡುತಾತ ಈ ನಾಲುೆ ತಿೆಂಗಳು ನನಗೆ ನಿೀಡಿದ ಆತಿಥಾಕೆೆ ನಾನು
ಕೃತಜ್ಞತೆಯನುಾ ಹೆೀಗೆ ತಿಳಸಬೆೀಕು ತಿಳಯುತಿತಲಿ ಎೆಂದು ಹೆೀಳ, ಮೈಸೂರು ಸೆಂಸ್ಾೆನದ
ಸುಪ್ರಸಿದಾ ಇೆಂಜಿನಿಯರ್ ವಿಶೆವೀಶ್ವರಯಾನವರು ಮತುತ ದಿವಾನ್ ಮಿಜಾಿ ಇಸ್ಾಮಯಲ್ ಅವರ
ಸ್ೆೀವೆಯನುಾ ಹೊಗಳದರು
➢ಮೈಸೂರಿನ ಬೆನೆಾಲುಬು ಆದ ಬಡ ರೆೈತನ ಕಡೆ ಹೆಚುಚ ಗಮನ ಕೊಡುವೆಂತೆ ಸಕಾಿರಕೆೆ ಸಲಹೆ
ಕೊಟ್ಟರು
➢ ಇತರ ಕಡೆಗಳಗಿೆಂತ ಮೈಸೂರು ಸೆಂಸ್ಾೆನದಲ್ಲಿ ಹೆಚುಚ ಅಭಿವೃದಿಾಯನುಾ ನಾನು ಕೆಂಡಿದೆಾೀನೆ
ಎೆಂದು ತಿಳದುಕೊಳಾಲು ನನಗೆ ಸೆಂತೊೀಷವಾಗುತತದೆ ಎೆಂದರು
➢ ಮಹಾರಾಜರು ಮನಸುಿ ಮಾಡಿದರೆ ಮೈಸ ರನತಾ ರಾಮ ರಾಜಯವಾಗಿ ಮಾಡಬಹುದು ಎೆಂದು
ಹೆೀಳದರು
42

➢ ದಿೀನ ಬೆಂಧು ಸಿ. ಎಫ್. ಆೆಂಡೂರಯಸ್ ಮತುತ ಜೆರೂಮ್ ಇಬಾರು ಸ್ೆೀರಿ”When I Survey the
Wondorous Cross “ಎೆಂಬ ಹಾಡನುಾ ಹಾಡಿ ಪ್ಾರಥಿನಾ ಸಭೆಗೆ ಗಾೆಂಭಿೀಯಿ ತುೆಂಬಿದರು
➢ ಗಾೆಂಧಿೀಜಿ ಭಾಷರ್ ಮಾಡುತಾತ ಈ ಅನುಭವ ನನಗೆ ವಿಶೆೀಷ ಸೆಂತೊೀಷ ತೆಂದಿದೆ ಇದರ ಪ್ರಭಾವ
ನನಾ ಮೀಲೆ ಶಾಶ್ವತ, ಇದನುಾ ಹಿೀಗೆ ಮುೆಂದುವರಿಸಿಕೊಳಾ ಎೆಂದರು
➢ಭಗವದಿೆೀತೆಯ ಸೆಂಸೃತ ಶೆ ಿೀಕಗಳು ನಿಮಗೆ ಗೊತಿತರಲ್ಲಕಿೆಲಿ, ಇೆಂಗಿಿರ್ಷನ ಹಾಡುಗಳ ಶ್ಬಾಗಳು
ಗೊತಿತರಲ್ಲಲಿ ಆದರೆ ರಾಮನಾಮ ಒಂದಿದ್ ಯಲ್ಿ ಅದ್ತ ಎಲ್ಿರಿಗ ಸಮಾನವಾದ್ ಸಾತತತ
➢ಯುಗ ಯುಗಾೆಂತರಗಳೆಂದ ಹಿರಿಯರು ನಮಗೆ ಅದನುಾ ಬಿಟ್ುಟ ಹೊೀಗಿದಾಾರೆ ಎೆಂದು ಹೆೀಳದರು
ಸಿ. ಎಫ್. ಆಂಡ್ ರೂಸ್
ಪ್ಾರಥಾನಾ ಸಭ
43

ಪ್ಾರಥಾನಾ ಸಭ
44

ಮ ರನ ೋ ಭ ೋಟಯ ಕ ನ ಯ ದಿನ
➢ಗಾೆಂಧಿೀಜಿಯವರು ಹೊರಡುವಾಗ ರೆೈಲೆವ ನಿಲಾಾರ್ದಲ್ಲಿ ದೊಡಡ ಜನಸೆಂದಣಯೀ
ಸ್ೆೀರಿತುತ.ಸೆಂಪ್ತಿೆರಿರಾಯರು ಗಾೆಂಧಿಯನುಾ ಕುರಿತು ನಿೀವು ಬಿಟ್ುಟ ಹೊೀಗುವಾಗ ನಮಗೆ
ಎಲಿವೂ ಶ್ ನಾವಾಗಿ ಕಾರ್ುತತದೆ ಇನೂಾ ಕೆಲವು ದಿನ ನಮಗೆ ಏನು ಎಲಿವೂ ಶ್ ನಾವಾಗಿ
ಕಾರ್ುತತದೆ ಎೆಂದರು
➢ಆಗ ಗಾೆಂಧಿ, ಮೈಸೂರಿನಲ್ಲಿ ಗ ೋಹತ ಯನಲ್ಿಬ ೋಕತ, ಗ ೋವು ಜನರಿಗ ಆರ್ಥಾಕವಾಗಿ
ಭಾರವಾಗಲ್ತ ಬಿಡ್ಬಾರದ್ತ ಜನರಿಗ ಗ ೋ ಸಂವಧ್ಾನ ,ಕ್ಷಿೋರಸಂವಧ್ಾನ ,ಎಲ್ಿವನಾ
ಮಾಡ್ತವುದ್ತ ಮತಖಯವಾಗಿ ಸಕಾಾರದ್ ಕ ಲ್ಸ ಎೆಂದು ಹೆೀಳದರು
➢ಜನರು ಅಜ್ಞಾನಿಗಳು ಅವರು ಮುೆಂದೆ ಹೆೆಂಡವನುಾ ಇಟ್ಟರೆ ಕುಡಿದೆ ಕುಡಿಯುತಾತರೆ. ಏನೆೀ
ಕಷಟ ನಷಟ ಇರಲ್ಲ ಪ್ಾನಪ್ರತಿಬೆಂಧದಈ ಕೆಲಸ ಸಕಾಿರ ಮಾಡಬೆೀಕು ಎೆಂದು ಗಾೆಂಧಿ
ಹೆೀಳದರು
➢ಅನೆೀಕ ಜನರು ಗಾೆಂಧಿೀಜಿಯವರಿಗೂ ಸಿ.ಎಫ್ ಆೆಂಡೂರಸರವರಿಗೂ ಹೂ ಹಾರ ಹಾಕಿದ
ನೆಂತರ 7:00ಗೆ ಮಹಾತಮ ಗಾೆಂಧಿ ಕಿ ಜೆೈ ಎೆಂದು ಜಯಘೂೀಷ ಮಳಗುತಿತರಲು ರೆೈಲು
ವೆೀಲೂರು ಕಡೆ ಹೊರರ್ಟತುತ
45

ಬ ಂಗಳೂರಿಗ ಮಹಾತಮ ಗಾಂಧಿಯವರ ನಾಲ್ಕನ ೋ ಭ ೋಟ-1934
ಹರಿಜನ ೋದ್ಾಧರಕಾಕಗಿ ಪರವಾಸ
➢ ಗಾೆಂಧಿಯವರು 1933-34ರಲ್ಲಿ ಅಸಪೃಶ್ಾತಾ ನಿವಾರರ್ ಕಾಯಿಕರಮಗಳನುಾ ರೂರ್ಪಸಿ
ಅಸಪೃಶ್ಾರನಾ ಹರಿಯ ಮಕೆಳ್ೆೆಂದು ಬಣಣಸಿ ಅವರಿಗೆ ʼಹರಿಜನ ʼಎೆಂದು ನಾಮಕರರ್
ಮಾಡಿದರು
➢ಮಹಾತಮ ಗಾೆಂಧಿಯವರು ಹರಿಜನ ಎೆಂಬ ಪ್ತಿರಕೆಯನುಾ ಹೊರಡಿಸಿದರು
➢ ಮಹಾತಮ ಗಾೆಂಧಿಯವರು ಹರಿಜನ ಪ್ರವಾಸಕಾೆಗಿ 4 ಜನವರಿ 1934 ರೆಂದು
ಬೆೆಂಗಳೂರಿನ ಯಶ್ವೆಂತಪ್ುರ ರೆೈಲೆವ ನಿಲಾಾರ್ಕೆೆ ಆಗಮಿಸಿದರು
➢ಅೆಂದು ಗಾೆಂಧಿಯವರು ಮಲೆಿೀಶ್ವರದ ಕನಾಕಾ ಪರಮೋರ್ಾರಿ ದೆೀವಾಲಯ ಹಾಗೂ
ಮಲ ಿೋರ್ಾರದ್ ಅಸ್ ೋಸಿಯೆೋಷನ್ ಗೆ ಭೆೀರ್ಟ ಕೊಟ್ಟರು
➢ದೆಂಡು ಪ್ರದೆೀಶ್ದಲ್ಲಿನ ಆರ್.ಬಿ.ಎ.ಎನ್.ಎಂ ಪ್ೌರಢಶಾಲ ಆವರರ್ದಲ್ಲಿ 5000 ಮಹಿಳ್ೆಯರ
ಉದೆಾೀಶಸಿ ಗಾೆಂಧಿೀಜಿ ಭಾಷರ್ ಮಾಡಿದರು
46

➢ಗಾೆಂಧಿೀಜಿಯವರು ಸಹೊೀದರಿಯರೆೀ ಹಲವಾರು ವಷಿಗಳ ನೆಂತರ ನಿಮಮನುಾ ಮತೆತ
ಭೆೀರ್ಟಯಾಗುತಿತರುವುದಕೆೆ ನನಗೆ ಸೆಂತೊೀಷವಾಗುತಿತದೆ ಎೆಂದರು
➢ ನಾನು ಕೆೈಗೊೆಂಡಿರುವ ಹರಿಜನ ಉದಾಾರ ಕಾಯಿಕರಮಕೆೆ ಧ್ಾರಾಳವಾಗಿ ನೆರವು
ನಿೀಡುವ ಮೂಲಕ ನನಾ ಆತೆಂಕವನುಾ ಶ್ಮನ ಮಾಡಬಹುದಾಗಿದೆ, ಆತೆಂಕವನುಾ
ಅನುಭವಿಸುತಿತರುವ ನಾಡಿನ ಇತರ ಭಾಗಗಳಲ್ಲಿರುವ ನಿಮಮ ಸಹೊೀದರಿಯರು
ನಿಮಮೆಂತೆ ಬಳ್ೆ, ಉೆಂಗುರ ,ಕೂರಳ್ಾರ ಮುೆಂತಾದ ಚಿನಾದ ಆಭರರ್ಗಳ ಮಳ್ೆ
ಸುರಿದಿದಾಾರೆ
➢ನಿಮಮ ಸೆಂಪ್ಾದನೆಯೆಂದಲೆೀ ಗಳಸಿರುವ ಒಡವೆಯನುಾ ನನಗೆ ನಿೀವು
ನಿೀಡಬೆೀಕೆೆಂಬುದೆೀ ನನಾ ಬಯಕೆಯಾಗಿದೆ ಎೆಂದರು
➢ಯಾವೊಬಾ ಮಾನವ ಜಿೀವಿಯನುಾ ಅಸಪೃಶ್ಾನೆೆಂದು ಪ್ರಿಗಣಸುವುದು ತಪ್ುಪ ,ಅದು
ಪ್ಾಪ್ದ ಕೆಲಸ
➢ ಸಿರೋ ಪುರತಷರತ ಎಲ್ಿರನ ಾ ದ್ ೋವರತ ಒಂದ್ ೋ ರಿೋತಿಯಲ್ಲಿ ಸೃಷ್ಟಟಸಿದ್ಾುನ ಎಂದ್ರತ
47

➢ಕೆೆಂಗೆೀರಿ ಗಾರಮದಲ್ಲಿ ಬೆೆಂಗಳೂರು ಜಿಲಾಿ ಬೊೀಡಿಿನವರು ಹರಿಜನರಿಗಾಗಿ ಕರ್ಟಟಸಿದ
ಬಾವಿಯನುಾ ಗಾೆಂಧಿೀಜಿ 6 ಜನವರಿ 1934 ರೆಂದು ಉದಾಾರ್ಟಸಿದರು
➢ಬಾಪ್ೂಜಿಯವರು ಬಾವಿಯೆಂದ ಬೆಳಾ ಚೊೆಂಬಿನಲ್ಲಿ ನಿೀರನಾ ಸ್ೆೀದಿ ಅಲ್ಲಿ ನೆರೆದಿದಾ
ಹರಿಜನರೆಲಿರಿಗೂ ಆ ನೋರನತಾ ತಿೋಥಾದ್ಂತ ಕ ಟ್ತಟ ಬಾವಯ ಪ್ಾರರಂಭ ೋತಸವ
ಮಾಡಿದ್ರತ
➢ಬಾಪ್ೂಜಿಯವರಿಗೆ ಅವರ ಕಿರು ಪ್ರತಿಮಯನುಾ ತಯಾರು ಮಾಡಿ ಕಾಣಕೆಯಾಗಿ
ನಿೀಡಿದರು
➢ಬಾಪ್ೂಜಿ ಅವರ ಪ್ರತಿಮಯನುಾ ಆೆಂಗಿ ಮನುಷಾ 25 ರೂಪ್ಾಯಗೆ ತೆಗೆದುಕೊೆಂಡು
ಸೆಂತೊೀಷ ಪ್ಟ್ಟನು
ಗತರತಕತಲಾರ್ರಮ
ಗತರತಕತಲಾರ್ರಮ
48

ವದ್ಾಯರ್ಥಾ ಮಂದಿರದ್ ರ್ಂಕತಸ್ಾಥಪನ
➢ಮೈಸೂರು ಸೆಂಸ್ಾೆನದ ಆದಿಜಾೆಂಬವಾಭಿವೃದಿಾ ಸೆಂಘದ ವಿದಾಾರ್ಥಿ ಮೆಂದಿರದ ಶ್ೆಂಕುಸ್ಾೆಪ್ನೆಯನುಾ
ಮಾಗಡಿ ರಸ್ೆತಯಲ್ಲಿ 7 ಜನವರಿ 1934ರ ಭಾನುವಾರ ಗಾೆಂಧಿೀಜಿಯವರು ಶ್ೆಂಕುಸ್ಾೆಪ್ನೆ ಮಾಡಿದರು
➢ನೆಂತರ ಇದಕೆೆ ಬಾಪಯಜಿ ವದ್ಾಯರ್ಥಾ ನಲ್ಯ ಎೆಂದು ಹೆಸರಿಟ್ಟರು
ದಿೋನ ಸ್ ೋವಾ ಸಂರ್ಕ ಕ ಭ ೋಟ
➢ಬಾಪ್ೂಜಿ ವಿದಾಾರ್ಥಿ ನಿಲಯ ಶ್ೆಂಕುಸ್ಾೆಪ್ನೆ ನೆಂತರ ಮಲೆಿೀಶ್ವರೆಂ ರಸ್ೆತಯಲ್ಲಿರುವ ಈಗಿನ ಕನಾಿಟ್ಕ ಕೊಳಚೆ
ನಿಮೂಿಲನ ಮೆಂಡಳಯ ಪ್ಕೆ 1930 ರಲ್ಲಿ ಪ್ಾರರೆಂಭಿಸಿದಾ ದಿನಸ್ೆೀವಾ ಸೆಂಘಕೆೆ ಆಗಮಿಸಿದರು
ಗಾೆಂಧಿೀಜಿಯವರು ಭಿನಾವತತಳ್ೆಯನುಾ ಸಿವೀಕರಿಸಿದರು
➢ ವಿದಾಾರ್ಥಿ ಮೆಂದಿರದ ಶ್ೆಂಕುಸ್ಾೆಪ್ನೆಯನುಾ ಮತುತ ಮದೂಾರಾಮಯಾ ಶೆರ್ಟಟ ಸ್ಾಮರಕ ಆಸಪತೆರ ಕಟ್ಟಡದ ಶ್ೆಂಕು
ಸ್ಾೆಪ್ನೆಯನುಾ ಗಾೆಂಧಿೀಜಿ ನೆರವೆೀರಿಸಿದರು
49

50

➢ ಗಾೆಂಧಿೀಜಿಯವರು 7 ಜನವರಿ 1934 ರೆಂದು ನಾಾಷನಲ್ ಹೆೈಸೂೆಲ್ ಮೈದಾನದಲ್ಲಿ
ಭಾರಿ ಬಹಿರೆಂಗ ಸಭೆಯನುಾ ಉದೆಾೀಶಸಿ ಮಾತನಾಡಿದರು
➢ ವಿ .ರ್ಪ .ಮಾಧವರಾಯರು ಅದರ ಅಧಾಕ್ಷತೆ ವಹಿಸಿದಾರು
➢ಭಿನಾವತತಳ್ೆಯನುಾ ಸಿವೀಕರಿಸಿ ಮಾತನಾಡಿದ ಗಾೆಂಧಿೀಜಿಯವರು ಬೆೆಂಗಳೂರಿನ ಜನ
ಮನಸುಿ ಮಾಡಿದಾರೆ ಇನೂಾ ಹೆಚಿಚನ ನಿಧಿಯನುಾ ಕೊಡಬಹುದಾಗಿತುತ ನಾನು
ಬೆೆಂಗಳೂರಿನ ಬಿಡುವ ಮದಲು ಇನೂಾ ಅನೆೀಕರು ಕಾಣಕೆ ತೆಂದು ಕೊಡುತಿತೀರಿ
ಎೆಂಬುದು ನನಗೆ ಗೊತುತ ಎೆಂದರು
➢ ಸವಣಾ ಹಿಂದ್ತಗಳು ಹರಿಜನರನಾ ಪ್ಾತಾಳಕ ಕ ತಳಿಿದ್ಾುರ ,ಅದ್ಕಾಕಗಿ ಎಷತಟ ಕ ಲ್ಸ
ಮಾಡಿದ್ರತ ಸ್ಾಲ್ದ್ತ ಎಂದ್ರತ
ನಾಯಷನಲ್ ಹ ೈಸ ಕಲ್ ಮೈದ್ಾನದ್ಲ್ಲಿ ಬಹಿರಂಗ ಸಭ
51

➢ಈ ಅಸಪೃಶ್ಾತೆಯ ಭಾವನೆಯನುಾ ಪ್ೂತಿಿತೆಗೆದು
ಹಾಕುವವರಿಗೆ ನಿೀವಾಗಲ್ಲೀ ,ಮಹಾರಾಜರ ಸಕಾಿರ
ಆಗಲ್ಲೀ, ನಾನಾಗಲ್ಲ ತೃರ್ಪತ ಪ್ಡುವೆಂತಿಲಿ ಎೆಂದರು
➢ಸಭೆಯಲ್ಲಿರುವ ಹರಿಜನ ಬೆಂಧುಗಳನುಾ ಕುರಿತು
ಮಾತನಾಡಿದ ಗಾೆಂಧಿೀಜಿ, ಗ ೋಮಾಂಸ
ಭಕ್ಷರ್ವನೂಾ, ಇತರ ಮಾೆಂಸ ಭಕ್ಷರ್ವನೂಾ
ಸೆಂಪ್ೂರ್ಿವಾಗಿ ಬಿಡಬೆೀಕು. ಈ ಮಾೆಂಸ ಭಕ್ಷರ್
ಅಖಿಲ ಪ್ರಪ್ೆಂಚದಲ್ಲಿಯೀ ತಾಯಜಯ ಮಾನವ ಸ್ೆೀವನೆಗೆ
ಅದು ಅಯೀಗಾ ಎೆಂದು ಎಲಿರಿಗೂ ಅರಿವಾಗಿದೆ
ಎೆಂದರು
➢ ಹಿೆಂದು ಎನಿಸಿಕೊೆಂಡು ಗೊೀಮಾೆಂಸ ತಿನುಾವುದು
ತಪ್ುಪ. ಗ ೋಮಾತ , ಗ ೋಪಯಜ ಹಿಂದ್ ಧಮಿದ
ಮುಖ್ಾಾೆಂಶ್ ಇಲ್ಲಿರುವ ಹರಿಜನರೆಲಿರನುಾ ಮದಾಪ್ಾನ
ಬಿಡಿ ಎೆಂದು ಕೆೀಳಕೊಳುಾತೆತೀನೆ ಎೆಂದರು
➢ನಮಮ ಮೊೋಕ್ಷ ನಮಮ ಕ ೈಯಲ್ಲಿ ಇದ್ ಎಂದ್ತ
ಹ ೋಳಿದ್ರತ
52

➢ ಗೊೀರೂರು ರಾಮಸ್ಾವಮಿ ಅಯಾೆಂಗಾರ್ ಅವರು ಮಜೆಸಿಟಕ್ ಮೆಂದಿರದ ಮುೆಂದೆ ಇದಾ ಅ. ನ.
ಸುಬಾರಾಯರ ಕಲಾಮೆಂದಿರದ ಮಹಡಿಯ ಮೀಲ್ಲನ ವಿಶಾಲವಾದ ಸಭಾೆಂಗರ್ದಲ್ಲಿ
ಬೆೆಂಗಳೂರಿಗೆ ಗಾೆಂಧಿೀಜಿಯವರು ಬರುವ ಪ್ರಯುಕತ ಖ್ಾದಿ ಪ್ರದಶ್ಿನ ಏಪ್ಿಡಿಸಿದರು
➢ಈ ಪ್ರದಶ್ಿನವೂ ಬಹಳ ಆಕಷಿಣೆಯಾಗಿ ಕಾರ್ುವ ಹಾಗೆ ಮಾಡಲು ಅ.ನ.ಸುಬಾರಾಯರು
ಗೊರೂರು ಅವರಿಗೆ ಎಲಾಿ ನೆರವನುಾ ನಿೀಡಿದಾರು
➢ಗಾೆಂಧಿೀಜಿ ಪ್ರವಾಸದ ಪ್ೂವಿ ಸಿದಾತೆಗಳಗಾಗಿ ಬೆೆಂಗಳೂರಿಗೆ ಮುೆಂಚಿತವಾಗಿ ಆಗಮಿಸಿದಾ
ಮಿೀರಾ ಬೆಹೆನ್ ಅವರು ಖ್ಾದಿ ಪ್ರದಶ್ಿನವನುಾ ಉದಾಾರ್ಟಸಿದರು
➢ಈ ಪ್ರದಶ್ಿನದಲ್ಲಿ ಗೆಂಟೆಗೆ ಒೆಂದು ಸ್ಾವಿರ ಗಜಗಳ ದಾರ ತೆಗೆಯುವ ಸುದಶ್ಿನ ಚರಕದ
ಜೊತೆಗೆ ಗಾಂಧಿೋಜಿಯವರತ ಸಾಹಸತದಿಂದ್ ನ ೋಯು ಬಟ ಟಯತ ಪ್ರದಶಿತಗೊೆಂಡಿತುತ
ಗ ೋರ ರತ ರಾಮಸ್ಾಾಮಿ ಅಯಯಂಗಾರ್
ಮಿೋರಾ ಬ ಹನ್
ಖ್ಾದಿ ಪರದ್ರ್ಾನ
53

ಕಮಷ್ಟಾಯಲ್ ಸಿರೋಟ್ ನಲ್ಲಿ ಖ್ಾದಿ ಅಂಗಡಿ ಉದ್ಾಾಟ್ನ
➢8 ಜನವರಿ 1934 ರೆಂದು ಮಹಾತಮ ಗಾೆಂಧಿಯವರು ಖ್ಾದಿ ಅೆಂಗಡಿಯ ಉದಾಾಟ್ನೆಗೆ
ಆಗಮಿಸಿದರು. ಮಹಾತಮ ಗಾೆಂಧಿಯನುಾ ನೊೀಡಲು ಜನಸ್ಾಗರವೆೀ ತುೆಂಬಿತುತ
➢ ಕನಾಿಟ್ಕ ಚರಕ ಸೆಂಘದ ಕಾಯಿದಶಿಯಾಗಿದಾ ಶರೀ ಸ್ಾಹುಕಾರ್ ಅವರೂ ಬರಹಮಚಾರಿ
ರಾಮಚೆಂದರ ಮತಿತತರರು ಹಾಜರಿದಾರು. ಗೊರೂರು ರಾಮಸ್ಾವಮಿ ಅಯಾೆಂಗಾರ್ ಅವರು
ಗಾೆಂಧಿೀಜಿಯವರ ಜೊತೆಯಲ್ಲಿಯೀ ಇದಾರು. ಅೆಂಗಡಿಯ ಬಿೀಗದ ಕೆೈಯನಾ ಗೊೀರೂರು ಗಾೆಂಧಿೀಜಿ
ಅವರಿಗೆ ನಿೀಡಿದರು
➢ ಗಾೆಂಧಿೀಜಿಯವರು ನಗುತಾತ ಜನ ಸಮೂಹವನುಾ ನೊೀಡಿ' Yes, the shop is opened' ಎೆಂದು
ಅೆಂದಿನ ಕಾಯಿಕರಮವನುಾ ಮುಗಿಸಿದರು
ಅವನ ಯ ರಸ್ ತಯಲ್ಲಿ
➢ಅವಿನೂಾ ರಸ್ೆತಯಲ್ಲಿನ ಚಿೆಂತಲಪ್ಲ್ಲಿ ವೆೆಂಕಟ್ಮುನಯಾ ಶೆರ್ಟಟ ಛತರದ ಮಹಡಿಯ ಮೀಲೆ ಸ್ಾಮಾಜಿಕ
ಕಾಯಿಕತಿರನಾ ಕುರಿತು ಹರಿಜನರಏಳ್ೆೆಯ ಬಗೆೆ ಅನರಪ್ಚಾರಿಕವಾಗಿ ವಿಚಾರ ವಿನಿಮಯ
ಮಾಡಿದರು
➢ಈ ಸಭೆಗೆ ಅಧಿಗೆಂಟೆ ಮುೆಂಚೆ ಗಾೆಂಧಿೀಜಿ ಆಗಮಿಸಿದಾರು. ಈ ಸಭೆಗೆ ಪ್ಾಮಡಿ ಸುಬುಾರಾಮ
ಶೆಟ್ಟರು, ಮಿಜಾಿ ಇಸ್ಾಮಯಲ್ ಅವರ ಕಾಯಿದಶಿಯೂ ಬೆಂದಿದಾರು
54

➢ ಶ್ೆಂಕರಪ್ುರದ ಮಹಿಳ್ಾ ಸ್ೆೀವಾ ಸಮಾಜದ ಆಹಾವನದ ಮೀರೆಗೆ ಎರಡನೆೀ ಬಾರಿ ಗಾೆಂಧಿೀಜಿಯವರು ಕಸೂತರಬಾ ಅವರ ಗೆೈರು ಹಾಜರಿಯಲ್ಲಿ 8 ಜನವರಿ
1934 ರೆಂದು ಭೆೀರ್ಟ ನಿೀಡಿದರು
➢ಈ ಸಭೆಯಲ್ಲಿ ಗಾೆಂಧಿೀಜಿ ಬರುವ ಮುೆಂಚಿತವಾಗಿ ಮಿೀರಾ ಬೆಹೆನ್ ಮತುತ ಶರೀಮತಿ ಜಮಾಲಾಲ್ ಬಜಾಜ್ ಅವರು ಬೆಂದಿದಾರು
➢ ಈ ಕಾಯಿಕರಮಕೆೆ ಬೆೆಂಗಳೂರು ಸುತತಮುತತಲು ಸುಮಾರು 40 ಮೈಲ್ಲ ದೂರದ ಹಳಾಗಳೆಂದ ಹೆಚಾಚಗಿ ಕೊೀಲಾರ ಮತುತ ಬರರಿೆಂಗ್
ಪ್ೆೀಟೆ(ಬೆಂಗಾರಪ್ೆೀಟೆ) ಕಡೆಯೆಂದ ನೂರಾರು ಮಹಿಳ್ೆಯರು ಆಗಮಿಸಿದಾರು
➢ಈ ಕಾಯಿಕರಮದಲ್ಲಿ ಗಾೆಂಧಿೀಜಿಯವರಿಗೆ ಮಹಿಳ್ಾ ಸಮಾಜದಿೆಂದ ಭಿನಾವತತಳ್ೆಯನುಾ ಹಿೆಂದಿಯಲ್ಲಿ ಅರ್ಪಿಸಿದರು ಅದರ ಇೆಂಗಿಿಷ್ ಅನುವಾದ ಹಿೀಗಿದೆ,
ಮಹಿಳಾ ಸ್ ೋವಾ ಸಮಾಜದ್ಲ್ಲಿ
55

ಗಾಂಧಿೋಜಿಗ ಅಪಿಾಸಿದ್ ಭಿನಾವತತಳ
56

➢9 ಜನವರಿ 1934 ರೆಂದು ಮಹಾತಮ ಗಾೆಂಧಿಯವರು ವಿಶೆವೀಶ್ವರಪ್ುರೆಂನಲ್ಲಿನ ಅಶ್ಕತ ಘೂೀಷಕ ಸಭಾಗೆ
ಭೆೀರ್ಟಕೊಟ್ುಟ 'may this institution strive to make the weak strong' ಎೆಂದು ಹರಿಸಿದರು
➢ಗಾೆಂಧಿೀಜಿಯವರು ಹೊರಡುವ ದಿನ ಒೆಂದು ರಿೀತಿಯ ಹಬಾದ ವಾತಾವರರ್ ಸೃರ್ಷಟಯಾಗಿತುತ, ಬೆಳಗೆೆ
ಬೆೆಂಗಳೂರಿನ ಅಹಮದಾಬಾದ್ ಮಿಲ್ ಮಾಲ್ಲೀಕರ ಮತುತ ಕಾಮಿಿಕರ ಜೊತೆ ಗಾೆಂಧಿೀಜಿ
ಮಾತುಕತೆಯನುಾ ನಡೆಸಿದರು
➢ಅೆಂದು ರಾತಿರ ಗಾೆಂಧಿೀಜಿಯವರಿಗೆ ನಗರದ ರೆೈಲೆವ ನಿಲಾಾರ್ದಲ್ಲಿ ಬಿಳ್ೊೆಡುಗೆ ಸಮಾರೆಂಭ ನಡೆಯತು
ಮಹಾತಮರಿಗೆ ಮೈಸೂರು ಸೆಂಸ್ಾೆನದಲ್ಲಿ ಒಟ್ುಟ ಇಪ್ಪತೆೈದು ಸ್ಾವಿರ ರೂಪ್ಾಯ ದೊರೆಯತು
➢ ಗಾೆಂಧಿೀಜಿ ಮಹಾರಾಜರು ದಿವಾನರು ಹರಿಜನೊೀದಾಾರದ ಕಾಯಿವನುಾ ಎಡಬಿಡದೆ
ಮಾಡುತಿತರುವುದಕಾೆಗಿ ಅವರನುಾ ಕೊೆಂಡಾಡಿದರು
ನಾಲ್ಕನ ೋ ಭ ೋಟಯ ಕ ನ ಯ ದಿನ
57

➢ಎರಡನೆೀ ಬಾರಿ ಹರಿಜನ ಪ್ರವಾಸಕಾೆಗಿ ಮದಾರಸಿಗೆ ಕಸೂತರ್ ಬಾ ಅವರೊೀಡನೆ ಗಾೆಂಧಿೀಜಿ 10 ಮೀ
1936 ರೆಂದು ಆಗಮಿಸಿದರು. ರಕತದ ಒತತಡದಿೆಂದ ಅೆಂದೆೀ ಮಹಾತಮ ಗಾೆಂಧಿಯವರು ಬೆೆಂಗಳೂರಿಗೆ
ಆಗಮಿಸಿದರು
➢ಬೆೆಂಗಳೂರಿಗೆ ಮಹಾತಮಗಾೆಂಧಿ ಆಗಮಿಸುವ ವೆೀಳ್ೆಗಾಗಲೆೀ ಮುೆಂಬೆೈಯೆಂದ ಸದಾಿರ್
ವಲಿಭಭಾಯ ಪ್ಟೆೀಲ್, ಮಹಾದೆೀವ್ ದೆೀಸ್ಾಯ ಮುೆಂತಾದವರು ಆಗಮಿಸಿದಾರು
➢ಮಹಾತಮಗಾೆಂಧಿ ದೆಂಪ್ತಿಗಳನಾ ಸಿ.ವ ರಾಮನ್ ಪತಿಾ ಲ ೋಕಸತಂದ್ರಿ ತಮಮ ಮಟಾರಿನಲ್ಲಿ
ಕುಮಾರಕೃಪ್ಾ ಭವನಕೆೆ ಕರೆದುಕೊೆಂಡು ಹೊೀದರು
➢10 ಮೀ 1936 ರೆಂದು ನೆಂದಿ ಬೆಟ್ಟಕೆೆ ಗಾೆಂಧಿ ದೆಂಪ್ತಿಗಳು ತೆರಳದರು, ಮೀ 30 ರವರೆಗೆ ಅಲ್ಲಿ
ವಿಶಾರೆಂತಿ ಪ್ಡೆದರು
➢ಮೀ 31 ರಿೆಂದ ಜೂನ್ 12 ರವರೆಗೆ ಬೆೆಂಗಳೂರಿನ ರೆೀಸ್ ಕೊೀಸ್ಿ ಮುಖಾದಾವರದ ರ ೋಸ್ ವಯಯ
ಬೆಂಗಲೆ (ಈಗಿನ ರೆೀಸ್ ವೂಾ ಕಾೆಂಪ್ರೆಂಡ್ )ನಲ್ಲಿ ಉಳದರು
ಬ ಂಗಳೂರಿಗ ಮಹಾತಮಗಾಂಧಿಯವರ ಐದ್ನ ೋ ಮತತತ ಕ ನ ಯ ಭ ೋಟ-1936
58

ಇಂಡ್ಸಿರಯಲ್ ವಕ್ಾ ಶಾಪ್ ಗ ಭ ೋಟ
➢ ಗಾೆಂಧಿೀಜಿ, ವಲಿಭಭಾಯ್ ಪ್ಟೆೀಲ್ ಮತುತ ಮಹಾದೆೀವ್ ದೆೀಸ್ಾಯ ಅವರು 3
ಜೂನ್ 1936 ರೆಂದು ಸ್ೆೆಂಟ್ರಲ್ ಇೆಂಡಸಿರಯಲ್ ವಕ್ಿ ಶಾರ್ಪಗೆ ಭೆೀರ್ಟ ನಿೀಡಿದರು
➢ಇೆಂಜಿನಿಯರ್ ಇೆಂಚಾಜ್ಿ ಆಗಿದಾ ಬಿ.ಜಿ ಆಪ್ಾಪದೂರೆೈಮದಲ್ಲಯಾರ್ ಗಾೆಂಧಿೀಜಿ
ಮತುತ ಸೆಂಗಡಿಗರನಾ ಸ್ಾವಗತಿಸಿ ವಕಾಶಿಪ್ಾ ಕಾಯಿಗಳ ಬಗೆೆ ವಿವರಿಸಿದರು
➢ ವಕ್ಿ ಶಾಪ್ ನ ಪ್ಕೆದಲ್ಲಿ ಇದಾ ಸಕಾಾರಿ ಸ್ಾಯಂಡ್ಲ್ ಸ್ಾಬ ನತ ಕಾಖ್ಾಾನ ಗ ಭೆೀರ್ಟ
ನಿೀಡಿದರು. ಈಗ ಇವೆರಡು ಎೆಂ. ಎಸ್. ಬಿಲ್ಲಡೆಂಗಾ ಸೆಳದಲ್ಲಿದಾವು
ಭಾರತಿೋಯವಜ್ಞಾನಸಂಸ್ ಥಗ ಗಾಂಧಿೋಜಿಯವರ ಎರಡ್ನ ೋ ಭ ೋಟ
➢ ಮಹಾತಮ ಗಾೆಂಧಿಯವರು ,ಸದಾಿರ್ ವಲಿಭಬಾಯ ಪ್ಟೆೀಲ್, ಮಹಾದೆೀವ್
ದೆೀಸ್ಾಯ ಅವರ ಜೊತೆ 5 ಜೂನ್ 1936 ರೆಂದು ಭಾರತಿೀಯವಿಜ್ಞಾನ ಸೆಂಸ್ೆೆಗೆ
ಭೆೀರ್ಟ ನಿೀಡಿದರು, ಸರ್ ಸಿ. ವ ರಾಮನ್ ಅವರನುಾ ಸ್ಾವಗತಿಸಿದರು
59

➢ ಕೆೆಂಗೆೀರಿ ಬಳಯ ಗುರುಕುಲಾಶ್ರಮದಲ್ಲಿ 10 ಜೂನ್ 1936 ರಿೆಂದ ಮೂರು ದಿನ
ದಕ್ಷಿರ್ ಭಾರತ ಹರಿಜನ ಕೆಲಸಗಾರರ ಸಮೇಳನ ನಡೆಯತು
➢ ಶರೀ ಬಿಲಾಿ, ಸದಾಿಪ್ಿಟೆೀಲ್,ಮಹಾದೆೀವ್ ದೆೀಸ್ಾಯ, ರಾಜಗೊೀಪ್ಾಲಚಾರಿ,
ಆಚಾಯಿ ಕಾಲೆೀಲಕರ್, ಶರೀಮತಿ ಕಸೂತರಿಬಾ ಮತುತ ಮಣಬೆನ್ ಪ್ಟೆೀಲ್
ಮದಲಾದವರು ಬೆಂದಿದಾರು
➢ಗಾೆಂಧಿೀಜಿ ಮಾತನಾಡುತಾತ ಈ ಅಸಪೃಷತ ಯತ ಹಿಂದ್ ಧ್ಮಾದ್ ಕಳಂಕ ಇದ್ನತಾ
ಈಗಲ ೋ ತ ಡ ದ್ತ ಹಾಕದಿದ್ುರ ಮತಂದ್ ವಷವಾಗಿ ಪರಿಗಣಿಸಿ ಸಮಾಜವನ ಾೋ
ಹಾಳು ಮಾಡ್ತವುದ್ತ, ನಾನು ಯೀಚಿಸಿರುವ ದೃರ್ಷಟಯೆಂದ ನಿೀವು ವಿಚಾರ
ಮಾಡಿದರೆ ಆಗ ಅಸಪೃಶ್ಾತೆಯು ಹೆೀಗೆ ಹಿೆಂದೂ ಧಮಿಕೆೆ ಕಳೆಂಕವಾಗಿದೆ
ಎೆಂಬುದು ಗೊತಾತಗುತತದೆ ಎೆಂದರು
ದ್ಕ್ಷಿಣ ಭಾರತ ಹರಿಜನ ಕ ಲ್ಸಗಾರರ ಸಮೇಳನ
60

➢ ಡಾಕಟರ್ ಬಿ.ಆರ್.ಅೆಂಬೆೀಡೆರ್ ಅವರ ವಿಚಾರವನೆಾೀ ತೆಗೆದುಕೊಳಾರಿ ಅವರು
ಅಸಪೃಶ್ಾರಾದರೂ ಕೊೀಟಾಾೆಂತರ ಸವರ್ಿ ಹಿೆಂದುಗಳಗಿೆಂತಲೂ ಬುದಿಾವೆಂತರು ವಾಕಿತ
ಶ್ುಚಿಯಾದಲ್ಲಿ ಅವರು ಯಾರಿಗೂ ಕಡಿಮ ಇಲಿ ಎೆಂದು, ಅವರು ವಿದಾಾರ್ಥಿಗಳಗೆ
ನಾಾಯಶಾಸರ ಕಲ್ಲಸಿಕೊಡುವವರು ನಾಳ್ೆ ಅವರು ಹೆೈಕೊೀಟ್ಿ ಜಡ್್ ಆಗಬಹುದು
➢ಶಾಸರಗಳಲ್ಲಿ ಅಸಪೃಶ್ಾತೆಗೆ ಆಧ್ಾರವಿಲಿ ಶಾಸರಗಳ ಬಗೆೆ ಇರುವ ಅಲಪಜ್ಞಾನದಿೆಂದಲೂ ಅದನುಾ
ಓದುವವರಿೆಂದಲೂ ನಾನು ನಡೆಸಿರುವ ಚಚೆಿಯೆಂದಲೂ ನಾನು ಹಿೀಗೆ ಹೆೀಳುತಿತರುವೆನು
ಎೆಂದರು
ಕಾಶ್ಯಲ್ಲಿ ವರ್ಾನಾಥನಲ್ಿ
➢ ಉದಾಹರಣೆಗೆ ಕಾಶವಿಶ್ವನಾಥನ ದೆೀವಾಲಯವನೆಾೀ ತೆಗೆದುಕೊಳಾ ಅಲ್ಲಿ
ವಿಶ್ವನಾಯಕನಾದ ಭಗವೆಂತ ಇರುವನೆೆಂಬ ನೆಂಬಿಕೆಯು ಎಲಿರಲ್ಲಿಯೂ ಇದೆ ಹಿೀಗಿದಾರೂ ಅಲ್ಲಿ
ಹರಿಜನರಿಗೆ ಪ್ರವೆೀಶ್ವಿಲಿವೆೆಂದು ವಿಶ್ವನಾಥನ ಹೆಸರಿನಲ್ಲಿ ಸವರ್ಿ ಹಿೆಂದುಗಳು ಹೆೀಳುತಾತರೆ
➢ ವರ್ಾನಾಥನ ದ್ ೋವಾಲ್ಯವನತಾ ಹರಿಜನರಿಗ ತ ರ ಯದ್ವರ ಗ ಅಲ್ಲಿ ವರ್ಾನಾಥನತ
ನ ಲ ಸಿರತವುದಿಲ್ಿವ ಂದ್ತ ನಾನತ ನಮಗ ಹ ೋಳುತ ತೋನ ಎಂದ್ರತ
61

ಪ್ೌರಢಶಾಲಾ ಉದ್ಾಾಟ್ನ

➢11 ಜೂನ್ 1936 ರೆಂದು ಮಹಿಳ್ಾ ಸ್ೆೀವಾ ಸಮಾಜದ ಅಧಾಕ್ಷಣ ಆಗಿದಾ ಶರೀಮತಿ ರಾಜಮಮ ಮಾಧವಾಯಾೆಂಗಾರ್ ರವರು
ಬೆೆಂಗಳೂರಿನ ಯಲಚೆೀನಹಳಾಯಲ್ಲಿ ಗಾರಮಾೆಂತರ ಮಕೆಳಗಾಗಿ ಶಾಲೆಯನುಾ ಪ್ಾರರೆಂಭಿಸಿದರು
➢ಈ ಶಾಲೆಯನಾ ಕಸೂತರಿಬಾ ಅವರು ಉದಾಾರ್ಟಸಿದರು
➢ ಮುೆಂದೆ ಈ ಶಾಲೆ ಕಸ ತರಿಬಾ ಪ್ೌರಢಶಾಲ ಯಾಯಿತತ
62

➢11 ಜೂನ್ 1936 ಸೆಂಜೆ ರೆೀಸ್ ವೂಾ ಭವನದಲ್ಲಿ ನಾಾಷನಲ್ ಹೆೈಸೂೆಲ್ಲನ ಸುಮಾರು 200
ಸವಯೆಂಸ್ೆೀವಕರು ಸೆಂಪ್ತ್ ಗಿರಿರಾಯರೊೆಂದಿಗೆ ಗಾೆಂಧಿಯನುಾ ನೊೀಡಲು ಬೆಂದರು
➢ಸವಯೆಂಸ್ೆೀವಕರಲ್ಲಿ ಒಬಾರಾಗಿದಾ ಹೆಚ್.ನರಸಿೆಂಹಯಾನನುಾ ಸೆಂಪ್ತಿೆರಿರಾಯರು ಕರೆದರು,
ನರಸಿೆಂಹಯಾನವರು ಮಹಾತಮ ಗಾೆಂಧಿೀಜಿ ಪ್ಕೆದಲ್ಲಿ ನಿೆಂತಾಗ ಗಾೆಂಧಿೀಜಿಯವರು ರ್ಪರೀತಿಯೆಂದ
ನರಸಿೆಂಹಯಾನ ಭುಜದ ಮೀಲೆ ಕೆೈ ಹಾಕಿ ಹಿೆಂದಿಯಲ್ಲಿ ನನಾ ಹ ಸರ ೋನತ ?ಎೆಂದು ಪ್ರಶಾಸಿದರು, ಆಗ
ನರಸಿೆಂಹಯಾ ಎೆಂದು ಹುಡುಗ ಉತತರಿಸಿದನು, ಯಾವ ತರಗತಿಯಲ್ಲಿ ಓದುತಿತದಿಾೀಯಾ ಎೆಂದಾಗ
ʼಫಿಫ್ತ ಫಾರಂʼ ಎೆಂದು ನರಸಿೆಂಹಯಾ ನುಡಿದರು
➢ನಿನಗೆ ಚೆನಾಾಗಿ ಹಿೆಂದಿ ಮಾತನಾಡುವುದಕೆೆ ಬರುತತದೆಯೀ ಎೆಂದು ಗಾೆಂಧಿ ಕೆೀಳದಾಗ,
ನರಸಿೆಂಹಯಾನವರುʼ ತ ೋಡ್ ತ ೋಡ್ ಆತಾ ಹ ೈ ʼಎೆಂದರು
➢ಆ ಬಾಲಕ ಮುೆಂದೆ ಪ್ರಸಿದಾ ಶಕ್ಷರ್ ತಜ್ಞರಾದರು ಡಾ. ಹ ಚ್ .ನರಸಿಂಹಯಯ
ಡಾ.ಹ ಚ್ .ನರಸಿಂಹಯಯ
ಹ ಚ್ .ನರಸಿಂಹಯಯ ಮತತತ ಮಹಾತಮ ಗಾಂಧಿ
63

ಹಿಂದಿ ಪದ್ವ ಪರಧ್ಾನ ಸಮಾರಂಭ
➢ಬೆೆಂಗಳೂರು ಹಿೆಂದಿ ಪ್ರಚಾರಕ ಸೆಂಘದವರು 12 ಜೂನ್ 1936 ಶ್ುಕರವಾರ ಸರ್ ಪ್ುಟ್ಟರ್ಣ ಶೆರ್ಟಟ
ಪ್ುರ ಭವನದಲ್ಲಿ ಹಿೆಂದಿ ಪ್ದವಿ ಪ್ರಧ್ಾನ ಪ್ರಶ್ಸಿತ ಸಮಾರೆಂಭ ನಡೆಸಿದರು
➢ಗಾಂಧಿೋಜಿ ಅದರ ಅಧಾಕ್ಷತೆಯನುಾ ವಹಿಸಿದಾರು
➢ಘನ ಶಾಮಾಾಸ್ ಬಿಲಾಿ, ಜಮಾಲಾಲ್ ಬಜಾಜ್, ಶರೀನಿವಾಸ ಶಾಸಿರ, ಬಿ.ಕೆ ಗರುಡಾಚಾರ್ ಮದಲಾದವರು
ಆಗಮಿಸಿದಾರು
➢ ಪ್ಾರಥಮಿಕ ,ಮಾಧಾಮಿಕ ,ರಾಷರ ಭಾಷಾ ಹಿೆಂದಿ ಪ್ರಿೀಕ್ಷೆಗಳಲ್ಲಿ ತೆೀಗಿಡೆಯಾದವರಿಗೆ ಪ್ರಶ್ಸಿತ ಪ್ತರಗಳನುಾ
ವಿತರಿಸಿದರು
➢ಗಾೆಂಧಿೀಜಿ ಭಾಷರ್ ಮಾಡುತಾತ ಕನಾಡ ಭಾಷೆಯನುಾ ಬಲಿವರಿಗೆ ಹಿೆಂದಿ ಕಲ್ಲಯಲು ಕಷಟವಾಗುವುದೆೆಂದರೆ
ನನಗೆ ನಗು ಬರುತತದೆ, ನನಗ ಈಗ 69 ವಷಾ ವಯಸ್ಾಸಗಿದ್ುರ ಇನ ಾ ಒಂದ್ತ ವಾರದ್ ಳಗ ಕನಾಡ್ವನತಾ
ಕಲ್ಲಯಬಲ ಿನ ಂಬ ಭರವಸ್ ನನಗಿದ್
➢ಇಲ್ಲಿ ಯುವಕರು ಹೆಚುಚ ಇದಿಾೀರಿ ನೋವು ಹಿಂದಿಯನತಾ ದಿನಕ ಕ ನಾಲ್ತಕ ಗಂಟ ಅಭಾಯಸ ಮಾಡಿದ್ರ ಒಂದ್ತ
ತಿಂಗಳ ಒಳಗಾಗಿ ನೋವು ಹಿಂದಿಯನತಾ ಕಲ್ಲಯಬಲ್ಲಿರಿ ,ಆದ್ರ ಇಂಗಿಿೋಷನತಾ ಕಲ್ಲಯಲಾರಿರಿ ಎಂದ್ರತ ಜಮಾಲಾಲ್
ಬಜಾಜ್
ರ್ನ
ಶಾಮಾುಸ್
ಬಿಲಾಾ
64

➢ ಸ್ಾವಿಜನಿಕ ಆರೊೀಗಾ ಇಲಾಖ್ೆಯಲ್ಲಿ ನಿದೆೀಿಶ್ಕರಾಗಿದಾ ಡಾಕಟರ್ ಸಿ .ವಿ ನಟ್ರಾಜನ್
ಅವರ ನಾಲುೆ ವಷಿದ ಪ್ುತರ ಸತಬರಹಮಣಯಂ ಗಾೆಂಧಿೀಜಿ ಕೆರಸ್ೆೆಂಟ್ ಮಾಗಿದಲ್ಲಿ
ಹೊೀಗುತಿತದಾಾಗ ಗಾೆಂಧಿ ಕೆೈಗೆ ್ದು ರೂಪ್ಾಯ ನೊೀಟ್ನಾ ನಿೀಡಿದನು.ಅದನುಾ ಗಾೆಂಧಿ
ಸಿವೀಕರಿಸಿ ಇನೊಾೆಂದು ಕೆೈ ಖ್ಾಲ್ಲ ಇದಿಯಲಾಿ ಎೆಂದು ನಗುತಾತ ಮುೆಂದೆ ಸ್ಾಗಿದರು
➢ನೆಂತರ ಮಾರನೆೀ ದಿನ ಎಡಗೆೈನಲ್ಲಿ ್ದು ರೂಪ್ಾಯ ತೆಂದು ಗಾೆಂಧಿಗೆ ನಿೀಡಿದಾಗ,
ಗಾೆಂಧಿೀಜಿ ನಾಳ್ೆ ಬರುವಾಗ ಎರಡು ಕೆೈಯೆಂದ ತರುವೆಂತೆ ಹೆೀಳದರು
➢ಮೂರನೆೀ ದಿವಸ ಗಾೆಂಧಿೀಜಿಯವರ ಮಾತಿನೆಂತೆ ಆ ಬಾಲಕ ಎರಡು ಕೆೈಗಳಲ್ಲಿ ್ದು
ರೂಪ್ಾಯ ನೊೀಟ್ನುಾ ಹಿಡಿದು ಗಾೆಂಧಿೀಜಿಯವರಿಗೆ ಅರ್ಪಿಸಿ ಕೃತಾಥಿನಾದ
➢ಮುೆಂದೆ ಆ ಬಾಲಕ ʼಇೆಂಡಿಯನ್ ಇನಿಿಿಟ್ೂಾಟ್ ಆಫ್ ಸ್ೆೈನ್ಿ ʼನಲ್ಲಿ ಪ್ರಫೆಸರ್ ಆಫ್
ಆಗಾಿನಿಕ್ ಕೆಮಿಸಿರ ಆಗಿ ಕಾಯಿನಿವಿಹಿಸಿ ನಿವೃತಿತ ಹೊೆಂದಿದ ಎಸ್. ಎನ್.
ಬಾಲ್ಸತಬರಮಣಯಂ
ಎಸ್.ಎನ್. ಬಾಲ್ಸತಬರಮಣಯಂ
ದ್ ೋಣಿಗ ನೋಡಿ ಗಾಂಧಿೋಜಿಯವರ ಗಮನ ಸ್ ಳ ದ್ ಬಾಲ್ಕ
65

ಗಾಂಧಿೋ ಭವನ
➢ಗಾೆಂಧಿೀ್‌ಭವನವು ಬೆೆಂಗಳೂರಿನಲ್ಲಿ ಮಹಾತಮಗಾೆಂದಿಗೆ
ಮಿೀಸಲಾಗಿರುವ ವಸುತಸೆಂಗರಹಾಲಯವಾಗಿದೆ
➢ಗಾೆಂಧಿೀಜಿ ಓಡಾಡುತಿತದಾ ಸೆಳದಲ್ಲಿ ಈ
ವಸುತಸೆಂಗರಹಾಲಯವನುಾ ಸ್ಾೆರ್ಪಸಲಾಗಿದೆ ಎೆಂದು
ಹೆೀಳಲಾಗುತತದೆ
➢1965ರಲ್ಲಿ ಭಾರತದ ಆಗಿನ ರಾಷರಪ್ತಿ ಡಾ. ಎಸ್
ರಾಧ್ಾಕೃಷಣನ್ ರವರು ಉದಾಾರ್ಟಸಿದರು
➢ಇದನುಾ ಮದಲು ಗಾೆಂಧಿ ಸ್ಾಮರಕ ನಿಧಿ ಎೆಂದು
ಕರೆಯಲಾಗುತಿತತುತ. 1965 ರಲ್ಲಿ ಗಾೆಂಧಿೀ್‌ಭವನ ಎೆಂದು
ಮರುನಾಮಕರರ್ ಮಾಡಲಾಯತು
➢ಈ ವಸುತ ಸೆಂಗರಹಾಲಯವು ಮಹಾತಮ ಗಾೆಂಧಿಯವರ
ಅಪ್ರೂಪ್ದ ಛಾಯಾಚಿತರಗಳು ಮತುತ ಅವರು ಬರೆದ
ಪ್ತರಗಳನುಾ ಹೊೆಂದಿರುವ ಗಾಾಲರಿ ಗರೆಂಥಾಲಯ ಮತುತ
ಸಭಾೆಂಗರ್ವನುಾ ಒಳಗೊೆಂಡಿದೆ
➢ ಇದು ಬೆೆಂಗಳೂರಿನಲ್ಲಿ ಗಾೆಂಧಿವಾದಿ ಮರಲಾಗಳ ಕುರಿತು
ಆಯೀಜಿಸಲಾದ ಸಭೆಗಳಗೆ ಒೆಂದು ವೆೀದಿಕೆಯಾಗಿ
ಕಾಯಿನಿವಿಹಿಸುತತದೆ
66

67

❖ಗಾಂಧಿೋಜಿಯವರ ಪರಥಮ ಬ ಂಗಳೂರತ ಭ ೋಟಯತ ಬ ಂಗಳೂರಿನ ಸ್ಾಾತಂತರೂ ಹ ೋರಾಟ್ಕ ಕ ಭದ್ರಬತನಾದಿಯಾಯಿತತ
❖ಗಾಂಧಿೋಜಿಯವರ ಎರಡ್ನ ೋ ಭ ೋಟಯತ ಹಿಂದ್ ಮತಸಿಿಂ ಐಕಯತ ಗಾಗಿ ಕ ೈಗ ಂಡಿದ್ು ಪರವಾಸ ಯರ್ಸಿಾಯಾಯಿತತ
❖ಗಾಂಧಿೋಜಿಯವರ ಮ ರನ ೋ ಭ ೋಟಯತ ಜನರಿಗ ಖ್ಾದಿ ಮತತತ ಗತಡಿ ಕ ೈಗಾರಿಕ ಗಳ ಮಹತಾವನತಾ ತಿಳಿಸಿತತ
❖ ನಾಲ್ಕನ ೋ ಮತತತ ಐದ್ನ ೋ ಭ ೋಟಯ ಹರಿಜನ ಉದ್ಾುರ ,ಅಸಪೃರ್ಯತ ನಮ ಾಲ್ನ ,ಸಮಾನತ ಯ ಸಂದ್ ೋರ್ ಎಲ್ಿರನತಾ
ಜಾಗೃತಿಗ ಳಿಸಿತತ
❖ಮಹಾತಮಗಾಂಧಿೋಜಿಯವರಬ ಂಗಳೂರಿನಭ ೋಟಯಪರಭಾವದಿಂದ್ಸ್ಾವರಾರತಜನರತರಾಷ್ಟರೋಯಚಳುವಳಿಯಲ್ಲಿ
ಸಕಿರಯವಾಗಿಪ್ಾಲ ಾಂಡ್ರತ
❖ಪಂಡಿತ್ ಜವಾಹರ್ ಲಾಲ್ ನ ಹರತ ಅವರತ ಹ ೋಳಿದ್ ಹಾಗ ಗಾಂಧಿೋಜಿ ಕತಳಿತಲ್ಲಿ ದ್ ೋವಮಂದಿರವಾಯಿತತ ,ನಡ ದ್ಲ್ಲಿ
ಪವತರ ಭ ಮಿಯಾಯಿತತ .ಅಂತ ಯೆೋ ಗಾಂಧಿೋಜಿಯವರತ ನಡ ದ್ಾಡಿದ್ ಕನಾಾಟ್ಕಾಂತಗಾತ ಬ ಂಗಳೂರತ ಕ ಡ್
ಪ್ಾವನವಾಯಿತತ
68
ಉಪಸಂಹಾರ

❖ಬ ಂಗಳೂರಿನಲ್ಲಿ ಮಹಾತಮ ಗಾಂಧಿ - [ವ ೋಮಗಲ್ ಸ್ ೋಮಶ ೋಖರ್]
❖ ಗಾಂಧಿೋ ಮತತತ ಕನಾಾಟ್ಕ - [ಸಿದ್ುವಾನಹಳಿಿ ಕೃಷಣರ್ಮಾ]
❖ಕನಾಾಟ್ಕದ್ಲ್ಲಿ ರಾಷ್ಟರೋಯತ ಮತತತ ಗಾಂಧಿೋಜಿ- [ಡಾ. ಸ ಯಾನಾಥ್ ಕಾಮತ್]
❖ವಜಯ ವಾತಾಾ ಪತಿರಕ
❖ಬ ಂಗಳೂರತ ಜಿಲ ಿಯ ಇತಿಹಾಸ ಮತತತ ಪುರಾತತಾ
(ಮಹಾತಮ ಗಾಂಧಿೋಜಿ ಮತತತ ಬ ಂಗಳೂರತ)- [ಶ್ರೋ ಗವಸಿದ್ುಯಯ](ಮೊದ್ಲ್ ಮತದ್ರಣ -2013)
❖https://indianculture.gov.in/node/2816220
❖https://www.newindianexpress.com/cities/bengaluru/2012/Aug/13/mahatma-gandhis-visits-to-bangalore-a-forgotten-
chapter-396478.html .
❖https://bangaloremirror.indiatimes.com/bangalore/others/mahatmas-enduring-connection-with-
bengaluru/articleshow/60903280.cms .
❖https://www.gandhiserve.net/about-mahatma-gandhi/chronologies/chronology-1927/ .
❖https://ramubangalore.blogspot.com/2012/12/the-mahatma-in-bangalore.
❖https://www.youtube.com/watch?v=wLFBIKC1wNA
❖https://www.youtube.com/watch?v=CO9BiQJI1fo
69
ಗರಂಥ ಋಣ

ವಂದ್ನ ಗಳು
70