Kannada assignment

UmairYm 604 views 66 slides Oct 23, 2020
Slide 1
Slide 1 of 66
Slide 1
1
Slide 2
2
Slide 3
3
Slide 4
4
Slide 5
5
Slide 6
6
Slide 7
7
Slide 8
8
Slide 9
9
Slide 10
10
Slide 11
11
Slide 12
12
Slide 13
13
Slide 14
14
Slide 15
15
Slide 16
16
Slide 17
17
Slide 18
18
Slide 19
19
Slide 20
20
Slide 21
21
Slide 22
22
Slide 23
23
Slide 24
24
Slide 25
25
Slide 26
26
Slide 27
27
Slide 28
28
Slide 29
29
Slide 30
30
Slide 31
31
Slide 32
32
Slide 33
33
Slide 34
34
Slide 35
35
Slide 36
36
Slide 37
37
Slide 38
38
Slide 39
39
Slide 40
40
Slide 41
41
Slide 42
42
Slide 43
43
Slide 44
44
Slide 45
45
Slide 46
46
Slide 47
47
Slide 48
48
Slide 49
49
Slide 50
50
Slide 51
51
Slide 52
52
Slide 53
53
Slide 54
54
Slide 55
55
Slide 56
56
Slide 57
57
Slide 58
58
Slide 59
59
Slide 60
60
Slide 61
61
Slide 62
62
Slide 63
63
Slide 64
64
Slide 65
65
Slide 66
66

About This Presentation

Dear Sir/ Madam
I am Umair Yusuf Mohammad. Class 8TH section: 'A'. This is my Kannada Assignment. Please check the attachment


Slide Content

KANNADA PROJECT SCULPTURES AND POETS Name: Umair Yusuf Mohammad Class: 8 th Section: ‘A’ SCHOOL:PSSEMR

ಶ್ರೀ ಬೇಂದ್ರೆಯವರು ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ. ಬೇಂದ್ರೆಯವರ ಕುರಿತೊಂದು [೧] ಸಾಕ್ಷ್ಯಚಿತ್ರ ತಯಾರಾಗಿತ್ತು. ಜೀವನ ಬೇಂದ್ರೆಯವರು ೧೮೯೬ನೆಯ ಇಸವಿ ಜನವರಿ ೩೧ ರಂದು ಜನಿಸಿದರು. ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ(ಅಂಬವ್ವ). ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ. ಬೇಂದ್ರೆ ಮನೆತನದ ಮೂಲ ಹೆಸರು ಠೋಸರ. ವೈದಿಕ ವೃತ್ತಿಯ ಕುಟುಂಬ. ಒಂದು ಕಾಲಕ್ಕೆ ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ್ದ ಗದಗ ಪಟ್ಟಣದ ಸಮೀಪದ ಶಿರಹಟ್ಟಿಯಲ್ಲಿ ಬಂದು ನೆಲೆಸಿದರು. ದ.ರಾ.ಬೇಂದ್ರೆ ಹನ್ನೊಂದು ವರ್ಷದವರಿದ್ದಾಗ ಅವರ ತಂದೆ ತೀರಿಕೊಂಡರು. ೧೯೧೩ರಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದ ಬಳಿಕ ಬೇಂದ್ರೆ ಪುಣೆಯ ಕಾಲೇಜಿನಲ್ಲಿ ಓದಿ ೧೯೧೮ರಲ್ಲಿ ಬಿ.ಎ. ಮಾಡಿಕೊಂಡರು. ಹಿಡಿದದ್ದು ಅಧ್ಯಾಪಕ ವೃತ್ತಿ. ೧೯೩೫ರಲ್ಲಿ ಎಂ.ಎ. ಮಾಡಿಕೊಂಡು ಕೆಲಕಾಲ (೧೯೪೪ - ೧೯೫೬) ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಬೇಂದ್ರೆಯವರು ೧೯೧೯ರಂದು ಹುಬ್ಬಳ್ಳಿಯಲ್ಲಿ ಲಕ್ಷ್ಮೀಬಾಯಿಯವರನ್ನು ವಿವಾಹವಾದರು; ಅವರ ಪ್ರಥಮ ಕಾವ್ಯ ಸಂಕಲನ "ಕೃಷ್ಣ ಕುಮಾರಿ"-ಯು ಆಗಲೇ ಪ್ರಕಟಿಸಲ್ಪಟ್ಟಿತ್ತು.[೨] • ಕವಿ, ದಾರ್ಶನಿಕ ಬೇಂದ್ರೆ ಈ ಯುಗದ ಒಬ್ಬ ಮಹಾಕವಿ. ೧೯೮೧ರ ಅಕ್ಟೋಬರ್‌ನಲ್ಲಿ ತೀರಿಕೊಂಡ ಅವರು ಕವಿಗಳಿಗೆ, ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆ. ಎಲ್ಲಾ ಕಾಲಕ್ಕೂ ಬಾಳುವಂತಹ ಕವನಗಳನ್ನು ರಚಿಸಿದ ಕೀರ್ತಿ ಅವರದು.

• ನಾಡಿನ ತುಂಬೆಲ್ಲಾ ನಡೆದಾಡಿದ ಅವರಲ್ಲಿರುವಂತ ಪ್ರತಿಯೊಂದು ಸಾಹಿತ್ಯದ ನುಡಿಗಳು ಮಾನವನ ನಾಡಿ ಮಿಡಿತದಂತೆ ಹರಿದಾಡಿ ಇಡೀ ಕನ್ನಡ ಸಾಹಿತ್ಯ ರಂಗವನ್ನೆ ಶ್ರೀಮಂತಗೊಳಿಸಿವೆ ಎಂದರೆ ತಪ್ಪಲಾಗಲಾರದು. ಇಡೀ ಜೀವನದ ತುಂಬಾ ನಿಸ್ವಾರ್ಥ ಸೇವೆಯನ್ನು ಗೈದ "ಧಾರವಾಡ ದ ಅಜ್ಜ" ಅವರ ಕೆಲವೊಂದು ಮಕ್ಕಳ ಕವಿತೆ, ಕತೆಗಳು ಮಕ್ಕಳ ಮನಸ್ಸನ್ನು ಪರಿವರ್ತಿಸುತ್ತವೆ.

ಸಾಹಿತ್ಯಸಾಹಿತ್ಯ ಬೇಂದ್ರೆ ಸ್ಮಾರಕ, ಧಾರವಾಡ ಸಾಹಿತ್ಯ ರಚನೆ ಅವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕವಿತೆಗಳನ್ನು ಕಟ್ಟಿದರು. ೧೯೧೮ರಲ್ಲಿ ಅವರ ಮೊದಲ ಕವನ "ಪ್ರಭಾತ" ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಅಲ್ಲಿಂದಾಚೆಗೆ ಅವರು ಕಾವ್ಯ ರಚನೆ ಮಾಡುತ್ತಲೇ ಬಂದರು. "ಗರಿ", "ಕಾಮಕಸ್ತೂರಿ ", "ಸೂರ್ಯಪಾನ", "ನಾದಲೀಲೆ", "ನಾಕುತಂತಿ" ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದರು. ಇವರ ನಾಕುತಂತಿ ಕೃತಿಗೆ ೧೯೭೪ ಇಸವಿಯ ಕೇಂದ್ರ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕವಿತೆಗಳನ್ನಲ್ಲದೆ ನಾಟಕಗಳು, ಸಂಶೋಧನಾತ್ಮಕ ಲೇಖನಗಳು, ವಿಮರ್ಶೆಗಳನ್ನು ಬೇಂದ್ರೆ ಬರೆದಿದ್ದಾರೆ. ೧೯೨೧ರಲ್ಲಿ ಧಾರವಾಡದಲ್ಲಿ ಅವರು ಗೆಳೆಯರೊಡನೆ ಕಟ್ಟಿದ "ಗೆಳೆಯರ ಗುಂಪು" ಸಂಸ್ಥೆ ಅವರ ಸಾಹಿತ್ಯ ಚಟುವಟಿಕೆಗಳಿಗೆ ಇಂಬು ನೀಡಿತು. • ಆಗಿನ್ನೂ ಸ್ವಾತಂತ್ರ್ಯ ಚಳುವಳಿ ಬಿಸಿ ಏರಿದ್ದ ಸಮಯ. ಬೇಂದ್ರೆ ಯವರ “ಗರಿ” ಕವನ ಸಂಕಲನದಲ್ಲಿನ “ನರಬಲಿ” ಎಂಬ ಕವನವು ಆಗಿನ ಬ್ರಿಟಿಷ್ ಸರ್ಕಾರದ ಕೋಪಕ್ಕೆ ಕಾರಣವಾಯಿತು. ದೇಶಪ್ರೇಮಿಗಳೂ, ದೇಶಭಕ್ತರೂ ಆಗಿದ್ದ ಬೇಂದ್ರೆ ತಾವೂ ಚಳುವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆವಾಸ ಅನುಭವಿಸಿದರು. ಅವರು 1954ನೇ ಇಸವಿಯಲ್ಲಿ ತಯಾರಾದ ವಿಚಿತ್ರ ಪ್ರಪಂಚ ಎಂಬ ಚಿತ್ರಕ್ಕೆ ಸಾಹಿತ್ಯ ಹಾಗೂ ಗೀತೆಗಳನ್ನು ರಚಿಸಿದ್ದರೆಂದು ಆ ವರ್ಷದ ನವೆಂಬರ್ ತಿಂಗಳ ಚಂದಮಾಮ ಪತ್ರಿಕೆಯ ಜಾಹೀರಾತೊಂದು ತಿಳಿಸುತ್ತದೆ. • ಉತ್ತಮ ವಾಗ್ಮಿಗಳಾಗಿದ್ದ ಬೇಂದ್ರೆಯವರ ಉಪನ್ಯಾಸಗಳೆಂದರೆ ಜನರಿಗೆ ಹಿಗ್ಗು. ಅವರ ಮಾತೆಲ್ಲ ಕವಿತೆಗಳೋಪಾದಿಯಲ್ಲಿ ಹೊರಹೊಮ್ಮುತ್ತಿದ್ದವು. ಕನ್ನಡದಲ್ಲಿಯೇ ಅಲ್ಲದೆ ಮರಾಠಿ ಭಾಷೆಯಲ್ಲೂ ಬೇಂದ್ರೆ ಕೆಲವು ಕೃತಿಗಳನ್ನು ರಚಿಸಿದರು• ಆಧ್ಯಾತ್ಮದ ವಿಷಯದಲ್ಲಿ ಅವರು ಒಲವು ಬೆಳೆಸಿಕೊಂಡಿದ್ದರು. ಅರವಿಂದರ ವಿಚಾರಗಳಲ್ಲಿ ಆಸಕ್ತಿ ತೋರಿದ ಅವರು ಅರವಿಂದರ ಕೃತಿಯನ್ನು ಇಂಗ್ಲೀಷಿನಿಂದ ಭಾಷಾಂತರ ಮಾಡಿಕೊಟ್ಟರು. ಜಾನಪದ ಧಾಟಿಯ ಅವರ ಎಷ್ಟೋ ಕವಿತೆಗಳನ್ನು ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಕವಿತೆಗಳ ನಾದಮಾಧುರ್ಯ ಅಪಾರ. • ಇವರು ಬರೆದ "ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ" ಇಂದಿಗೂ ಚಿಣ್ಣರ ಅತ್ಯಂತ ಪ್ರೀತಿಪಾತ್ರ ಕವನವಾಗಿದೆ.

ಕುವೆಂಪು

ಜನನ ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪[೧] - ನವೆಂಬರ್ ೧೧, ೧೯೯೪), ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ 'ಯುಗದ ಕವಿ ಜಗದ ಕವಿ' ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ 'ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು. ಜೀವನ ಬಾಲ್ಯ ಕುವೆಂಪು ಅವರು ತಮ್ಮ ತಾಯಿಯ ತವರೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಎಂಬಲ್ಲಿ ಡಿಸೆಂಬರ್ ೨೯, ೧೯೦೪ ರಲ್ಲಿ ಜನಿಸಿದರು.[೨] ತಂದೆ ವೆಂಕಟಪ್ಪಗೌಡ; ತಾಯಿ ಸೀತಮ್ಮ. ಅವರ ಬಾಲ್ಯ ತಮ್ಮ ತಂದೆಯ ಊರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಕಳೆಯಿತು. ಶಿಕ್ಷಣ ಕುವೆಂಪು ಅವರ ಆರಂಭಿಕ ವಿದ್ಯಾಭ್ಯಾಸ ಕೂಲಿಮಠದಲ್ಲಿ ಆಯಿತು. ಮಾಧ್ಯಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ ನಡೆಯಿತು. ನಂತರ ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲಿನಲ್ಲಿ ತಮ್ಮ ಶಿಕ್ಷಣ ಮುಂದುವರಿಸಿದರು.[೩] ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿಯನ್ನೂ, ಕನ್ನಡದಲ್ಲಿ ಎಂ. ಎ. ಪದವಿಯನ್ನೂ ಪಡೆದರು. ಟಿ. ಎಸ್. ವೆಂಕಣ್ಣಯ್ಯನವರು ಇವರಿಗೆ ಗುರುಗಳಾಗಿದ್ದರು

ಜೀವನ ವೃತ್ತಿಜೀವನ ಕುವೆಂಪು ಅವರು ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕರೂ, ಪ್ರಾಂಶುಪಾಲರೂ ಆಗಿದ್ದರು. ನಂತರ ಉಪಕುಲಪತಿಗಳಾದರು[೪]. ತಮ್ಮ ಕಲ್ಪನೆಯ ಕೂಸಾದ ಮಾನಸ ಗಂಗೋತ್ರಿಯನ್ನು ಕಟ್ಟಿ ಬೆಳೆಸಿದರು. ವಿಶ್ವವಿದ್ಯಾನಿಲಯವನ್ನು ಅಧ್ಯಯನಾಂಗ, ಸಂಶೋಧನಾಂಗ ಹಾಗೂ ಪ್ರಸಾರಾಂಗ ಎಂಬುದಾಗಿ ವಿಭಾಗಿಸಿದರು. ಕಡಿಮೆ ಅವಧಿಯಲ್ಲಿ ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು ಬರೆಸಿ ಕನ್ನಡ ಮಾಧ್ಯಮದ ತರಗತಿಗಳನ್ನು ಆರಂಭಿಸಿದರು.

ವೈವಾಹಿಕ ಜೀವನ 'ಉದಯರವಿ', ಒಂಟಿಕೊಪ್ಪಲ್, ಮೈಸೂರು ಕುವೆಂಪು ಅವರು ಹೇಮಾವತಿ ಅವರನ್ನು ವಿವಾಹವಾದರು. ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ ಹಾಗೂ ತಾರಿಣಿ ಅವರ ಮಕ್ಕಳು. ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡದ ಅಗ್ರಮಾನ್ಯ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ. ಕೋಕಿಲೋದಯ ಚೈತ್ರ ಅವರು ಇಂಜಿನಿಯರ್ ಆಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಚಿದಾನಂದಗೌಡ ಅವರು ಕುವೆಂಪು ಅವರ ಅಳಿಯ. ನಿಧನ ಕುವೆಂಪು ಅವರು ನವೆಂಬರ್ 11, 1994ರಂದು ಮೈಸೂರಿನಲ್ಲಿ ನಿಧನರಾದರು. ತಮ್ಮ ಹುಟ್ಟೂರಾದ ಕುಪ್ಪಳಿಯಲ್ಲಿ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಕುಪ್ಪಳಿಯಲ್ಲಿರುವ ಅವರ ಸಮಾಧಿ ಒಂದು ಸ್ಮಾರಕವಾಗಿದೆ

ಪಟ್ಟದಕಲ್ಲು ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ* UNESCO ವಿಶ್ವ ಪರಂಪರೆಯ ತಾಣ ರಾಷ್ಟ್ರ ಭಾರತ ತಾಣದ ವರ್ಗ ಸಾಂಸ್ಕೃತಿಕ ಆಯ್ಕೆಯ ಮಾನದಂಡಗಳು iii, iv ಆಕರ 239 ವಲಯ** ಏಷ್ಯಾ-ಪೆಸಿಫಿಕ್ ವಿಶ್ವ ಪರಂಪರೆಯ ತಾಣವಾಗಿ ಘೋಷಣೆ ಘೋಷಿತ ವರ್ಷ 1987   (11ನೆಯ ಅಧಿವೇಶನ) *  ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ . **  UNESCO ರಚಿಸಿರುವ ವಲಯಗಳು .

ಪಟ್ಟದಕಲ್ಲು ಭಾರತದ ಕರ್ನಾಟಕ ರಾಜ್ಯದಲ್ಲಿರುವ ಪಟ್ಟಣಗಳಲ್ಲಿ ಒಂದು. ಹಿಂದೂ ದೇವಸ್ಥಾನಗಳ ಶಿಲ್ಪಕಲೆಯ ಪ್ರಪ್ರಥಮ ಪ್ರಯೋಗಗಳನ್ನು ಪ್ರತಿನಿಧಿಸುವ ದೇವಾಲಗಳ ಗು o ಪಿಗೆ ಪಟ್ಟದಕಲ್ಲು ಪ್ರಸಿದ್ಧ. ಇಲ್ಲಿನ ಶಿಲ್ಪಕಲೆಯ ವಿಶಿಷ್ಟತೆ - ದಕ್ಷಿಣಭಾರತದ ದ್ರಾವಿಡ ಶೈಲಿ ಹಾಗೂ ಉತ್ತರ ಭಾರತದ ಆರ್ಯ ಶೈಲಿ - ಎರಡನ್ನೂ ಇಲ್ಲಿ ಕಾಣಬಹುದು. ಪಟ್ಟದಕಲ್ಲು ಕೆಲಕಾಲ ದಕ್ಷಿಣ ಭಾರತದ ಚಾಲುಕ್ಯ ವ o ಶದ ರಾಜಧಾನಿಯಾಗಿದ್ದಿತು. ಚಾಲುಕ್ಯ ವ o ಶದ ಅರಸರು ಏಳನೇ ಮತ್ತು ಎ o ಟನೇ ಶತಮಾನಗಳಲ್ಲಿ ಇಲ್ಲಿನ ದೇವಾಲಯಗಳನ್ನು ಕಟ್ಟಿಸಿದರು. ಇಲ್ಲಿ ಒ o ಬತ್ತು ಮುಖ್ಯ ದೇವಾಲಯಗಳು ಮತ್ತು ಒಂದು ಜೈನ ಬಸದಿ ಇವೆ. ಎಲ್ಲಕ್ಕಿ o ತ ಪ್ರಸಿದ್ಧವಾದುದು ಕ್ರಿ.ಶ. ಸುಮಾರು ೭೪೦ ರಲ್ಲಿ ಮಹಾರಾಣಿ ಲೋಕಮಹಾದೇವಿ ಕಟ್ಟಿಸಿದ ವಿರೂಪಾಕ್ಷ ದೇವಾಲಯ. ಇದನ್ನು ೨ನೇ ವಿಕ್ರಮಾದಿತ್ಯನು ಕಂಚಿಯ ಪಲ್ಲವರ ಮೇಲೆ ಸಾಧಿಸಿದ ವಿಜಯದ ನೆನಪಿಗಾಗಿ ಕಟ್ಟಿಸಲಾಯಿತು. ಇದು ಕಂಚಿಯ ಕೈಲಾಸನಾಥರ್ ದೇವಾಲಯದಂತೆ ಇದ್ದು ಅದನ್ನು ನೋಡಿ ಸ್ಫೂರ್ತಿಗೊಂಡು ಕಟ್ಟಿಸಲಾಗಿದೆ.ಇಲ್ಲಿರುವ ಇತರ ಮುಖ್ಯ ದೇವಾಲಯಗಳೆಂದರೆ ಮಲ್ಲಿಕಾರ್ಜುನ ದೇವಾಲಯ ಹಾಗೂ ಪಾಪನಾಥ ದೇವಸ್ಥಾನ.

ಈ ಸ್ಥಳ ಚಾಳುಕ್ಯರ ಮಟ್ಟಿಗೆ ಅತ್ಯಂತ ಪ್ರಮುಖ ಸ್ಥಳ. ಚಾಳುಕ್ಯರ ಎಲ್ಲ ದೊರೆಗಳು ಇಲ್ಲಿನ ಉತ್ತರವಾಹಿನಿಯಲ್ಲಿ ಸ್ನಾನಗೈದ ನಂತರವೇ ಪಟ್ಟಾಭಿಷಿಕ್ತರಾಗುತ್ತಿದ್ದರಂತೆ. ಆದ್ದರಿಂದಲೇ ಈ ಸ್ಥಳಕ್ಕೆ 'ಪಟ್ಟದಕಲ್ಲು' ಎಂಬ ಹೆಸರು ಬಂದಿದೆ. ಕ್ರಿ ಶ 150ರಷ್ಟು ಹಿಂದೆಯೇ ಇತಿಹಾಸದಲ್ಲಿ ಈ ಊರಿನ ಪ್ರಸ್ತಾಪ ಸಿಗುತ್ತದೆ. ಪ್ರಸಿದ್ಧ ಇತಿಹಾಸಕಾರ ಟಾಲೆಮಿ ಉಲ್ಲೇಖದಲ್ಲಿ ಇದು 'ಪೇತಗಲ್' ಎಂದು ಅನೇಕ ಶಾಸನಗಳ್ಲಿ 'ಪಟ್ಟದ ಕಿಸುವೊಳಲ್' ಎಂದೂ ಉಲ್ಲೇಖಿತವಾಗಿದೆ. ಇಲ್ಲಿರುವ ಅನೇಕ ದೇವಾಲಯಗಳಲ್ಲಿ ಹತ್ತು ದೇವಾಲಯಗಳು ಶೈವ ಸಂಪ್ರದಾದವುಗಳಾಗಿದ್ದರೆ ಉಳಿದವು ಜೈನ ಹಾಗು ಇತರ ಮತಗಳ ದೇವಾಲಯಗಳಾಗಿವೆ. ಇಲ್ಲಿನ ದೇವಾಲಯಗಳಲ್ಲಿ ವಾಸ್ತುವಿನ್ಯಾಸ ಉತ್ತುಂಗವನ್ನು ತಲುಪಿದ್ದನ್ನು ಕಾಣುತ್ತೇವೆ.ಆ ಕಾರಣಕ್ಕಾಗೇ ಇಂದಿಗೂ ಅಸಂಖ್ಯ ಪ್ರವಾಸಿಗರನ್ನು ಸೆಳೆಯುತ್ತಿದೆ. ಈ ಸಮುಚ್ಚಯದಲ್ಲಿನ ಗಮನಸೆಳೆಯುವ ಪ್ರಮುಖ ದೇವಾಲಯಗಳೆಂದರೆ ವಿರೂಪಾಕ್ಷ ಹಾಗು ಮಲ್ಲಿಕಾರ್ಜುನ ದೇವಾಲಯಗಳು. ಈ ಎರಡೂ ದೇವಾಲಯಗಳ ವಿಶೇಷತೆಯೆಂದರೆ ಇವುಗಳನ್ನು ೨ನೇ ವಿಕ್ರಮಾದಿತ್ಯನು ತಮ್ಮ ಸಾಂಪ್ರದಾಯಿಕ ವೈರಿಗಳಾಗಿದ್ದ ಪಲ್ಲವರ ಮೇಲೆ ಸಾಧಿಸಿದ ದಿಗ್ವಿಜಯದ ನೆನಪಿಗಾಗಿ ಅವನ ಇಬ್ಬರು ರಾಣಿಯರು ಕಟ್ಟಿಸಿರುವುದು. ಇವು ಕಂಚಿಯಲ್ಲಿನ ಕೈಲಾಸ್ ನಾಥರ್ ದೇವಾಲಯದ ವಾಸ್ತುವಿನಿಂದ ಪ್ರಭಾವಿತವಾಗಿರುವುದು ಎದ್ದು ಕಾಣುತ್ತದೆ.

ಅದರಲ್ಲೂ ವಿರೂಪಾಕ್ಷ ದೇವಾಲಯ ಒಂದು ಪರಿಪೂರ್ಣ ದೇವಾಲಯ ವಾಸ್ತುವಿಗೆ ಉದಾಹರಣೆಯಾಗಿದೆ. ಇದು ಕ್ರಿ ಶ 740ರಲ್ಲಿ ಹಿರಿಯ ರಾಣಿಯಾದ ಲೋಕಮಹಾದೇವಿಯಿಂದ ಕಟ್ಟಿಸಲ್ಪಟ್ಟಿದೆ. ಇದು ಪೂರ್ವಾಭಿಮುಖವಾಗಿದ್ದು ಮುಂದಿರುವ ತೆರೆದ ಮಂಟಪದಲ್ಲಿ ಸುಂದರವಾದ ನಂದಿ ವಿಗ್ರಹವಿದೆ. ಪಶ್ಚಿಮ ದಿಕ್ಕನ್ನು ಹೊರತುಪಡಿಸಿ ಉಳಿದೆಲ್ಲ ದಿಕ್ಕುಗಳಲ್ಲಿ ಮುಖಮಂಟಪವಿದ್ದು ದೇವಾಲಯದ ಒಳಗೆ ಸಭಾಮಂಟಪ ಹಾಗು ಪ್ರದಕ್ಷಿಣಾ ಪಥವಿದೆ. ಪ್ರವೇಶದಲ್ಲೇ ಇರುವ ವೇದಿಕೆ ಮೇಲೆ ವಸ್ತ್ರಾಭರಣಗಳಿಂದ ಶೋಭಿತರಾದ ರಾಜ ದಂಪತಿಗಳ ವಿವಿಧ ಭಂಗಿಯ ಶಿಲ್ಪಗಳು ಮನಸೆಳೆಯುತ್ತವೆ. ಇವು ವಿಕ್ರಮಾದಿತ್ಯ ಹಾಗು ರಾಣಿ ಲೋಕಮಹಾದೇವಿಯನ್ನು ಬಿಂಬಿಸುತ್ತವೆ(?). ಈ ದೇವಾಲಯದ ಶಿಲ್ಪಿ ಸರ್ವಸಿದ್ಧಿ ಆಚಾರಿ ಎಂಬುವವನು.ಇವನಿಗೆ ವಿಕ್ರಮಾದಿತ್ಯನು 'ಪೆರ್ಜೆರಿಪು' ಎಂಬ ಬಿರುದನ್ನು ಕೊಟ್ಟು ಸನ್ಮಾನಿಸಿರುವ ಬಗ್ಗೆ ಶಾಸನ ಬರೆಸಲಾಗಿದೆ. ಇಂಥ ಸುಂದರ ದೇವಾಲಯವೇ ಮುಂದೆ ರಾಷ್ಟ್ರಕೂಟರ ೧ನೇ ಕೃಷ್ಣನು ಎಲ್ಲೋರದಲ್ಲಿ ಕಟ್ಟಿಸಿದ ಕೈಲಾಸನಾಥ ಗುಹಾಲಯಕ್ಕೆ ಮುಖ್ಯ ಸ್ಫೂರ್ತಿಯಾಯಿತು. ಇದರ ಪಕ್ಕದಲ್ಲಿರುವುದೇ ಮಲ್ಲಿಕಾರ್ಜುನ ದೇವಾಲಯ. ಇದನ್ನು ವಿಕ್ರಮಾದಿತ್ಯನ ಮತ್ತೊಬ್ಬ ರಾಣಿ ತ್ರೈಲೋಕ್ಯದೇವಿಯು ಕ್ರಿ ಶ 743ರಲ್ಲಿ ನಿರ್ಮಿಸಿದಳು. ಈಗ ಇದು ಬಹುತೇಕ ಹಾಳಾಗಿದ್ದು ನೋಡುಗರಿಗೆ ಹಿಂದೊಮ್ಮೆ ಇದ್ದಿರಬಹುದಾದ ವೈಭವವನ್ನು ಕಣ್ಣಮುಂದೆ ತಂದು ನಿಲ್ಲಿಸುತ್ತದೆ. ಇದು ಕೂಡ ವಾಸ್ತು ವಿನ್ನ್ಯಾಸದಲ್ಲಿ ವಿರುಪಾಕ್ಷ ದೇವಾಲಯವನ್ನು ಹೋಲುತ್ತದೆ. ಇದನ್ನೂ ಅದೇ ಶಿಲ್ಪಿಗಳು ನಿರ್ಮಿಸಿರುವ ಸಾಧ್ಯತೆ ಇದೆ. ಇವೆರಡು ದೇವಾಲಯಗಳ ಹೊರತಾಗಿ ಇಲ್ಲಿನ ಸಮುಚ್ಚಯದಲ್ಲಿ ಕಾಶಿ ವಿಶ್ವನಾಥ, ಪಾಪನಾಥ ಹಾಗು ಜಿನಾಲಯಗಳೂ ಇವೆ. ಜಿನಾಲಯದಲ್ಲಿನ ಕಲ್ಲಿನ ಆನೆಗಳು ಹಾಗು ಮೇಲ್ಮಹಡಿಗೆ ಹೋಗಲು ಇರುವ ಕಲ್ಲಿನ ಏಣಿಗಳು ತುಂಬ ಆರ್ಷಕವಾಗಿವೆ. ಇಲ್ಲಿರುವ ಸ್ಮಾರಕಗಳ ಗು o ಪನ್ನು ಯುನೆಸ್ಕೋ ೧೯೮೭ ರಲ್ಲಿ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ.

ಬೇಲೂರು ಬೇ

ಬೇಲೂರು - ಹಾಸನ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲೊಂದು. ಶಿಲಾಬಾಲಿಕೆಯರ ಬೇಲೂರು ಎಂದು ಪ್ರಸಿದ್ಧವಾಗಿರುವ ಬೇಲೂರು ಶಿಲ್ಪಕಲೆಗೆ ಖ್ಯಾತಿ ಪಡೆದಿದೆ. ಹಳೇಬೀಡು, ಸೋಮನಾಥಪುರದ ಜೊತೆಗೆ ಬೇಲೂರು, ಹೊಯ್ಸಳ ಸಾಮ್ರಾಜ್ಯದ ಶಿಲ್ಪಕಲೆಯ ದೇವಾಲಯಗಳೆಂದು ಪ್ರಸಿದ್ಧವಾಗಿವೆ. ಪ್ರತಿ ವರ್ಷವೂ ದೇಶವಿದೇಶದ ಲಕ್ಷಾಂತರ ಪ್ರವಾಸಿಗಳು ಈ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಹಳೇಬೀಡಿಗೆ ಮುನ್ನ ಬೇಲೂರು ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಶಾಸನಗಳ ಪ್ರಕಾರ ಶಾಸನಗಳ ಪ್ರಕಾರ ಈ ನಗರವನ್ನು ವೇಲಾಪುರಿ ಎಂದೂ ಕರೆಯಲಾಗುತಿತ್ತು ಎಂದು ತಿಳಿದುಬರುತ್ತದೆ. ವರ್ಷ ೨೦೦೫ರಲ್ಲಿ ಆರ್ಖಿಯಾಲಾಜಿಕಲ್ ಸರ್ವೆ ಆಫ್ ಇಂಡಿಯದವರು ಶ್ರವಣಬೆಳಗೊಳದ ಗೊಮ್ಮಟನ ಜೊತೆಗೆ ಬೇಲೂರು-ಹಳೇಬೀಡನ್ನೂ ವಿಶ್ವ ಸಂಸ್ಕೃತಿ ನಿಲಯವಾಗಿ ಘೋಷಿಸಲು ನೇಮಿಸಿದ್ದಾರೆ.[೧] ಈ ದೇವಾಲಯವನ್ನು ವಿಜಯನಾರಾಯಣಸ್ವಾಮಿ ದೇವಸ್ಥಾನವೆಂದೂ, ಸೌಮ್ಯಕೇಶವಸ್ವಾಮಿ ದೇವಸ್ಥಾನವೆಂದೂ ಕರೆಯುವ ವಾಡಿಕೆ ಇರುವುದಾಗಿ ಸ್ಥಳೀಯ ಜನರಿಂದ ಕಂಡು.

ಮುಖ್ಯ ಆಕರ್ಷಣೆಗಳು ಬೇಲೂರಿನಲ್ಲಿ ಚೆನ್ನಕೇಶವಸ್ವಾಮಿಯ ದೇವಸ್ಥಾನ ಮತ್ತು ದೇವಸ್ಥಾನದ ಆವರಣವೇ ಮುಖ್ಯ ಆಕರ್ಷಣೆ. ಶಿಲ್ಪಕಲೆಗೇ ನಿದರ್ಶನವಾಗಿರುವ ಈ ದೇವಾಲಯದದಲ್ಲಿ ಚೆನ್ನಕೇಶವ ಸ್ವಾಮಿಯ ದೇವಸ್ಥಾನದ ಜೊತೆಗೆ, ಸೌಮ್ಯನಾಯಕಿ ಅಮ್ಮನವರ ದೇವಸ್ಥಾನ, ರಂಗನಾಯಕಿ ಅಮ್ಮನವರ ದೇವಸ್ಥಾನ ಮತ್ತು ಕಪ್ಪೆಚೆನ್ನಿಗರಾಯನ ದೇವಸ್ಥಾನಗಳು ಮುಖ್ಯ ಆಕರ್ಷಣೆಗಳು. ಇದಲ್ಲದೇ ಮಖ್ಯ ದೇವಸ್ಥಾನದ ಹೊರಭಾಗದಲ್ಲಿರುವ ಶಿಲಾಬಾಲಿಕೆಗಳು, ದೇವಸ್ಥಾನದ ಒಳಾಂಗಣದ ಕಂಬಗಳು ಮತ್ತು ದೇವಾಲಯದ ಗೋಪುರ ನಯನ ಮನೋಹರ. ಐತಿಹಾಸಿಕ ಸ್ಥಳ ಬೇಲೂರು ಒಂದು ಐತಿಹಾಸಿಕ ಸ್ಥಳವಾಗಿದ್ದು, ಇಲ್ಲಿನ ಚೆನ್ನಕೇಶ್ವರ ದೇವಾಲಯ ಪ್ರಪಂಚದಲ್ಲಿ ಪ್ರಸಿದ್ಧಿ ಪಡೆದಿದೆ. ಈ ದೇವಾಲಯ ನೋಡಲು ಹೆಚ್ಚು ಹೆಚ್ಚು ಜನ ಬರುತ್ತರೆ. ಇಲ್ಲಿರುವ ಶ್ರೀ ಚನ್ನಕೇಶ್ವರ ದೇವಾಲಯವೂ ಹೊಯ್ಸಳರ ಕಾಲದಲ್ಲಿ ಪ್ರತಿಷ್ಠಾಪನೆಯಾಯಿತು ಹಾಗೂ ಈ ದೇವಾಲಯವು ನಕ್ಷತ್ರ ಆಕಾರದಲ್ಲಿದೆ ಈ ದೇವಾಲಯವು ಸೂಕ್ಷ್ಮ ಕೆತ್ತನೆಯಿಂದ ಕೂಡಿದೆ ಹಾಗೂ ಪ್ರೇಕ್ಷಣೀಯ ಸ್ಥಳವಾಗಿದೆ ಇಲ್ಲಿಗೆ ಬೇರೆ ಬೇರೆ ಕಡೆಯಿಂದ ಹೆಚ್ಚುಹೆಚ್ಚು ಜನ ಬಂದು ಈ ದೇವಾಲಯನ್ನು ವೀಕ್ಷಿಸುತ್ತಾರೆ

‌‍ಸಿದ್ದರಹಳಿ ಸಿದ್ದರಹಳಿ ಎಂಬ ಹೆಸರು ಬರಲು ಕಾರಣ ಇದೆ ಅದೇನೆಂದರೆ ಪ್ರಸಿದ್ಧ ದೇವಾಲಯ ಮತ್ತು ಪ್ರತೀವರ್ಷ ವಿವಿಧ ವಿಶೇಷ ಪೂಜೆ ಮಾಡುತ್ತಾರೆ.ಬೇಲೂರು ತಾಲ್ಲೂಕಿನ ೧೮ಕಿ.ಮಿ ಸಮೀಪದಲ್ಲಿರುವ ಸಿದ್ದರಹಳ್ಳಿಯಲ್ಲಿ ಪ್ರಸಿದ್ದವಾದ ದೇವಾಲಯವಿದ್ದು ಸಿದ್ದರಹಳ್ಳಿ ಎಂದು ಹೆಸರು ಬರಲು ಕಾರಣವೆಂದರೆ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಒಂದು ಹಬ್ಬವನ್ನು ಮಾಡುತ್ತಾರೆ ಆ ಹಬ್ಬವನ್ನು ಸಿದ್ದರ ಹಬ್ಬ ಎಂದು ಆಚರಿಸುತ್ತಾರೆ. ಹಿಂದಿನ ಕಾಲದಿಂದಲೂ ಈ ಹಬ್ಬವನ್ನು ಆಚರಿಸಲಾಗಿದ್ದು ಇದ್ದರಿಂದಾಗಿ ಈ ಊರಿಗೆ ಸಿದ್ದರಹಳ್ಳಿ ಎಂದು ಹೆಸರು ಬರಲು ಕಾರಣವಾಗಿದೆ.ಈ ಭಾಗದಲ್ಲಿ ಹೆಚ್ಚು ಭತ್ತ ಹಾಗೂ ಮೆಕ್ಕೆಜೋಳ.ರಾಗಿ ಬೆಳೆಯುತ್ತಾರೆ. ಭೂಗೋಳ ಬೇಲೂರು ಕರ್ನಾಟಕ ರಾಜ್ಯದ ಹಾಸನ ಜಿಲ್ಲಿಯಲ್ಲಿದೆ. ಯಗಚಿ ನದಿಯ ದಡದಲ್ಲಿರುವ ಬೇಲೂರು, ಬೆಂಗಳೂರಿನಿಂದ ೨೨೨ ಕಿ.ಮಿ, ಮೈಸೂರಿನಿಂದ ೧೪೯ ಕಿ.ಮಿ ಮತ್ತು ಜಿಲ್ಲಾ ಕೇಂದ್ರದಿಂದ ೩೭ಕಿ.ಮಿ ದೂರದಲ್ಲಿದೆ. ಇಲ್ಲಿಗೆ ಬರಲು ರಸ್ತೆ ಮಾರ್ಗವೇ ಮುಖ್ಯ ಮಾರ್ಗವಾಗಿದ್ದು, ಹತ್ತಿರದ ಅರಸೀಕೆರೆಗೆ ಅಥವಾ ಬಾಣಾವರಕ್ಕೆ ರೈಲಿನಲ್ಲಿ ಬಂದು, ಅಲ್ಲಿಂದ ಮುಂದಕ್ಕೆ ಬಸ್ಸಿನಲ್ಲಿ ಬರಬಹುದು. ಬಾಣಾವರದದಿಂದ ಹಳೇಬೀಡು ಕೇವಲ ೨೫ ಕಿ.ಮೀ ದೂರದಲ್ಲಿದ್ದು, ಅಲ್ಲಿಂದ ಬೇಲೂರು ಕೇವಲ ೧೫ ಕಿ.ಮೀ ದೂರದಲ್ಲಿರುತ್ತದೆ. ಬೆಂಗಳೂರಿನಿಂದ ರೈಲು ಮಾರ್ಗವಾಗಿ ಬಾಣಾವರದ ರೈಲ್ವೆ ನಿಲ್ದಾಣದಲ್ಲಿ ಇಳಿದರೆ ಅಲ್ಲಿಂದ ಪ್ರತಿ ಅರ್ಧ ಗಂಟೆಗೊಮ್ಮೆ ಬಸ್ಸಿನ ಸೌಲಭ್ಯವಿರುತ್ತದೆ.

ಇತಿಹಾಸ ಇದನ್ನು ಹಿ೦ದೆ ವೇಲುಪುರ' ಎ೦ದು ಕರೆಯುತ್ತಿದ್ದರು. ದೇವಾಲಯ ಕಟ್ಟುವ ಕಾರ್ಯ ಹೊಯ್ಸಳ ಚಕ್ರವರ್ತಿಯಾದ ವಿಷ್ಣುವರ್ಧನನ ಆಳ್ವಿಕೆಯಲ್ಲಿ ಪ್ರಾರಂಭವಾಯಿತು. ರಾಜಾ ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರ ಮೇಲಿನ ವಿಜಯೋತ್ಸವವನ್ನು ಆಚರಿಸುವ ಸಮಯವಾದ ೧೧೧೭ರಲ್ಲಿ ತನ್ನ ಗುರುಗಳಾದ ಶ್ರೀ ರಾಮಾನುಜಾಚಾರ್ಯರ ಆಶಿರ್ವಾದದೊಂದಿಗೆ ಚೆನ್ನಕೇಶವಸ್ವಾಮಿಯ ವಿಗ್ರಹವನ್ನು ಪ್ರತಿಷ್ಠೆ ಮಾಡಿದನು. ಈ ರೀತಿಯಾಗಿ ಈ ದೇವಸ್ಥಾನಕ್ಕೆ ವಿಜಯನಾರಾಯಣಸ್ವಾಮಿ ದೇವಸ್ಥಾನವೆಂದು ಹೆಸರು ಬಂದಿದೆ. ಸುಮಾರು ೧೦೩ ವರ್ಷಗಳ ಕಾಲ ನಡೆದಂತಹ ಈ ದೇವಾಲಯದ ಕಾರ್ಯ, ವಿಷ್ಣುವರ್ಧನನ ಮೊಮ್ಮಗನಾದ ಇಮ್ಮಡಿ ವೀರ ಬಲ್ಲಳನ ಆಳ್ವಿಕೆಯಲ್ಲಿ ರೂಪಗೊಂಡಿತು. ದೇವಾಲಯಕ್ಕೆ ಒಂದು ವಿಮಾನ ಗೋಪುರವಿದ್ದು, ಈ ಕಾರಣವಾಗಿ ಇದನ್ನು ಹೊಯ್ಸಳದ ಏಕಕೂಟ ಶೈಲಿಯ ದೇವಸ್ಥಾನವೆಂದು ಪರಿಗಣಿಸಲಾಗಿದೆ. ಈ ದೇವಾಲಯದ ಗೋಪುರವು ೭೦ ಅಡಿಗಳಿಗೂ ಎತ್ತರವಾಗಿದ್ದು ಧಾಳಿಕಾರರ ಹಾವಳಿಗೆ ಸಿಕ್ಕಿ ವಿರೂಪಗೊಂಡಿತ್ತು. ಇದನ್ನು ೧೩೯೭ರಲ್ಲಿ ವಿಜಯನಗರದ ಅರಸರಾದ ಕೃಷ್ಣದೇವರಾಯರ ಮುತ್ತಜ್ಜರಾದ ಹರಿಹರ ಮಹಾರಾಜರ ದಂಡಾಧಿಪತಿ ಸಾಲುವ ಗೊಂಡನೆಂಬವರು ಇದರ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡರು. ಈ ದೇವಾಲಯಕ್ಕೆ ಇನ್ನೊಂದು ಬಾಗಿಲಿದೆ. ಇದಕ್ಕೆ 'ಆನೆ ಬಾಗಿಲು' ಎಂದು ಕರೆಯುತ್ತಾರೆ ಬೇಲೂರೀನಲ್ಲಿ ಅನೇಕ ದೇವಾಯಗಳಿವೆ. ಅವುಗಳಲ್ಲಿ ಚನ್ನ ಕೇಶವ ದೇವಾಲಯ ಪ್ರಸಿದ್ದವಾಗಿದೆ

ಶಾಸನಗಳ ಪ್ರಕಾರ ಶಾಸನಗಳ ಪ್ರಕಾರ ಈ ನಗರವನ್ನು ವೇಲಾಪುರಿ ಎಂದೂ ಕರೆಯಲಾಗುತಿತ್ತು ಎಂದು ತಿಳಿದುಬರುತ್ತದೆ. ವರ್ಷ ೨೦೦೫ರಲ್ಲಿ ಆರ್ಖಿಯಾಲಾಜಿಕಲ್ ಸರ್ವೆ ಆಫ್ ಇಂಡಿಯದವರು ಶ್ರವಣಬೆಳಗೊಳದ ಗೊಮ್ಮಟನ ಜೊತೆಗೆ ಬೇಲೂರು-ಹಳೇಬೀಡನ್ನೂ ವಿಶ್ವ ಸಂಸ್ಕೃತಿ ನಿಲಯವಾಗಿ ಘೋಷಿಸಲು ನೇಮಿಸಿದ್ದಾರೆ.[೧] ಈ ದೇವಾಲಯವನ್ನು ವಿಜಯನಾರಾಯಣಸ್ವಾಮಿ ದೇವಸ್ಥಾನವೆಂದೂ, ಸೌಮ್ಯಕೇಶವಸ್ವಾಮಿ ದೇವಸ್ಥಾನವೆಂದೂ ಕರೆಯುವ ವಾಡಿಕೆ ಇರುವುದಾಗಿ ಸ್ಥಳೀಯ ಜನರಿಂದ ಕಂಡು.

ಮುಖ್ಯ ಆಕರ್ಷಣೆಗಳು ಬೇಲೂರಿನಲ್ಲಿ ಚೆನ್ನಕೇಶವಸ್ವಾಮಿಯ ದೇವಸ್ಥಾನ ಮತ್ತು ದೇವಸ್ಥಾನದ ಆವರಣವೇ ಮುಖ್ಯ ಆಕರ್ಷಣೆ. ಶಿಲ್ಪಕಲೆಗೇ ನಿದರ್ಶನವಾಗಿರುವ ಈ ದೇವಾಲಯದದಲ್ಲಿ ಚೆನ್ನಕೇಶವ ಸ್ವಾಮಿಯ ದೇವಸ್ಥಾನದ ಜೊತೆಗೆ, ಸೌಮ್ಯನಾಯಕಿ ಅಮ್ಮನವರ ದೇವಸ್ಥಾನ, ರಂಗನಾಯಕಿ ಅಮ್ಮನವರ ದೇವಸ್ಥಾನ ಮತ್ತು ಕಪ್ಪೆಚೆನ್ನಿಗರಾಯನ ದೇವಸ್ಥಾನಗಳು ಮುಖ್ಯ ಆಕರ್ಷಣೆಗಳು. ಇದಲ್ಲದೇ ಮಖ್ಯ ದೇವಸ್ಥಾನದ ಹೊರಭಾಗದಲ್ಲಿರುವ ಶಿಲಾಬಾಲಿಕೆಗಳು, ದೇವಸ್ಥಾನದ ಒಳಾಂಗಣದ ಕಂಬಗಳು ಮತ್ತು ದೇವಾಲಯದ ಗೋಪುರ ನಯನ ಮನೋಹರ. ಐತಿಹಾಸಿಕ ಸ್ಥಳ ಬೇಲೂರು ಒಂದು ಐತಿಹಾಸಿಕ ಸ್ಥಳವಾಗಿದ್ದು, ಇಲ್ಲಿನ ಚೆನ್ನಕೇಶ್ವರ ದೇವಾಲಯ ಪ್ರಪಂಚದಲ್ಲಿ ಪ್ರಸಿದ್ಧಿ ಪಡೆದಿದೆ. ಈ ದೇವಾಲಯ ನೋಡಲು ಹೆಚ್ಚು ಹೆಚ್ಚು ಜನ ಬರುತ್ತರೆ. ಇಲ್ಲಿರುವ ಶ್ರೀ ಚನ್ನಕೇಶ್ವರ ದೇವಾಲಯವೂ ಹೊಯ್ಸಳರ ಕಾಲದಲ್ಲಿ ಪ್ರತಿಷ್ಠಾಪನೆಯಾಯಿತು ಹಾಗೂ ಈ ದೇವಾಲಯವು ನಕ್ಷತ್ರ ಆಕಾರದಲ್ಲಿದೆ ಈ ದೇವಾಲಯವು ಸೂಕ್ಷ್ಮ ಕೆತ್ತನೆಯಿಂದ ಕೂಡಿದೆ ಹಾಗೂ ಪ್ರೇಕ್ಷಣೀಯ ಸ್ಥಳವಾಗಿದೆ ಇಲ್ಲಿಗೆ ಬೇರೆ ಬೇರೆ ಕಡೆಯಿಂದ ಹೆಚ್ಚುಹೆಚ್ಚು ಜನ ಬಂದು ಈ ದೇವಾಲಯನ್ನು ವೀಕ್ಷಿಸುತ್ತಾರೆ

‌‍ಸಿದ್ದರಹಳಿ ಸಿದ್ದರಹಳಿ ಎಂಬ ಹೆಸರು ಬರಲು ಕಾರಣ ಇದೆ ಅದೇನೆಂದರೆ ಪ್ರಸಿದ್ಧ ದೇವಾಲಯ ಮತ್ತು ಪ್ರತೀವರ್ಷ ವಿವಿಧ ವಿಶೇಷ ಪೂಜೆ ಮಾಡುತ್ತಾರೆ.ಬೇಲೂರು ತಾಲ್ಲೂಕಿನ ೧೮ಕಿ.ಮಿ ಸಮೀಪದಲ್ಲಿರುವ ಸಿದ್ದರಹಳ್ಳಿಯಲ್ಲಿ ಪ್ರಸಿದ್ದವಾದ ದೇವಾಲಯವಿದ್ದು ಸಿದ್ದರಹಳ್ಳಿ ಎಂದು ಹೆಸರು ಬರಲು ಕಾರಣವೆಂದರೆ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಒಂದು ಹಬ್ಬವನ್ನು ಮಾಡುತ್ತಾರೆ ಆ ಹಬ್ಬವನ್ನು ಸಿದ್ದರ ಹಬ್ಬ ಎಂದು ಆಚರಿಸುತ್ತಾರೆ. ಹಿಂದಿನ ಕಾಲದಿಂದಲೂ ಈ ಹಬ್ಬವನ್ನು ಆಚರಿಸಲಾಗಿದ್ದು ಇದ್ದರಿಂದಾಗಿ ಈ ಊರಿಗೆ ಸಿದ್ದರಹಳ್ಳಿ ಎಂದು ಹೆಸರು ಬರಲು ಕಾರಣವಾಗಿದೆ.ಈ ಭಾಗದಲ್ಲಿ ಹೆಚ್ಚು ಭತ್ತ ಹಾಗೂ ಮೆಕ್ಕೆಜೋಳ.ರಾಗಿ ಬೆಳೆಯುತ್ತಾರೆ. ಭೂಗೋಳ ಬೇಲೂರು ಕರ್ನಾಟಕ ರಾಜ್ಯದ ಹಾಸನ ಜಿಲ್ಲಿಯಲ್ಲಿದೆ. ಯಗಚಿ ನದಿಯ ದಡದಲ್ಲಿರುವ ಬೇಲೂರು, ಬೆಂಗಳೂರಿನಿಂದ ೨೨೨ ಕಿ.ಮಿ, ಮೈಸೂರಿನಿಂದ ೧೪೯ ಕಿ.ಮಿ ಮತ್ತು ಜಿಲ್ಲಾ ಕೇಂದ್ರದಿಂದ ೩೭ಕಿ.ಮಿ ದೂರದಲ್ಲಿದೆ. ಇಲ್ಲಿಗೆ ಬರಲು ರಸ್ತೆ ಮಾರ್ಗವೇ ಮುಖ್ಯ ಮಾರ್ಗವಾಗಿದ್ದು, ಹತ್ತಿರದ ಅರಸೀಕೆರೆಗೆ ಅಥವಾ ಬಾಣಾವರಕ್ಕೆ ರೈಲಿನಲ್ಲಿ ಬಂದು, ಅಲ್ಲಿಂದ ಮುಂದಕ್ಕೆ ಬಸ್ಸಿನಲ್ಲಿ ಬರಬಹುದು. ಬಾಣಾವರದದಿಂದ ಹಳೇಬೀಡು ಕೇವಲ ೨೫ ಕಿ.ಮೀ ದೂರದಲ್ಲಿದ್ದು, ಅಲ್ಲಿಂದ ಬೇಲೂರು ಕೇವಲ ೧೫ ಕಿ.ಮೀ ದೂರದಲ್ಲಿರುತ್ತದೆ. ಬೆಂಗಳೂರಿನಿಂದ ರೈಲು ಮಾರ್ಗವಾಗಿ ಬಾಣಾವರದ ರೈಲ್ವೆ ನಿಲ್ದಾಣದಲ್ಲಿ ಇಳಿದರೆ ಅಲ್ಲಿಂದ ಪ್ರತಿ ಅರ್ಧ ಗಂಟೆಗೊಮ್ಮೆ ಬಸ್ಸಿನ ಸೌಲಭ್ಯವಿರುತ್ತದೆ

ಇತಿಹಾಸ ಇದನ್ನು ಹಿ೦ದೆ ವೇಲುಪುರ' ಎ೦ದು ಕರೆಯುತ್ತಿದ್ದರು. ದೇವಾಲಯ ಕಟ್ಟುವ ಕಾರ್ಯ ಹೊಯ್ಸಳ ಚಕ್ರವರ್ತಿಯಾದ ವಿಷ್ಣುವರ್ಧನನ ಆಳ್ವಿಕೆಯಲ್ಲಿ ಪ್ರಾರಂಭವಾಯಿತು. ರಾಜಾ ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರ ಮೇಲಿನ ವಿಜಯೋತ್ಸವವನ್ನು ಆಚರಿಸುವ ಸಮಯವಾದ ೧೧೧೭ರಲ್ಲಿ ತನ್ನ ಗುರುಗಳಾದ ಶ್ರೀ ರಾಮಾನುಜಾಚಾರ್ಯರ ಆಶಿರ್ವಾದದೊಂದಿಗೆ ಚೆನ್ನಕೇಶವಸ್ವಾಮಿಯ ವಿಗ್ರಹವನ್ನು ಪ್ರತಿಷ್ಠೆ ಮಾಡಿದನು. ಈ ರೀತಿಯಾಗಿ ಈ ದೇವಸ್ಥಾನಕ್ಕೆ ವಿಜಯನಾರಾಯಣಸ್ವಾಮಿ ದೇವಸ್ಥಾನವೆಂದು ಹೆಸರು ಬಂದಿದೆ. ಸುಮಾರು ೧೦೩ ವರ್ಷಗಳ ಕಾಲ ನಡೆದಂತಹ ಈ ದೇವಾಲಯದ ಕಾರ್ಯ, ವಿಷ್ಣುವರ್ಧನನ ಮೊಮ್ಮಗನಾದ ಇಮ್ಮಡಿ ವೀರ ಬಲ್ಲಳನ ಆಳ್ವಿಕೆಯಲ್ಲಿ ರೂಪಗೊಂಡಿತು. ದೇವಾಲಯಕ್ಕೆ ಒಂದು ವಿಮಾನ ಗೋಪುರವಿದ್ದು, ಈ ಕಾರಣವಾಗಿ ಇದನ್ನು ಹೊಯ್ಸಳದ ಏಕಕೂಟ ಶೈಲಿಯ ದೇವಸ್ಥಾನವೆಂದು ಪರಿಗಣಿಸಲಾಗಿದೆ. ಈ ದೇವಾಲಯದ ಗೋಪುರವು ೭೦ ಅಡಿಗಳಿಗೂ ಎತ್ತರವಾಗಿದ್ದು ಧಾಳಿಕಾರರ ಹಾವಳಿಗೆ ಸಿಕ್ಕಿ ವಿರೂಪಗೊಂಡಿತ್ತು. ಇದನ್ನು ೧೩೯೭ರಲ್ಲಿ ವಿಜಯನಗರದ ಅರಸರಾದ ಕೃಷ್ಣದೇವರಾಯರ ಮುತ್ತಜ್ಜರಾದ ಹರಿಹರ ಮಹಾರಾಜರ ದಂಡಾಧಿಪತಿ ಸಾಲುವ ಗೊಂಡನೆಂಬವರು ಇದರ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡರು. ಈ ದೇವಾಲಯಕ್ಕೆ ಇನ್ನೊಂದು ಬಾಗಿಲಿದೆ. ಇದಕ್ಕೆ 'ಆನೆ ಬಾಗಿಲು' ಎಂದು ಕರೆಯುತ್ತಾರೆ ಬೇಲೂರೀನಲ್ಲಿ ಅನೇಕ ದೇವಾಯಗಳಿವೆ. ಅವುಗಳಲ್ಲಿ ಚನ್ನ ಕೇಶವ ದೇವಾಲಯ ಪ್ರಸಿದ್ದವಾಗಿದೆ

ಬೈಲಕುಪ್ಪೆ ಬೈಲಕುಪ್ಪೆ ಯು "ಲಗ್‌ಸಮ್‌‌ ಸ್ಯಾಂಡಪ್ಲಿಂಗ್‌‌" (1961ರಲ್ಲಿ ಸ್ಥಾಪಿಸಲ್ಪಟ್ಟಿತು) ಮತ್ತು "ಡಿಕ್ಯಿ ಲಾರ್ಸೋ" (1969ರಲ್ಲಿ ಸ್ಥಾಪಿಸಲ್ಪಟ್ಟಿತು) ಎಂದು ಕರೆಯಲ್ಪಡುವ, ಟಿಬೆಟ್‌‌ ಜನರಿಗೆ ಸೇರಿದ ಎರಡು ಅಕ್ಕಪಕ್ಕದ ನಿರಾಶ್ರಿತ ವಸಾಹತು ಶಿಬಿರಗಳ ತಾಣವಾಗಿದೆ; ಅಷ್ಟೇ ಅಲ್ಲ ಟಿಬೆಟ್ಟಿನ ಬೌದ್ಧಮತದ ಹಲವಾರು ಸನ್ಯಾಸಿ ಮಂದಿರಗಳಿಗೆ ಇದು ನೆಲೆಯಾಗಿದೆ. ಭಾರತದ ಕರ್ನಾಟಕ ರಾಜ್ಯದಲ್ಲಿನ ಮೈಸೂರು ಜಿಲ್ಲೆಯ ಪಶ್ಚಿಮ ಭಾಗದಲ್ಲಿ ಈ ಪ್ರದೇಶವು ನೆಲೆಗೊಂಡಿದೆ. ಅವಳಿ ಪಟ್ಟಣವಾದ ಕುಶಾಲನಗರವು ಬೈಲಕುಪ್ಪೆಯಿಂದ ಸೌಲಭ್ಯಗಳು[ಬದಲಾಯಿಸಿ] ಬೈಲಕುಪ್ಪೆಯು ಒಂದು ಸಣ್ಣ ಪಟ್ಟಣವಾಗಿದೆ. ಇದು ಆರಕ್ಷಕ ಠಾಣೆ, ವಾಣಿಜ್ಯ ಬ್ಯಾಂಕುಗಳು, ದೂರವಾಣಿ ವಿನಿಮಯ ಕೇಂದ್ರ, ಅಂಚೆ ಕಚೇರಿ, ವಸತಿಗೃಹಗಳು ಮತ್ತು ಅತ್ಯಂತ ಮುಖ್ಯವಾಗಿ, ಸ್ವರ್ಗಸದೃಶವಾಗಿರುವ ಒಂದು ಹವಾಮಾನವನ್ನು ಹೊಂದಿದೆ. ಬಸ್ಸುಗಳು, ಆಟೋ-ರಿಕ್ಷಾಗಳು, ಟ್ಯಾಕ್ಸಿಗಳಿಂದ ಸಾರಿಗೆ ಸೌಲಭ್ಯಗಳು ಮುಖ್ಯವಾಗಿ ದೊರೆಯುತ್ತವೆ. 6 ಕಿಲೋಮೀಟರುಗಳಷ್ಟು ದೂರದಲ್ಲಿ ನೆಲೆಗೊಂಡಿದೆ.

ಇಲ್ಲಿಗೆ ತಲುಪುವುದು ಹೇಗೆ? ರಾಜ್ಯ ಹೆದ್ದಾರಿ ಸಂಖ್ಯೆ 88ರ ಮೇಲೆ ಬೈಲಕುಪ್ಪೆಯು ನೆಲೆಗೊಂಡಿದೆ. ಅತ್ಯುತ್ಕೃಷ್ಟ ಗುಣಮಟ್ಟವನ್ನು ಹೊಂದಿರುವ ರಸ್ತೆಗಳಿಂದ ಇದು ಅತ್ಯುತ್ತಮವಾಗಿ ಸಂಪರ್ಕಿಸಲ್ಪಟ್ಟಿದೆ. ಮೈಸೂರು, ಬೆಂಗಳೂರು, ಮಂಗಳೂರು, ಚೆನ್ನೈ, ಪಣಜಿ ಇತ್ಯಾದಿಗಳಂಥ ಪ್ರಮುಖ ನಗರ-ಪಟ್ಟಣಗಳಿಂದ ಇಲ್ಲಿಗೆ ಬಸ್ಸಿನ ಸೌಲಭ್ಯಗಳು ಲಭ್ಯವಿವೆ. ಬೈಲಕುಪ್ಪೆ ಮತ್ತು ಇತರ ನಗರಗಳ ನಡುವೆ ಕಿಲೋಮೀಟರುಗಳಲ್ಲಿ ಇರುವ ಅಂತರವನ್ನು ಈ ಮುಂದೆ ನೀಡಲಾಗಿದೆ: ಮೈಸೂರು (82), ಬೆಂಗಳೂರು (220), ಮಂಗಳೂರು (172), ಮಂಡ್ಯ (122), ಚೆನ್ನೈ (585), ಹಾಸನ (80

ಇಲ್ಲಿ ನೋಡಲು ಏನೇನಿದೆ? ನ್ಯಾಮ್ರೋಡೊಲಿಂಗ್‌ ಸನ್ಯಾಸಿಗಳ ಮಂದಿರವು (ಸುವರ್ಣ ದೇವಾಲಯ) ಈ ಪಟ್ಟಣದ ಪ್ರಮುಖ ಆಕರ್ಷಣೆಯಾಗಿದೆ. ಮೈಸೂರಿನಿಂದ ಮಡಿಕೇರಿಯ ಕಡೆಗೆ ಹೋಗುವಾಗ, ಬೈಲಕುಪ್ಪೆಯಲ್ಲಿನ ಮೊದಲ ಶಿಬಿರ ರಸ್ತೆಗೆ ಎಡಕ್ಕೆ ತಿರುಗಬೇಕಾಗುತ್ತದೆ. ಮತ್ತೆ 4 ಕಿಲೋಮೀಟರುಗಳಷ್ಟು ಸಾಗಿದಾಗ ನಿಮಗೆ ಈ ತಾಣವು ಸಿಗುತ್ತದೆ. ಪಟ್ಟಣದಲ್ಲಿನ ತಿರುಮಲಾಪುರ ರಸ್ತೆಯಲ್ಲಿ ಸುಮಾರು ಒಂದು ಮೈಲು ದೂರದವರೆಗೆ ನೀವು ಸಾಗಿದರೆ, ಕರ್ನಾಟಕದಲ್ಲಿನ ಅತಿದೊಡ್ಡ ಸರೋವರಗಳ ಪೈಕಿ ಒಂದೆನಿಸಿರುವ ಇಂಗಳಕೆರೆಯನ್ನು (ಇಂಗಳಗೆರೆ) ನೀವು ಕಾಣಬಹುದು. ಸರೋವರಕ್ಕೆ ಸಾಗುವೆಡೆಗಿನ ಮಾರ್ಗದಲ್ಲಿ ಕಂಡುಬರುವ ಹಸಿರು ಅರಣ್ಯವು ನಿಮ್ಮ ಮನಸ್ಸನ್ನು ಆಹ್ಲಾದಕರವನ್ನಾಗಿಸುತ್ತದೆ. ಸರೋವರದ ಸಮೀಪದಲ್ಲಿ ಹಳೆಯದಾದ ಕಲ್ಲಿನ ಶಿಲ್ಪಕೃತಿಯೊಂದಿದ್ದು, ಅದರಲ್ಲಿ ಸುಂದರ ಕೆತ್ತನೆಗಳಿರುವುದನ್ನು ನೀವು ಕಾಣಬಹುದು. ಈ ಸರೋವರದ ನಂತರ, ಪರ್ವತದ (ರಂಗಸ್ವಾಮಿ ಬೆಟ್ಟ) ತುದಿಯ ಮೇಲೆ ರಂಗಸ್ವಾಮಿ ದೇವಾಲಯವಿರುವುದನ್ನು ಕಾಣಬಹುದು. ಗಣಪತಿ ದೇವಾಲಯವು ಹೆದ್ದಾರಿಯ ಸೌಂದರ್ಯಕ್ಕೆ ಮೆರುಗನ್ನು ನೀಡುತ್ತದೆ. ಬೌದ್ಧಮತದ ಸನ್ಯಾಸಿಗಳಿಗಾಗಿ ಗುಣಮಟ್ಟದ ಶಿಕ್ಷಣವನ್ನು ನೀಡುವ ಅನೇಕ ಬೌದ್ಧಮತೀಯ ಸನ್ಯಾಸಿ ಮಂದಿರಗಳು ಮತ್ತು ಶಾಲೆಗಳು ಇಲ್ಲಿ ಕಂಡುಬರುತ್ತವೆ

ಬೊಮ್ಮಘಟ್ಟ ಇತರ ಲೇಖನಗಳಿಂದ ಈ ಲೇಖನಕ್ಕೆ ಕೊಂಡಿಗಳಿಲ್ಲ. ದಯವಿಟ್ಟು ಈ ಲೇಖನಕ್ಕೆ ಇತರ ಲೇಖನಗಳ ಕೊಂಡಿಯನ್ನು ಸೇರಿಸಿ.. ಈ ಲೇಖನದ ಗುಣಮಟ್ಟ ಹೆಚ್ಚಿಸಲು ಕೊಂಡಿಗಳನ್ನು ಸೇರಿಸಿ. ಸಂದರ್ಭಕ್ಕೆ ಅನುಗುಣವಾದ ಕೊಂಡಿಗಳನ್ನು ಸೇರಿಸಿ. (ಡಿಸೆಂಬರ್ ೨೦೧೫) 'ಬೊಮ್ಮಘಟ್ಟವು,' 'ಬಳ್ಳಾರಿ' ಜಿಲ್ಲೆಯ ಪ್ರಮುಖ ಸ್ಥಳಗಳಲ್ಲೊಂದು. ಇಲ್ಲಿಯ 'ಶ್ರೀ ಹುಲಿಕುಂಟೇರಾಯ ದೇವಸ್ಥಾನ'ವು ಜಗತ್ಪ್ರಸಿದ್ದ. 'ಶ್ರೀ ಹುಲಿಕುಂಟೇರಾಯ ದೇವಸ್ಥಾನ'ವು ೧೫ನೇ ಶತಮಾನದಲ್ಲಿ ನಿರ್ಮಿಸಿದರೆಂದು ಪ್ರತೀತಿ. 'ಶ್ರೀ ಕೃಷ್ಣದೇವರಾಯ'ನ ಕಾಲದಲ್ಲಿ, 'ಪ.ಪೂ. ವ್ಯಾಸರಾಜರು ಶ್ರೀ ಹುಲಿಕುಂಟೇರಾಯ' ಸ್ಥಿರಪೂಜೆಗೈದರೆಂದು ಪ್ರತೀತಿ. ಇಲ್ಲಿ ಪ್ರತೀ ವರ್ಷ ಪಾಲ್ಗುಣ ಶುಕ್ಲ ದ ದಶಮಿಯಂದು 'ರತೋತ್ಸವ' ಇರುತ್ತದೆ.--117.192.166.42 ೧೭:೪೭, ೨ ಜನವರಿ ೨೦೧೦ ( UTC)

ಇತಿಹಾಸ ಶ್ರೀಹರಿಕಾರುಣ್ಯದಿಂದ ಸೃಷ್ಟಿಗೆ ಪ್ರಾಪ್ತರಾದ ಸಕಲ ಜೀವರ ಗತಿಕಾಣಿಸತಕ್ಕ ಪ್ರಭುಗಳು ಶ್ರೀಮುಖ್ಯಪ್ರಾಣದೇವರು. ಇವರು ಶ್ರೀವಿಷ್ಣುಭಕ್ತ್ಯಾದ್ಯನಂತರ ಗುಣಪರಿಪೂರ್ಣರು. ಬ್ರಹ್ಮರುದ್ರಾದಿಗಳಿಂದ ಪ್ರಾರ್ಥಿತನಾದ ಭಗವಂತನ ಆಜ್ಞೆಯನ್ನು ಅನರ್ಘ್ಯರತ್ನದಂತೆ ಶಿರದಲ್ಲಿ ಧರಿಸಿ, ಉಳಿದ ಅಶೇಷ ದೇವತೆಗಳ ಪ್ರಾಥನೆಯನ್ನು ಹಾರದೋಪಾದಿ ಕೊರಳಲ್ಲಿ ಧರಿಸಿ, ಸಚ್ಚಾಸ್ತ್ರ ಕರ್ತ್ರುಗಳಾಗಿ, ಅನಾದಿ ಸತ್ಸಂಪ್ರದಾಯ ಪರಂಪರಾ ಪ್ರಾಪ್ತವಾದ ಶ್ರೀಮದ್ವೈಷ್ಣವ ಸಿದ್ದಾಂತವನ್ನು ಪ್ರತಿಷ್ಥಾಪಿಸಿದ ಮಹಾನುಭಾವರು. ಭಗವಂತನ ಸೇವಾರೂಪವಾದ ಈ ಕೈಂಕರ್ಯದಿಂದ ಪರಮಪ್ರೀತನಾದ ಆ ಮಹಾನುಭಾವನ ಪರಮಾನುಗ್ರಹಪಾತ್ರರು. ಸ್ವಯಂ ಸಂಶಯರಹಿತರು. ಅನುಗ್ರಹ ಮಾತ್ರದಿಂದ ತಮ್ಮ ಭಕ್ತರ ಸಂಶಯಗಳನ್ನು ನಿವಾರಿಸತಕ್ಕ ಜಗದ್ಗುರುಗಳು. ಇವರು ಸಪ್ತಕೋಟಿ ಮಹಾಮಂತ್ರಸಿದ್ದರು. ಸರ್ವಸಾಮರ್ಥ್ಯೋಪೇತರು. ಅನಂತ ರೂಪಾವಯವ ಗುಣಾಕ್ರಿಯ ಜಾತ್ಯಾವಸ್ಥಾವಿಶಿಷ್ಠ ಭಗವಂತನ ಉಪಾಸಕರು. ತಮ್ಮನ್ನು ನಂಬಿದ ಭಕ್ತರನ್ನು ದುಷ್ಥಮಾರ್ಗಗಳಿಂದ ಉದ್ಹರಿಸಿ, ಸನ್ಮಾರ್ಗಕ್ಕೆ ಒಯ್ಯುವ ದಾರಿದೀಪ ಶ್ರೀಪ್ರಾಣದೇವರು. ತಮ್ಮನ್ನಾಶ್ರಯಿಸಿರುವ ಜೀವಿಗಳ ಉದ್ಧಾರಾರ್ಥ ಪ್ರತಿದಿನ ಶ್ರೀರಮಾಪತಿಯಲ್ಲಿ "ಪರಮದಯಾಳೋ, ಕ್ಷಮಾಸಮುದ್ರ, ಭಕ್ತವತ್ಸಲ ,

ಭಕ್ತಾಪರಾಧ ಸಹಿಷ್ಣೋ, ನಿನ್ನ ಅಧೀನರಾದ ಈ ಜೀವರು ದುಃಖಿತಾಂತಃಕರುಣಿಗಳಾಗಿದ್ದಾರೆ, ಬಳಲಿ ಬೆಂಡಾಗಿದ್ದಾರೆ, ದಾರಿಕಾಣದೆ ನಿನ್ನನ್ನೇ ಶರಣು ಹೋಗಿದ್ದಾರೆ, ಇವರನ್ನು ಉದ್ಧರಿಸಿ ಕಾಪಾಡು ಪ್ರಭು" ಎಂದು ವಿಜ್ಞಾಪಿಸಿಕೊಳ್ಳುವ ಅನಿಮಿತ್ತ ಬಂಧುಗಳು. ಸರ್ವಸ್ತಳಗಳಲ್ಲಿ, ಸರ್ವಕಾಲದಲ್ಲಿ, ಸರ್ವಾಕಾರನಾದ, ಸರ್ವಾಧಾರನಾದ, ಸರ್ವಾಶ್ರಯನಾದ, ಸರ್ವಸೃಷ್ಟಿ-ಸ್ಥಿತಿ-ಲಯಕಾರನಾದ, ಸರ್ವನಿಯಾಮಕನಾದ, ಸರ್ವಪ್ರವರ್ತಕನಾದ, ಸರ್ವರ ಯೋಗ್ಯತಾನುಸಾರ ಜ್ಞಾನಜ್ಞಾನಬಂಧ ಮೊಕ್ಷಪ್ರದನಾದ, ಸರ್ವಸತ್ತಾಪ್ರದನಾದ, ಸರ್ವಶಬ್ದವಾಚ್ಯನಾದ, ಸರ್ವಶಬ್ದ ಪ್ರವೃತ್ತಿ ನಿಮಿತ್ತನಾದ, ಸರ್ವಗುಣಗಳಿಂದ ಪರಿಪೂರ್ಣತಮನಾದ, ಸರ್ವದೋಷಗಳಿಂದ ದೂರನಾದ, ಸರ್ವಾಚಿಂತ್ಯನಾದ, ಸರ್ವೋತ್ತಮನಾದ, ಸರ್ವೆಶ್ವರನಾದ, ಸರ್ವಾಂತ್ಯಂತ ವಿಲಕ್ಷಣನಾದ, ಸ್ವಗತಭೇದ ವಿವರ್ಜಿತನಾದ, ಶ್ರೇಯಃಪತಿಯ ರಮಾಯುಕ್ತ ಅಶೇಷ ಭಗವದ್ರೂಪಂಗಳನ್ನು ನಿತ್ಯವೂ ಕಂಡು ಆನಂದಿಸುವ ಆನಂದಮಯರು. ಶ್ರೀಮುಖ್ಯಪ್ರಾಣರು ಅಭಿಮಾನಾದಿ ಸರ್ವದೋಶದೂರರು. ಅಸೂಯೆರ್ಷ್ಯಾದಿ ಸಕಲ ಮನೋದೋಷ ನಿವಳಕರು, ಸರ್ವತಾತ್ವಿಕ ದೇವಪ್ರೇರಕರು, ಸರ್ವತಾತ್ವಿಕ ಅಸುರಭಂಜಕರು, ದುರ್ಮತಭಂಜಕರಾದ ಪ್ರಯುಕ್ತ 'ಪ್ರಭಂಜನ' ರೆಂದು ಇವರಿಗೆ ಹೆಸರು. ಪ್ರತಿದಿನ, ಪ್ರತಿಕ್ಷಣ, ಬುದ್ಧಿಶೋಧಕರು, ಸರ್ವ ಕಾರ್ಯಗಳನ್ನು ಮಾಡುವವರೂ, ಮಾಡಿಸುವವೂ, ಆದ ಅವರು ಸರ್ವ ಕರ್ಮಕ್ಕೆ ಪ್ರಭುಗಳು, ಮಾಡಿದ ಸರ್ವ ಕರ್ಮಗಳನ್ನು ಭಗವಂತನಲ್ಲಿ ಸಮರ್ಪಿಸುವವರೂ, ಸರ್ವಕರ್ಮಗಳ ಫಲಭೋಕ್ತ್ರಗಳೂ, ಸರ್ವಜೀವರಲ್ಲಿದ್ದು ಸರ್ವಕರ್ಮಗಳ ಫಲಗಳನ್ನು ಜೀವರಿಗೆ ಉಣಿಸತಕ್ಕವರೂ ಇವರೇ. ಸಕಲಕಾರ್ಯಗಳಿಗೆ ಪ್ರೇರಕರೂ, ಸಕಲ ಕಾರ್ಯಗಳ ಉದ್ಭೋದಕರೂ, ಸಕಲ ಕಾರ್ಯಗಳನ್ನು ಪವಿತ್ರಗೊಳಿಸುವವರೂ, ಸಕಲ ಕಾರ್ಯಗಳ ಸಿದ್ದಿಪ್ರದರೂ, ಸಕಲ ಕಾರ್ಯನಿಷ್ಟರೂ, ಸಕಲ ಕಾರ್ಯಗಳಿಗೆ ಸಾಕ್ಷೀಭೂತರೂ ಆದ ಇವರು ಅಶೇಷ ಜೀವರ ಅನಂತ ಜನ್ಮಗಳ ಧರ್ಮಾಧರ್ಮಗಳನ್ನು ಬಲ್ಲ ರಮಾನಾರಾಯಣರ ಅನ್ಯತ್ರ ಸರ್ವಜ್ಞರು. ಹೇಗೆ ಲಕ್ಷ್ಮೀಶನಾದ ನಾರಾಯಣನು ವೈಕುಂಟವನ್ನು ಬಿಟ್ಟು ಕಲಿಯುಗದ ಜನರನ್ನು ಉದ್ಧರಿಸಲು ಸ್ವಯಂ ತಾನೇ ಬಂದು ವೆಂಕಟಾಚಲದಲ್ಲಿ ವಿರಾಜಮಾನನಾಗಿ

ಸಕಲರನ್ನು ಪರಿಪಾಲಿಸುತ್ತಿರುವನೋ ಹಾಗೆಯೇ ಜಗತ್ಪ್ರಾಣರಾದ ಪ್ರಾಣದೇವರು ಸತ್ಯಲೋಕದಿಂದ ಆಗಮಿಸಿ, ಹುಲಿಕುಂಟೆನಾಮ ತಟಾಕದಲ್ಲಿ ಹೂಲೀ ಎಂಬ ಸಸ್ಯದ ಪೊದೆಯೊಂದರಲ್ಲಿ ಗೂಢವಾಗಿ ನೆಲೆಸಿದ್ದರು. ಅನೇಕ ಶತಮಾನಗಳ ಹಿಂದೆ ಈ ತಟಾಕದ ಸಮೀಪದಲ್ಲಿ ಬೋಮ್ಮಯ್ಯನೆಂಬ ಗೋವಳನು ಸಹಸ್ರಾರು ಪಶುಗಳ ಪಾಲನೆಯಲ್ಲಿ ನಿರತನಾಗಿದ್ದನು. ಬೆಳ್ಳಿಗ್ಗೆ ಎದ್ದು ಶುಚಿಭೂರ್ತನಾಗಿ ಜಗಚ್ಜಕ್ಷು ಶ್ರೀಸೂರ್ಯನಾರಾಯಣರಿಗೆ ನಮಿಸಿ, ಹಸುಗಳ ಹಟ್ಟಿಯನ್ನು (ಗೋಶಾಲೆ) ಶುಭ್ರಗೊಳಿಸಿ, ಸಮೀಪದಲ್ಲಿ ಮೇಯುತ್ತಿರುವ ಹಸುಗಳನ್ನು ಕಪಿಲೆ, ಗಂಗೆ, ಯಮುನೆ, ತುಂಗಭದ್ರೆ, ಗೊಧೆ ಮುಂತಾದ ಹೆಸರುಗಳಿಂದ ಕರೆದುಕೂಡಲೇ ಅವು ಬಂದು ಅವನನ್ನು ಸುತ್ತುವರೆಯುತ್ತಿದ್ದವು. ತುರುಕರುಗಳನ್ನು ಉಣಬಿಟ್ಟು ಅವು ತೃಪ್ತಿಯಾದ ನಂತರ ಸಮೃದ್ದವಾಗಿ ಉಳಿದ ಕ್ಷೀರವನ್ನು ಕರೆದು ಪಡುಗಗಟ್ಟಲೆ ತುಂಬುವವನು. ನಂತರ ಊಟ ಪೂರೈಸಿ ಗೋವುಗಳನ್ನು ಮೇಯಿಸಲು ಹೊರಡುವವನು. ಗಿರಿಗಹ್ವರಗಳಿಂದ ಕೂಡಿದ ಪ್ರದೇಶವಾದ ಪ್ರಯುಕ್ತ ವನ್ಯಮೃಗಗಳಿಂದ ರಕ್ಷಿಸಲು ವಿಶೇಷ ಎಚ್ಹರಿಕೆ ವಹಿಸುವನು. ಮಧ್ಯಾನ್ಹದ ತರಣಿಯರುಬೆಯಿಂದ ತ್ರುಷೆಗೊಂಡ ತರುಗಳಿಗೆ ಜಲಪ್ರಾಶನ ಮಾಡಿಸಲು ಕಿರಿಗುಡ್ಡದ ತಪ್ಪಲಲ್ಲಿರುವ ಹುಲಿಕುಂಟೆ ತಟಾಕದ ಬಳಿಗೆ ಅಟ್ಟುವನು. ಹಸುಗಳು ಹೊಟ್ಟೆತುಂಬಾ ಮೇದು ನೀರು ಕುಡಿದು ಸಂಜೆಯವರೆಗೆ ಸುತ್ತಾಡಿ ಸಾಯಂಕಾಲ ಹಟ್ಟಿಗೆ ಹಿಂತಿರುಗುವನು. ಹೀಗೆ ಅವನ ದಿನಚರಿ ನಡೆಯುತ್ತಿತ್ತು. ದಿನ ಕಳೆಯುತ್ತಿರಲಾಗಿ ಒಂದಾನೊಂದು ದಿನ ತೇಜಸ್ವಿಯಾದ ಒಂದು

ಹೊಸ ಹಸು ಅದೇ ಜನಿಸಿದ ಶಿಶುವಿನೊಂದಿಗೆ ಹೇಗೋ ನುಸುಳಿಕೊಂಡು ಬಂದು ಹಿಂಡನ್ನು ಸೇರಿಕೊಂಡಿತು. ಹೊಸ ಹಸುವಿನ ದಿವ್ಯ ಲಕ್ಷಣವನ್ನುಕರುವಿನ ಕಳೆಯನ್ನು ಕಂಡು ಗೋವಳನು ಮುದಗೊಂಡನು. ಆ ದಿನ ರಾತ್ರಿ ಉಳಿದ ಹಸುಗಳೊಂದಿಗೆ ಈ ಹಸುವನ್ನು ಹಿಂಡಿದಾಗ ಅದರ ಅಮೃತಮಯವಾದ ಹೇರಳವಾದ ಹಾಲನ್ನು ಕಂಡು ವಿಸ್ಮಯಗೊಂಡನು. ನೂರಾರು ಹಸುಗಳನ್ನು ಸಾಕುವ ಬದಲು ಇಂತಹ ಒಂದೇ ಹಸುವನ್ನು ಸಾಕಿದರೆ ಸಾರ್ಥಕವಾಗುವುದೆಂದು ಮನಗಂಡನು. ಮರುದಿನ ಹಸುಳೆಯೊಂದಿಗೆ ಹಸು ಮೇಯಲು ಹೊರಟಿತು. ಉಳಿದ ಹಸುಗಳಂತೆ ಓದಲು ತುಂಬಿಕೊಳ್ಳಲು ತೃಣ ಸಂಗ್ರಹಕ್ಕಾಗಿ ಕಾತರಿಸದೆ ಏನನ್ನೋ ಹುಡುಕುತ್ತಾ, ನೆಲವನ್ನು ಮೂಸಿ ನೋಡುತ್ತಾ ಅತ್ತಿತ್ತ ಚಲಿಸುತ್ತಿತ್ತು. ಹೊಸ ಸ್ತಳವಾದುದರಿಂದ ಹೀಗೆ ಮಾಡುತ್ತಿರಬಹುದೆಂದು ಅವನೂ ಉದಾಸೀನತೆ ವಹಿಸಿದನು. ಹಸು ಹೇಗೋ ಗೋವಳನ ಕಣ್ಣು ತಪ್ಪಿಸಿ ಓಡಿಹೋಗಿ ಕೆಲವು ಸಮಯದ ನಂತರ ಬಾನು ಹಿಂಡಿನೊಳಗೆ ಸೇರಿಕೊಂಡಿತು. ರಾತ್ರಿ ಹಾಲು ಹಿಂಡಲು ಹೋದಾಗ ಅವನಿಗೆ ಆಶ್ಚರ್ಯವಾಯಿತು. ಬೆಳಿಗ್ಗೆ ಅನೇಕ ಬಳ್ಳಗಳ ಹಾಲು ಹಿಂಡಿದ ಹಸುವಿನ ಕೆಚ್ಚಲಲ್ಲಿ ಒಂದು ಹನಿಯೂ ಹಾಲು ಇಲ್ಲ. ದೃಷ್ಟಿದೋಷ ಪರಿಹಾರಕ್ಕಾಗಿ ರಕ್ಷೆಯನ್ನು ಮಾಡಿದುದಾಯಿತು. ಅದರಿಂದ ಯಾವ ಪ್ರಯೋಜನವೂ ಸಿಗಲಿಲ್ಲ. ಅಂದಿನಿಂದ ಹಸು ಹಾಲನ್ನೇ ಕೊಡದಾಯಿತು. ಕೆಚ್ಚಲು ಬತ್ತಲಿಲ್ಲ, ಕರು ನವೆಯಲಿಲ್ಲ, ಇದರ ಮಹಿಮೆ ಗೋವಳನಿಗೆ ತಿಳಿಯದಾಯಿತು. ಹೀಗೆಯೇ ಕೆಲವು ದಿನ ಕಳೆದು ಶರದೃತು ಪ್ರಾಪ್ತವಾಯಿತು. ಬಲಿಪಾಡ್ಯಮಿ ಪ್ರಯುಕ್ತ ಗೋಪೂಜೆ ನಡೆಸಲು ಗೋವಳನ ಹಟ್ಟಿಯಲ್ಲಿ ವ್ಯವಸ್ತೆ ನಡೆಯಿತು. ಪ್ರತಿದಿನಕ್ಕಿಂತ ಮುಂಚೆ ಹಸುಗಳನ್ನು ಮೇಯಿಸಲು ಅಟ್ಟಿದನು. ಮಧ್ಯಾಹ್ನ ಹುಲಿಕುಂಟೆ ತಟಾಕಕ್ಕೆ ನೀರು ಕುಡಿಯಲು ಬಂದಾಗ ಗೋವಳನು ಹಸುಗಳನ್ನೆಲ್ಲಾ ತಟಾಕದಲ್ಲಿ ಮೀಯಿಸಿದನು. ಅಂದು ಹೊಸ ಹಸುವಿನ ರೀತಿಯೇ ಬೇರೆಯಾಗಿತ್ತು. ಎಲ್ಲಿಯೋ ನೋಡುತ್ತಿತ್ತು. ಯಾರನ್ನೋ ನಿರೀಕ್ಷಿಸುವಂತೆ ತೋರುತ್ತಿತ್ತು. ಅದರ ರೀತಿನೀತಿಗಳನ್ನು ಗಮನಿಸಿದ ಅವನು ಅದರ ಚಲನವಲನಗಳ ಬಗ್ಗೆಯೂ ಗಮನವಿರಿಸಿದನು. ಹಸು ಮೆಲ್ಲಮೆಲ್ಲನೆ ಅವನ ದೃಷ್ಟಿಯಿಂದ ಜಾರುತ್ತಾ ಕೆರೆಯ ಏರಿಯ ಕೆಳೆಗೆ ಇಳಿಯಹತ್ತಿತ್ತು. ದೂರದಿಂದ ಅವನೂ ಅದನ್ನು ಹಿಂಬಾಲಿಸಿದನು. ಅನತಿದೂರದಲ್ಲಿಯೇ ಒಂದು ಹುಲೀಪೊದೆ. ಆ ಪೊದೆಯ ಮೇಲೆ ಹತ್ತಿ ಹೋಗಲು ನಿಸರ್ಗದತ್ತವಾದ ಕಲ್ಲುಹಾಸಿಗೆ. ಹಸು ಪೋದಯ ಮೇಲೇರಿ ನಿಂತಿತು. ಕರುವನ್ನು ಉಣಬಿಟ್ಟಾಗ ತೊರೆಬಿಡದಿದ್ದ ತುರು ಧಾರಾಕಾರವಾಗಿ ಅಮೃತವರ್ಷವನ್ನುಸುರಿಸಿತು. ಸಮೀಪದಿಂದ ಆ ದೃಶ್ಯವನ್ನು ನೋಡುತ್ತಿದ್ದ ಗೋವಳನಿಗೆ ಅತಿಶಯವಾದ ಕೋಪದಿಂದ ಮತಿಮಥನಿಸಿತು. ಕ್ರುದ್ದನಾದ ಅವನು ಹಿಂದೆ ಮುಂದೆ ಆಲೋಚಿಸದೆ ಮಂದಮತಿಯಾಗಿ ಕೈಯಲ್ಲಿದ್ದ ಕಠಾರಿಯಿಂದ ಮೇಲೆತ್ತಿ ಹೊಯ್ದನು. ಕ್ಷಣಮಾತ್ರದಲ್ಲಿ ಗೋವು ಮಾಯವಾಯಿತು. ಹುಲಿಪೋದೆಯಿಂದ ಪ್ರಳಯಕಾಲಾಭೀಲಕೀಲಕ್ಕೂ ಮಿಗಿಲಾದ ಶಬ್ದದಿಂದೊಡಗೂಡಿದ ಪ್ರಭೆ ಮಿಂಚಿ ಅದೃಶ್ಯವಾಯಿತು. ಗೋವಳನು ಭಯಭ್ರಾಂತನಾಗಿ ಮೂರ್ಛೆಗೊಂಡನು

ಸ್ಥಾಪನೆ ಮೂರ್ಛೆ ತಿಳಿದೆದ್ದ ಗೂವಳನು ಚಿಂತಾಕುಲನಾಗಿ ಹಟ್ಟಿಗೆ ಹಿಂತಿರುಗಿದನು. ನಭವು ಅಸ್ತನಾದ ಸೂರ್ಯನ ಕೆಂಬಣ್ಣದಿಂದ ಕೂಡಿ ಪ್ರಶಾಂತವಾಗಿತ್ತು. ಬೇಗಬೇಗನೆ ಗೋಪೂಜೆ ಮುಗಿಸಿ ಮನದ ಕಳವಳ ಹೆಚ್ಚುತ್ತಿರಲು ಘಟನೆ ನಡೆದ ದಿಕ್ಕಿಗೆ ನಮಸ್ಕರಿಸಿ ತನ್ನ ಅಪರಾಧಗಳನ್ನು ಮನ್ನಿಸಬೇಕೆಂದು ಪ್ರಾರ್ಥನೆ ಸಲ್ಲಿಸಿ, ನಿದ್ರಾಸಕ್ತನಾದನು. ತನುಮನಗಳ ದಣಿವಿನಿಂದ ಗಾಢವಾದ ನಿದ್ರೆ ಹತ್ತಿತು. ಇದೇನು ಅದ್ಭುತ ಪ್ರಭೆ, ಕನಸೋ ನನಸೋ ತಿಳಿಯದಾಗಿದೆ. ಅಣುರೂಪಿ ಪ್ರಾಣದೇವ ಹುಲೀಕುಂಜದಿಂದ ಹೊರಬಂದು ನಿಂತ್ತಿದ್ದಾನೆ ! ಕನಸಿನಲ್ಲಿ ಹಿಂದಿನ ಘಟನೆಯ ಸ್ಮರಣೆಯಿಂದ ತತ್ತರಿಸುತ್ತಿದ್ದ ಗೋವಳನನ್ನು ಕರುಣಾದೃಷ್ಟಿಯಿಂದ ನೋಡುತ್ತಿದ್ದಾನೆ !! ಅಭಯ ಪ್ರಧಾನ ಮಾಡುತ್ತಿದ್ದಾನೆ !! ಅವನ ಕ್ರೂರ ಕುಠಾರದಿಂದ ಘಾಸಿಯಾಗಿದ್ದರೂ ಹಸನ್ಮುಖಿಯಾಗಿದ್ದಾನೆ - " ಏಳು ಭಕ್ತವರ, ಇದರಲ್ಲಿ ನಿನ್ನದೇನೂ ಅಪರಾಧವಿಲ್ಲ. ಗೂಢನಾಗಿದ್ದ ನಾನು ಈಗ ಪ್ರಭುವಿನ ಆಜ್ಞೆಯಂತೆ ಹೊರಬಂದು ಭಕ್ತರ ಅಭಿಷ್ಟಗಳನ್ನು ಈಡೇರಿಸಲು ಅವಕಾಶ ಒದಗಿತು. ವಜ್ರಕಾಯನಾದ ನನಗೆ ನಿನ್ನ ಕುಠಾರ ಧಾರೆ ಏನು ಮಾಡಬಲ್ಲದು? ಆದರೂ ಈ ಘಟನೆಯ ಸ್ಮರಣಾರ್ಥರಾಗಿ ಸ್ವಯಂ ಅಭಿವ್ಯಕ್ತನಾದ ನನ್ನ ಪ್ರತೀಕದ ತೊಡೆಯ ಭಾಗದಲ್ಲಿ ಸ್ವಲ್ಪ ಗುರುತು ಮಾತ್ರ ಉಳಿಯುವುದು. ನಿನ್ನ ಹೆಸರು ಅಜರಾಮರವಾಗುವುದು. ಈ ಗ್ರಾಮದ ವಿಬುಧಪ್ರಿಯರಾದ ಕರಣಿಕರಿಗೆ ನಿನ್ನೆ ನಡೆದ ಘಟನೆಯನ್ನು ಅರುಹಿ ಈ ಹುಲಿಕುಂಜದಿಂದ ಅಡಗಿರುವ ನನ್ನನ್ನು ಹೊರತೆಗೆದು ಸ್ತಾಪಿಸಲು ತಿಳಿಸು" ಎಂದು ಅಪ್ಪಣೆ ಮಾಡಿ, ಪುನಃ ಹುಲಿಕುಂಜದೊಳಗೆ ಅದೃಷ್ಯನಾದನು. ಗೋವಳನಿಗೆ ಎಚ್ಚರವಾಯಿತು. ಆಗಲೇ ಉಶಃಕಾಲವಾಗಿತ್ತು. ಸ್ವಪ್ನ ಸ್ಮರಣೆಗೆ ಬಂದು ರೋಮಾಂಚನವಾಯಿತು. ಪುನಃ ಅದೇ ದಿಕ್ಕಿಗೆ ನಮಸ್ಕರಿಸಿದ. ಬೇಗ ಬೇಗನೆ ಮುಖ ಪ್ರಕ್ಷಾಲನ

ಬೊಮ್ಮಘಟ್ಟ ಇತಿಹಾಸ ಶ್ರೀಹರಿಕಾರುಣ್ಯದಿಂದ ಸೃಷ್ಟಿಗೆ ಪ್ರಾಪ್ತರಾದ ಸಕಲ ಜೀವರ ಗತಿಕಾಣಿಸತಕ್ಕ ಪ್ರಭುಗಳು ಶ್ರೀಮುಖ್ಯಪ್ರಾಣದೇವರು. ಇವರು ಶ್ರೀವಿಷ್ಣುಭಕ್ತ್ಯಾದ್ಯನಂತರ ಗುಣಪರಿಪೂರ್ಣರು. ಬ್ರಹ್ಮರುದ್ರಾದಿಗಳಿಂದ ಪ್ರಾರ್ಥಿತನಾದ ಭಗವಂತನ ಆಜ್ಞೆಯನ್ನು ಅನರ್ಘ್ಯರತ್ನದಂತೆ ಶಿರದಲ್ಲಿ ಧರಿಸಿ, ಉಳಿದ ಅಶೇಷ ದೇವತೆಗಳ ಪ್ರಾಥನೆಯನ್ನು ಹಾರದೋಪಾದಿ ಕೊರಳಲ್ಲಿ ಧರಿಸಿ, ಸಚ್ಚಾಸ್ತ್ರ ಕರ್ತ್ರುಗಳಾಗಿ, ಅನಾದಿ ಸತ್ಸಂಪ್ರದಾಯ ಪರಂಪರಾ ಪ್ರಾಪ್ತವಾದ ಶ್ರೀಮದ್ವೈಷ್ಣವ ಸಿದ್ದಾಂತವನ್ನು ಪ್ರತಿಷ್ಥಾಪಿಸಿದ ಮಹಾನುಭಾವರು. ಭಗವಂತನ ಸೇವಾರೂಪವಾದ ಈ ಕೈಂಕರ್ಯದಿಂದ ಪರಮಪ್ರೀತನಾದ ಆ ಮಹಾನುಭಾವನ ಪರಮಾನುಗ್ರಹಪಾತ್ರರು. ಸ್ವಯಂ ಸಂಶಯರಹಿತರು. ಅನುಗ್ರಹ ಮಾತ್ರದಿಂದ ತಮ್ಮ ಭಕ್ತರ ಸಂಶಯಗಳನ್ನು ನಿವಾರಿಸತಕ್ಕ ಜಗದ್ಗುರುಗಳು. ಇವರು ಸಪ್ತಕೋಟಿ ಮಹಾಮಂತ್ರಸಿದ್ದರು. ಸರ್ವಸಾಮರ್ಥ್ಯೋಪೇತರು. ಅನಂತ ರೂಪಾವಯವ ಗುಣಾಕ್ರಿಯ ಜಾತ್ಯಾವಸ್ಥಾವಿಶಿಷ್ಠ ಭಗವಂತನ ಉಪಾಸಕರು. ತಮ್ಮನ್ನು ನಂಬಿದ ಭಕ್ತರನ್ನು ದುಷ್ಥಮಾರ್ಗಗಳಿಂದ ಉದ್ಹರಿಸಿ, ಸನ್ಮಾರ್ಗಕ್ಕೆ ಒಯ್ಯುವ ದಾರಿದೀಪ ಶ್ರೀಪ್ರಾಣದೇವರು. ತಮ್ಮನ್ನಾಶ್ರಯಿಸಿರುವ ಜೀವಿಗಳ ಉದ್ಧಾರಾರ್ಥ ಪ್ರತಿದಿನ ಶ್ರೀರಮಾಪತಿಯಲ್ಲಿ "ಪರಮದಯಾಳೋ, ಕ್ಷಮಾಸಮುದ್ರ, ಭಕ್ತವತ್ಸಲ, ಭಕ್ತಾಪರಾಧ ಸಹಿಷ್ಣೋ, ನಿನ್ನ ಅಧೀನರಾದ ಈ ಜೀವರು ದುಃಖಿತಾಂತಃಕರುಣಿಗಳಾಗಿದ್ದಾರೆ, ಬಳಲಿ ಬೆಂಡಾಗಿದ್ದಾರೆ, ದಾರಿಕಾಣದೆ ನಿನ್ನನ್ನೇ ಶರಣು ಹೋಗಿದ್ದಾರೆ, ಇವರನ್ನು ಉದ್ಧರಿಸಿ ಕಾಪಾಡು ಪ್ರಭು" ಎಂದು ವಿಜ್ಞಾಪಿಸಿಕೊಳ್ಳುವ ಅನಿಮಿತ್ತ ಬಂಧುಗಳು. ಸರ್ವಸ್ತಳಗಳಲ್ಲಿ, ಸರ್ವಕಾಲದಲ್ಲಿ, ಸರ್ವಾಕಾರನಾದ, ಸರ್ವಾಧಾರನಾದ, ಸರ್ವಾಶ್ರಯನಾದ, ಸರ್ವಸೃಷ್ಟಿ-ಸ್ಥಿತಿ-ಲಯಕಾರನಾದ, ಸರ್ವನಿಯಾಮಕನಾದ,

ಸರ್ವಪ್ರವರ್ತಕನಾದ, ಸರ್ವರ ಯೋಗ್ಯತಾನುಸಾರ ಜ್ಞಾನಜ್ಞಾನಬಂಧ ಮೊಕ್ಷಪ್ರದನಾದ, ಸರ್ವಸತ್ತಾಪ್ರದನಾದ, ಸರ್ವಶಬ್ದವಾಚ್ಯನಾದ, ಸರ್ವಶಬ್ದ ಪ್ರವೃತ್ತಿ ನಿಮಿತ್ತನಾದ, ಸರ್ವಗುಣಗಳಿಂದ ಪರಿಪೂರ್ಣತಮನಾದ, ಸರ್ವದೋಷಗಳಿಂದ ದೂರನಾದ, ಸರ್ವಾಚಿಂತ್ಯನಾದ, ಸರ್ವೋತ್ತಮನಾದ, ಸರ್ವೆಶ್ವರನಾದ, ಸರ್ವಾಂತ್ಯಂತ ವಿಲಕ್ಷಣನಾದ, ಸ್ವಗತಭೇದ ವಿವರ್ಜಿತನಾದ, ಶ್ರೇಯಃಪತಿಯ ರಮಾಯುಕ್ತ ಅಶೇಷ ಭಗವದ್ರೂಪಂಗಳನ್ನು ನಿತ್ಯವೂ ಕಂಡು ಆನಂದಿಸುವ ಆನಂದಮಯರು. ಶ್ರೀಮುಖ್ಯಪ್ರಾಣರು ಅಭಿಮಾನಾದಿ ಸರ್ವದೋಶದೂರರು. ಅಸೂಯೆರ್ಷ್ಯಾದಿ ಸಕಲ ಮನೋದೋಷ ನಿವಳಕರು, ಸರ್ವತಾತ್ವಿಕ ದೇವಪ್ರೇರಕರು, ಸರ್ವತಾತ್ವಿಕ ಅಸುರಭಂಜಕರು, ದುರ್ಮತಭಂಜಕರಾದ ಪ್ರಯುಕ್ತ 'ಪ್ರಭಂಜನ' ರೆಂದು ಇವರಿಗೆ ಹೆಸರು. ಪ್ರತಿದಿನ, ಪ್ರತಿಕ್ಷಣ, ಬುದ್ಧಿಶೋಧಕರು, ಸರ್ವ ಕಾರ್ಯಗಳನ್ನು ಮಾಡುವವರೂ, ಮಾಡಿಸುವವೂ, ಆದ ಅವರು ಸರ್ವ ಕರ್ಮಕ್ಕೆ ಪ್ರಭುಗಳು, ಮಾಡಿದ ಸರ್ವ ಕರ್ಮಗಳನ್ನು ಭಗವಂತನಲ್ಲಿ ಸಮರ್ಪಿಸುವವರೂ, ಸರ್ವಕರ್ಮಗಳ ಫಲಭೋಕ್ತ್ರಗಳೂ, ಸರ್ವಜೀವರಲ್ಲಿದ್ದು ಸರ್ವಕರ್ಮಗಳ ಫಲಗಳನ್ನು ಜೀವರಿಗೆ ಉಣಿಸತಕ್ಕವರೂ ಇವರೇ. ಸಕಲಕಾರ್ಯಗಳಿಗೆ ಪ್ರೇರಕರೂ, ಸಕಲ ಕಾರ್ಯಗಳ ಉದ್ಭೋದಕರೂ, ಸಕಲ ಕಾರ್ಯಗಳನ್ನು ಪವಿತ್ರಗೊಳಿಸುವವರೂ, ಸಕಲ ಕಾರ್ಯಗಳ ಸಿದ್ದಿಪ್ರದರೂ, ಸಕಲ ಕಾರ್ಯನಿಷ್ಟರೂ, ಸಕಲ ಕಾರ್ಯಗಳಿಗೆ ಸಾಕ್ಷೀಭೂತರೂ ಆದ ಇವರು ಅಶೇಷ ಜೀವರ ಅನಂತ ಜನ್ಮಗಳ ಧರ್ಮಾಧರ್ಮಗಳನ್ನು ಬಲ್ಲ ರಮಾನಾರಾಯಣರ ಅನ್ಯತ್ರ ಸರ್ವಜ್ಞರು. ಹೇಗೆ ಲಕ್ಷ್ಮೀಶನಾದ ನಾರಾಯಣನು ವೈಕುಂಟವನ್ನು ಬಿಟ್ಟು ಕಲಿಯುಗದ ಜನರನ್ನು ಉದ್ಧರಿಸಲು ಸ್ವಯಂ ತಾನೇ ಬಂದು ವೆಂಕಟಾಚಲದಲ್ಲಿ ವಿರಾಜಮಾನನಾಗಿ ಸಕಲರನ್ನು ಪರಿಪಾಲಿಸುತ್ತಿರುವನೋ ಹಾಗೆಯೇ ಜಗತ್ಪ್ರಾಣರಾದ ಪ್ರಾಣದೇವರು ಸತ್ಯಲೋಕದಿಂದ ಆಗಮಿಸಿ, ಹುಲಿಕುಂಟೆನಾಮ ತಟಾಕದಲ್ಲಿ ಹೂಲೀ ಎಂಬ ಸಸ್ಯದ ಪೊದೆಯೊಂದರಲ್ಲಿ ಗೂಢವಾಗಿ ನೆಲೆಸಿದ್ದರು. ಅನೇಕ ಶತಮಾನಗಳ ಹಿಂದೆ ಈ ತಟಾಕದ ಸಮೀಪದಲ್ಲಿ ಬೋಮ್ಮಯ್ಯನೆಂಬ ಗೋವಳನು ಸಹಸ್ರಾರು ಪಶುಗಳ ಪಾಲನೆಯಲ್ಲಿ ನಿರತನಾಗಿದ್ದನು. ಬೆಳ್ಳಿಗ್ಗೆ ಎದ್ದು ಶುಚಿಭೂರ್ತನಾಗಿ ಜಗಚ್ಜಕ್ಷು ಶ್ರೀಸೂರ್ಯನಾರಾಯಣರಿಗೆ ನಮಿಸಿ, ಹಸುಗಳ ಹಟ್ಟಿಯನ್ನು (ಗೋಶಾಲೆ) ಶುಭ್ರಗೊಳಿಸಿ, ಸಮೀಪದಲ್ಲಿ ಮೇಯುತ್ತಿರುವ ಹಸುಗಳನ್ನು ಕಪಿಲೆ, ಗಂಗೆ, ಯಮುನೆ, ತುಂಗಭದ್ರೆ, ಗೊಧೆ ಮುಂತಾದ ಹೆಸರುಗಳಿಂದ ಕರೆದುಕೂಡಲೇ ಅವು ಬಂದು ಅವನನ್ನು ಸುತ್ತುವರೆಯುತ್ತಿದ್ದವು. ತುರುಕರುಗಳನ್ನು ಉಣಬಿಟ್ಟು ಅವು ತೃಪ್ತಿಯಾದ ನಂತರ ಸಮೃದ್ದವಾಗಿ ಉಳಿದ ಕ್ಷೀರವನ್ನು ಕರೆದು ಪಡುಗಗಟ್ಟಲೆ ತುಂಬುವವನು. ನಂತರ ಊಟ ಪೂರೈಸಿ ಗೋವುಗಳನ್ನು ಮೇಯಿಸಲು ಹೊರಡುವವನು. ಗಿರಿಗಹ್ವರಗಳಿಂದ ಕೂಡಿದ ಪ್ರದೇಶವಾದ ಪ್ರಯುಕ್ತ ವನ್ಯಮೃಗಗಳಿಂದ ರಕ್ಷಿಸಲು ವಿಶೇಷ ಎಚ್ಹರಿಕೆ ವಹಿಸುವನು. ಮಧ್ಯಾನ್ಹದ ತರಣಿಯರುಬೆಯಿಂದ ತ್ರುಷೆಗೊಂಡ ತರುಗಳಿಗೆ ಜಲಪ್ರಾಶನ ಮಾಡಿಸಲು ಕಿರಿಗುಡ್ಡದ ತಪ್ಪಲಲ್ಲಿರುವ ಹುಲಿಕುಂಟೆ ತಟಾಕದ ಬಳಿಗೆ ಅಟ್ಟುವನು. ಹಸುಗಳು ಹೊಟ್ಟೆತುಂಬಾ ಮೇದು ನೀರು ಕುಡಿದು ಸಂಜೆಯವರೆಗೆ ಸುತ್ತಾಡಿ ಸಾಯಂಕಾಲ ಹಟ್ಟಿಗೆ ಹಿಂತಿರುಗುವನು

ಮೇಯಿಸಲು ಹೊರಡುವವನು. ಗಿರಿಗಹ್ವರಗಳಿಂದ ಕೂಡಿದ ಪ್ರದೇಶವಾದ ಪ್ರಯುಕ್ತ ವನ್ಯಮೃಗಗಳಿಂದ ರಕ್ಷಿಸಲು ವಿಶೇಷ ಎಚ್ಹರಿಕೆ ವಹಿಸುವನು. ಮಧ್ಯಾನ್ಹದ ತರಣಿಯರುಬೆಯಿಂದ ತ್ರುಷೆಗೊಂಡ ತರುಗಳಿಗೆ ಜಲಪ್ರಾಶನ ಮಾಡಿಸಲು ಕಿರಿಗುಡ್ಡದ ತಪ್ಪಲಲ್ಲಿರುವ ಹುಲಿಕುಂಟೆ ತಟಾಕದ ಬಳಿಗೆ ಅಟ್ಟುವನು. ಹಸುಗಳು ಹೊಟ್ಟೆತುಂಬಾ ಮೇದು ನೀರು ಕುಡಿದು ಸಂಜೆಯವರೆಗೆ ಸುತ್ತಾಡಿ ಸಾಯಂಕಾಲ ಹಟ್ಟಿಗೆ ಹಿಂತಿರುಗುವನು. ಹೀಗೆ ಅವನ ದಿನಚರಿ ನಡೆಯುತ್ತಿತ್ತು. ದಿನ ಕಳೆಯುತ್ತಿರಲಾಗಿ ಒಂದಾನೊಂದು ದಿನ ತೇಜಸ್ವಿಯಾದ ಒಂದು ಹೊಸ ಹಸು ಅದೇ ಜನಿಸಿದ ಶಿಶುವಿನೊಂದಿಗೆ ಹೇಗೋ ನುಸುಳಿಕೊಂಡು ಬಂದು ಹಿಂಡನ್ನು ಸೇರಿಕೊಂಡಿತು. ಹೊಸ ಹಸುವಿನ ದಿವ್ಯ ಲಕ್ಷಣವನ್ನುಕರುವಿನ ಕಳೆಯನ್ನು ಕಂಡು ಗೋವಳನು ಮುದಗೊಂಡನು. ಆ ದಿನ ರಾತ್ರಿ ಉಳಿದ ಹಸುಗಳೊಂದಿಗೆ ಈ ಹಸುವನ್ನು ಹಿಂಡಿದಾಗ ಅದರ ಅಮೃತಮಯವಾದ ಹೇರಳವಾದ ಹಾಲನ್ನು ಕಂಡು ವಿಸ್ಮಯಗೊಂಡನು. ನೂರಾರು ಹಸುಗಳನ್ನು ಸಾಕುವ ಬದಲು ಇಂತಹ ಒಂದೇ ಹಸುವನ್ನು ಸಾಕಿದರೆ ಸಾರ್ಥಕವಾಗುವುದೆಂದು ಮನಗಂಡನು. ಮರುದಿನ ಹಸುಳೆಯೊಂದಿಗೆ ಹಸು ಮೇಯಲು ಹೊರಟಿತು.

ಉಳಿದ ಹಸುಗಳಂತೆ ಓದಲು ತುಂಬಿಕೊಳ್ಳಲು ತೃಣ ಸಂಗ್ರಹಕ್ಕಾಗಿ ಕಾತರಿಸದೆ ಏನನ್ನೋ ಹುಡುಕುತ್ತಾ, ನೆಲವನ್ನು ಮೂಸಿ ನೋಡುತ್ತಾ ಅತ್ತಿತ್ತ ಚಲಿಸುತ್ತಿತ್ತು. ಹೊಸ ಸ್ತಳವಾದುದರಿಂದ ಹೀಗೆ ಮಾಡುತ್ತಿರಬಹುದೆಂದು ಅವನೂ ಉದಾಸೀನತೆ ವಹಿಸಿದನು. ಹಸು ಹೇಗೋ ಗೋವಳನ ಕಣ್ಣು ತಪ್ಪಿಸಿ ಓಡಿಹೋಗಿ ಕೆಲವು ಸಮಯದ ನಂತರ ಬಾನು ಹಿಂಡಿನೊಳಗೆ ಸೇರಿಕೊಂಡಿತು. ರಾತ್ರಿ ಹಾಲು ಹಿಂಡಲು ಹೋದಾಗ ಅವನಿಗೆ ಆಶ್ಚರ್ಯವಾಯಿತು. ಬೆಳಿಗ್ಗೆ ಅನೇಕ ಬಳ್ಳಗಳ ಹಾಲು ಹಿಂಡಿದ ಹಸುವಿನ ಕೆಚ್ಚಲಲ್ಲಿ ಒಂದು ಹನಿಯೂ ಹಾಲು ಇಲ್ಲ. ದೃಷ್ಟಿದೋಷ ಪರಿಹಾರಕ್ಕಾಗಿ ರಕ್ಷೆಯನ್ನು ಮಾಡಿದುದಾಯಿತು. ಅದರಿಂದ ಯಾವ ಪ್ರಯೋಜನವೂ ಸಿಗಲಿಲ್ಲ. ಅಂದಿನಿಂದ ಹಸು ಹಾಲನ್ನೇ ಕೊಡದಾಯಿತು. ಕೆಚ್ಚಲು ಬತ್ತಲಿಲ್ಲ, ಕರು ನವೆಯಲಿಲ್ಲ, ಇದರ ಮಹಿಮೆ ಗೋವಳನಿಗೆ ತಿಳಿಯದಾಯಿತು. ಹೀಗೆಯೇ ಕೆಲವು ದಿನ ಕಳೆದು ಶರದೃತು ಪ್ರಾಪ್ತವಾಯಿತು. ಬಲಿಪಾಡ್ಯಮಿ ಪ್ರಯುಕ್ತ ಗೋಪೂಜೆ ನಡೆಸಲು ಗೋವಳನ ಹಟ್ಟಿಯಲ್ಲಿ ವ್ಯವಸ್ತೆ ನಡೆಯಿತು. ಪ್ರತಿದಿನಕ್ಕಿಂತ ಮುಂಚೆ ಹಸುಗಳನ್ನು ಮೇಯಿಸಲು ಅಟ್ಟಿದನು. ಮಧ್ಯಾಹ್ನ ಹುಲಿಕುಂಟೆ ತಟಾಕಕ್ಕೆ ನೀರು ಕುಡಿಯಲು ಬಂದಾಗ ಗೋವಳನು ಹಸುಗಳನ್ನೆಲ್ಲಾ ತಟಾಕದಲ್ಲಿ ಮೀಯಿಸಿದನು. ಅಂದು ಹೊಸ ಹಸುವಿನ ರೀತಿಯೇ ಬೇರೆಯಾಗಿತ್ತು. ಎಲ್ಲಿಯೋ ನೋಡುತ್ತಿತ್ತು. ಯಾರನ್ನೋ ನಿರೀಕ್ಷಿಸುವಂತೆ ತೋರುತ್ತಿತ್ತು. ಅದರ ರೀತಿನೀತಿಗಳನ್ನು ಗಮನಿಸಿದ ಅವನು ಅದರ ಚಲನವಲನಗಳ ಬಗ್ಗೆಯೂ ಗಮನವಿರಿಸಿದನು. ಹಸು

ಮೆಲ್ಲಮೆಲ್ಲನೆ ಅವನ ದೃಷ್ಟಿಯಿಂದ ಜಾರುತ್ತಾ ಕೆರೆಯ ಏರಿಯ ಕೆಳೆಗೆ ಇಳಿಯಹತ್ತಿತ್ತು. ದೂರದಿಂದ ಅವನೂ ಅದನ್ನು ಹಿಂಬಾಲಿಸಿದನು. ಅನತಿದೂರದಲ್ಲಿಯೇ ಒಂದು ಹುಲೀಪೊದೆ. ಆ ಪೊದೆಯ ಮೇಲೆ ಹತ್ತಿ ಹೋಗಲು ನಿಸರ್ಗದತ್ತವಾದ ಕಲ್ಲುಹಾಸಿಗೆ. ಹಸು ಪೋದಯ ಮೇಲೇರಿ ನಿಂತಿತು. ಕರುವನ್ನು ಉಣಬಿಟ್ಟಾಗ ತೊರೆಬಿಡದಿದ್ದ ತುರು ಧಾರಾಕಾರವಾಗಿ ಅಮೃತವರ್ಷವನ್ನುಸುರಿಸಿತು. ಸಮೀಪದಿಂದ ಆ ದೃಶ್ಯವನ್ನು ನೋಡುತ್ತಿದ್ದ ಗೋವಳನಿಗೆ ಅತಿಶಯವಾದ ಕೋಪದಿಂದ ಮತಿಮಥನಿಸಿತು. ಕ್ರುದ್ದನಾದ ಅವನು ಹಿಂದೆ ಮುಂದೆ ಆಲೋಚಿಸದೆ ಮಂದಮತಿಯಾಗಿ ಕೈಯಲ್ಲಿದ್ದ ಕಠಾರಿಯಿಂದ ಮೇಲೆತ್ತಿ ಹೊಯ್ದನು. ಕ್ಷಣಮಾತ್ರದಲ್ಲಿ ಗೋವು ಮಾಯವಾಯಿತು. ಹುಲಿಪೋದೆಯಿಂದ ಪ್ರಳಯಕಾಲಾಭೀಲಕೀಲಕ್ಕೂ ಮಿಗಿಲಾದ ಶಬ್ದದಿಂದೊಡಗೂಡಿದ ಪ್ರಭೆ ಮಿಂಚಿ ಅದೃಶ್ಯವಾಯಿತು. ಗೋವಳನು ಭಯಭ್ರಾಂತನಾಗಿ ಮೂರ್ಛೆಗೊಂಡನು.

ಸ್ಥಾಪನೆ ಮೂರ್ಛೆ ತಿಳಿದೆದ್ದ ಗೂವಳನು ಚಿಂತಾಕುಲನಾಗಿ ಹಟ್ಟಿಗೆ ಹಿಂತಿರುಗಿದನು. ನಭವು ಅಸ್ತನಾದ ಸೂರ್ಯನ ಕೆಂಬಣ್ಣದಿಂದ ಕೂಡಿ ಪ್ರಶಾಂತವಾಗಿತ್ತು. ಬೇಗಬೇಗನೆ ಗೋಪೂಜೆ ಮುಗಿಸಿ ಮನದ ಕಳವಳ ಹೆಚ್ಚುತ್ತಿರಲು ಘಟನೆ ನಡೆದ ದಿಕ್ಕಿಗೆ ನಮಸ್ಕರಿಸಿ ತನ್ನ ಅಪರಾಧಗಳನ್ನು ಮನ್ನಿಸಬೇಕೆಂದು ಪ್ರಾರ್ಥನೆ ಸಲ್ಲಿಸಿ, ನಿದ್ರಾಸಕ್ತನಾದನು. ತನುಮನಗಳ ದಣಿವಿನಿಂದ ಗಾಢವಾದ ನಿದ್ರೆ ಹತ್ತಿತು. ಇದೇನು ಅದ್ಭುತ ಪ್ರಭೆ, ಕನಸೋ ನನಸೋ ತಿಳಿಯದಾಗಿದೆ. ಅಣುರೂಪಿ ಪ್ರಾಣದೇವ ಹುಲೀಕುಂಜದಿಂದ ಹೊರಬಂದು ನಿಂತ್ತಿದ್ದಾನೆ ! ಕನಸಿನಲ್ಲಿ ಹಿಂದಿನ ಘಟನೆಯ ಸ್ಮರಣೆಯಿಂದ ತತ್ತರಿಸುತ್ತಿದ್ದ ಗೋವಳನನ್ನು ಕರುಣಾದೃಷ್ಟಿಯಿಂದ ನೋಡುತ್ತಿದ್ದಾನೆ !! ಅಭಯ ಪ್ರಧಾನ ಮಾಡುತ್ತಿದ್ದಾನೆ !! ಅವನ ಕ್ರೂರ ಕುಠಾರದಿಂದ ಘಾಸಿಯಾಗಿದ್ದರೂ ಹಸನ್ಮುಖಿಯಾಗಿದ್ದಾನೆ - " ಏಳು ಭಕ್ತವರ, ಇದರಲ್ಲಿ ನಿನ್ನದೇನೂ ಅಪರಾಧವಿಲ್ಲ. ಗೂಢನಾಗಿದ್ದ ನಾನು ಈಗ ಪ್ರಭುವಿನ ಆಜ್ಞೆಯಂತೆ ಹೊರಬಂದು ಭಕ್ತರ ಅಭಿಷ್ಟಗಳನ್ನು ಈಡೇರಿಸಲು ಅವಕಾಶ ಒದಗಿತು. ವಜ್ರಕಾಯನಾದ ನನಗೆ ನಿನ್ನ ಕುಠಾರ ಧಾರೆ ಏನು ಮಾಡಬಲ್ಲದು? ಆದರೂ ಈ ಘಟನೆಯ ಸ್ಮರಣಾರ್ಥರಾಗಿ ಸ್ವಯಂ ಅಭಿವ್ಯಕ್ತನಾದ ನನ್ನ ಪ್ರತೀಕದ ತೊಡೆಯ ಭಾಗದಲ್ಲಿ ಸ್ವಲ್ಪ ಗುರುತು ಮಾತ್ರ ಉಳಿಯುವುದು. ನಿನ್ನ ಹೆಸರು ಅಜರಾಮರವಾಗುವುದು. ಈ ಗ್ರಾಮದ ವಿಬುಧಪ್ರಿಯರಾದ ಕರಣಿಕರಿಗೆ ನಿನ್ನೆ ನಡೆದ ಘಟನೆಯನ್ನು ಅರುಹಿ ಈ ಹುಲಿಕುಂಜದಿಂದ ಅಡಗಿರುವ ನನ್ನನ್ನು ಹೊರತೆಗೆದು ಸ್ತಾಪಿಸಲು ತಿಳಿಸು" ಎಂದು ಅಪ್ಪಣೆ ಮಾಡಿ, ಪುನಃ ಹುಲಿಕುಂಜದೊಳಗೆ ಅದೃಷ್ಯನಾದನು. ಗೋವಳನಿಗೆ ಎಚ್ಚರವಾಯಿತು. ಆಗಲೇ ಉಶಃಕಾಲವಾಗಿತ್ತು. ಸ್ವಪ್ನ ಸ್ಮರಣೆಗೆ ಬಂದು ರೋಮಾಂಚನವಾಯಿತು. ಪುನಃ ಅದೇ ದಿಕ್ಕಿಗೆ ನಮಸ್ಕರಿಸಿದ. ಬೇಗ ಬೇಗನೆ ಮುಖ ಪ್ರಕ್ಷಾಲನ ಮಾಡಿಕೊಂಡು ಅಗ್ರಹಾರದಲ್ಲಿ ವಾಸಿಸುತ್ತಿದ್ದ ಕರಣಿಕರ ಮನೆಗೆ ಓಡಿದ. ಭಕ್ತಿಯಿಂದ ಅವರಿಗೆ ನಮಸ್ಕರಿಸಿ ಸ್ವಪ್ನ ವೃತ್ತಾಂತವನ್ನೂ ಹಿಂದಿನ ದಿನ ನಡೆದ ಅದ್ಭುತ ಘಟನೆಯನ್ನೂ ಅರುಹಿದ. ಕರನಿಕರು ಭಾವುಕರು ಹಾಗೂ ದೈವಭಕ್ತರು. ಈ ಘಟನೆ ನಡೆದ ಸ್ತಳ, ಹುಲಿಕುಂಟೆ ತಟಾಕ ಅವರಿಗೇ ಸೇರಿತ್ತು. ತಮ್ಮ ಸ್ವಾಧೀನವಿರುವ ಸ್ತಳದಲ್ಲಿಯೇ ಸ್ವಯಂ ಪ್ರಾಣದೇವರು (ತಿರುಪತಿಯ ಶ್ರೀನಿವಾಸನಂತೆ) ಗುಪ್ತವಾಗಿ ಅಡಗಿರುವ ವಿಷಯ ತಿಳಿದು

ಪುಳಕಿತರಾದರು. ಪುರೋಹಿತರ ಸೂಚನೆಯಂತೆ ಗ್ರಾಮದ ಅಬಾಳವೃದ್ಧರನ್ನು ಮುಂದಿಟ್ಟುಕೊಂಡು ಮಂಗಳವಾದ್ಯ ಮೊಳಗುತ್ತಿರಲು ಕಲಶ ಕನ್ನಡಿಯೊಂದಿಗೆ, ವಿಪ್ರರ ವೇದಘೋಷ, ಗಾಯಕರ ಗಾಯನ,ಆನಂದೋದ್ರೆಕದಿಂದ ಕೂಡಿದ ಭಕುತರ ಭಜನೆ, ನರ್ತನ ನಡೆದಿರಲು ಸೂಚಿತ ಸ್ತಳವನ್ನು ಸೇರಿದರು. ಎಲ್ಲರೂ ಹುಲಿಕುಂಟೆ ತಟಾಕದ ನಿರ್ಮಲ ಜಲದಲ್ಲಿ ಮಿಂದು ಶುಚಿಯಾಗಿ, ಎದುರಿಗೆ ಕಂಗೊಳಿಸುವ ಹುಲೀಪೋದೆಗೆ ಫಲ ಸಮರ್ಪಣೆಗೈದು, ಭಕ್ತಿಯಿಂದ ಸ್ತುತಿಸಿದರು. ತರುಣರು ಹಿರಿಯರ ಅಪ್ಪಣೆಯಂತೆ ಪೊದೆಯನ್ನು ಸವರಹತ್ತಿದರು. ಏನಾಶ್ಚರ್ಯವಿದು ?! ಯಾವ ಶಿಲ್ಪಿಯ ಉಳಿಸುತ್ತಿಗೆಗಳಿಗೂ ಸಿಗದ ಅಲೌಕಿಕ ಪ್ರಾಣದೇವರ ಪ್ರತೀಕ ಕಂಗೊಳಿಸುತ್ತಿದೆ. ಸುಂದರ ಗಂಭೀರ ಮುಖಮಂಡಲ. ದುಷ್ಟ ಶಿಕ್ಷಣಾರ್ಥವಾಗಿ ಎತ್ತಿದ ಕೈ ಹಾಗೂ ಲಾಂಗೂಲ ಶ್ರೀಮದ್ಹನುಮದವತಾರದ ಸೂಚಕಗಳಾದರೆ, ದುರ್ಯೋಧನಾದಿ ದೈತ್ಯರನ್ನು ಸದೆದ ಶ್ರೀಭೀಮಸೇನನ ಗದೆಯ ಕುರುಹು ಎಡಗೈಯಲ್ಲಿ, ವೇದಗಳಿಗೆ ಅಪಾರ್ಥ ಕಲ್ಪಿಸಿದ ಕುಜನರ ಕುಭಾಷ್ಯರನ್ನು ಅವರ ವಾಕ್ಯಗಳಿಂದಲೇ ನಿರಾಕರಿಸಿದ ಶ್ರೀಮದಾನಂದತೀರ್ಥರ ಲಾಂಚನವಾದ ತುಳಸಿಮಣಿಮಾಲೆ ಕೊರಳಲ್ಲಿ, ಮೆಟ್ಟಿದ ಪಾದುಕೆಗಳು ಕಾಲಲ್ಲಿ ಕಂಗೊಳಿಸುತ್ತಿವೆ. ಶ್ರೀಮದ್ಹನುಮಭೀಮಮಧ್ವರ ಕುರುಹುಗಳಿಂದೊಡಗೂಡಿದ ತ್ರಿಮೂರ್ತ್ಯಾತ್ಮಕ ಮೂರ್ತಿಯನ್ನು ಏನೆಂದು ಕರೆಯಬೇಕೆಂದು ಅರಿಯಲು ಅಸಮರ್ಥರಾಗಿ ಹುಲಿಕುಂಟೆ ನಾಮಕ ತಟಾಕದ ಹುಲಿಪೋದೆಯಲ್ಲಿ ಕಾಣಿಸಿಕೊಂಡ ದೇವನನ್ನು ಶ್ರೀಹುಲಿಕುಂಟೆರಾಯನೆಂದೇ ಘೋಷಿಸಿದರು. ಆನಂದದಿಂದ ಕುಣಿದಾಡಿದರು, ಕೇಕೆ ಹಾಕಿದರು, ಹಾಡಿ

ಹೊಗಳಿದರು. ಶ್ರೀಹುಲಿಕುಂಟೆರಾಯನಿಗೆ ತಂತ್ರಸಾರೋಕ್ತವಾಗಿ ಪುನಃ ಪೂಜೆ ಸಲ್ಲಿಸಿದ ನಂತರ ಪ್ರತೀಕವನ್ನು ಅಗ್ರಹಾರಕ್ಕೆ ಒಯ್ಯಬೇಕೆಂದು ಚಿಕ್ಕ ರಥಕ್ಕೆರಿಸಿದರು. ಎಲ್ಲರೂ ಭಕ್ತಿಯಿಂದ ಆ ರಥವನ್ನು ಊರ ಕಡೆಗೆ ಎಳೆಯಹತ್ತಿದರು. ಸುಮಾರು ೫೦೦ ಗಜಗಳು ಕ್ರಮಿಸಿರಬಹುದು, ಆ ರಥದ ಅಚ್ಚು ಮುರಿಯಿತು. ಸಹಸ್ರಾರು ಜನರು ಸೇರಿದ್ದರೂ ಕೆಳಗೆ ಬಿದ್ದ ಪ್ರತೀಕವನ್ನು ಕದಲಿಸಲು ಅಸಮರ್ಥರಾದರು. ಅಷ್ಟರಲ್ಲಿ ದಿನಕರನು ಪಶ್ಚಿಮಾಂಬುಧಿಯನ್ನು ಸೇರಿದುದರಿಂದ ಮರುದಿನ ಬಂದು ಪ್ರಯತ್ನಿಸಬೇಕೆಂದು ನಿಶ್ಚಯಿಸಿ, ಶ್ರೀಸ್ವಮಿಯ ನಾಮ ಸಂಕೀರ್ತನೆ ಮಾಡುತ್ತಾ ಊರಿಗೆ ತೆರಳಿದರು. ಆ ದಿನ ರಾತ್ರಿ ಗ್ರಾಮದ ಕರಣಿಕರಿಗೆ ಸ್ವಪ್ನವಾಗಿ ತನಗೆ ಈಪ್ಸಿತವಾದ ತಾನು ನಿಂತ ಸ್ತಳದಲ್ಲಿಯೇ ಎತ್ತಿ ನಿಲ್ಲಿಸಬೇಕೆಂದು ಸ್ವಾಮಿಯು ಅಪ್ಪಣೆ ಮಾಡಿದುದರಿಂದ ಮರುದಿವಸ ಶುಭಾಮುಹೂರ್ತದಲ್ಲಿ ಕೆಳಗೆ ಬಿದ್ದಿದ್ದ ಪ್ರತೀಕವನ್ನು ಅಲ್ಲಿಯೇ ನಿಲ್ಲಿಸಿ ಮೇಲೆ ಸುಂದರವಾದ ಹಸಿರುವಾಣಿ ಹಂದರವನ್ನು ಹಾಕಿ ಅಲಂಕರಿಸಿ ಪೂಜಿಸಿದರು.

ವಿಜಯನಗರ ಉತ್ತರ ಕರ್ನಾಟಕದಲ್ಲಿರುವ ವಿಜಯನಗರ ಎಂಬುದು ಪ್ರಾಚೀನ ಚಾರಿತ್ರಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿ. ಈ ನಗರದ ಬಹುಭಾಗ ತುಂಗಭದ್ರಾ ನದಿಯ ದಕ್ಷಿಣ ದಂಡೆಯ ಮೇಲಿದೆ. ಹಂಪೆ ಎಂದು ಕರೆಯಲ್ಪಡುವ ಈ ನಗರದ ಮಧ್ಯಭಾಗದಲ್ಲಿ ಪವಿತ್ರ ವಿರೂಪಾಕ್ಷ ದೇವಾಲಯವಿದೆ . ಸುತ್ತಲೂ ಇತರ ಪವಿತ್ರ ಸ್ಥಳಗಳು ಸಹ ಇವೆ - ಸುಗ್ರೀವನ ಹುಟ್ಟೂರಾದ ಕಿಷ್ಕಿಂಧೆ ಇದ್ದ ಸ್ಥಳವೆಂದು ಹೇಳಲಾದ ಕ್ಷೇತ್ರವನ್ನು ಒಳಗೊಂಡಿವೆ. ಪ್ರಸ್ತುತ ಇದು ರಾಜಕೇಂದ್ರ ಮತ್ತು ಪವಿತ್ರಕೇಂದ್ರ ಎಂದು ಕರೆಯಲ್ಪಡುವ ಸ್ಥಳಗಳನ್ನು ಒಳಗೊಂಡ ನಗರದ ಮಧ್ಯಭಾಗ ೪೦ ಚ.ಕಿಮೀ ಗಿಂತ ಹೆಚ್ಚು ವಿಸ್ತೀರ್ಣದಲ್ಲಿ ಹಬ್ಬಿದೆ. ಇದು ಈಗಿನ ಹಂಪೆ ಗ್ರಾಮವನ್ನು ಸಹ ಕೂಡಿದೆ. ಕಮಲಾಪುರ ಎಂಬ ಗ್ರಾಮ ಹಳೆಯ ನಗರದ ಸ್ವಲ್ಪ ದೂರದಲ್ಲೇ ಇದ್ದು ಅನೇಕ ಸ್ಮಾರಕಗಳನ್ನು ಹೊಂದಿದೆ. ಇಲ್ಲಿಗೆ ಅತಿ ಹತ್ತಿರದ ನಗರ ಮತ್ತು ರೈಲ್ವೇ ನಿಲ್ದಾಣ ಎಂದರೆ ಹೊಸಪೇಟೆ, ೧೩ ಕಿಮೀ ದೂರದಲ್ಲಿದೆ. ಪ್ರಾಕೃತಿಕವಾಗಿ, ಈ ನಗರ ಎಲ್ಲ ಗಾತ್ರದ ಜಲ್ಲಿಯ ಬಂಡೆಗಳಿಂದ ಕೂಡಿದ ಗುಡ್ಡಗಾಡು ಪ್ರದೇಶದಲ್ಲಿ ಇದೆ. ಇಲ್ಲಿರುವ ಒಂದು ಕೊರಕಲಿನ ಮೂಲಕ ತುಂಗಭದ್ರಾ ನದಿ ಹರಿಯುತ್ತದೆ ಮತ್ತು ಉತ್ತರ ದಿಕ್ಕಿನಲ್ಲಿ ರಕ್ಷಣೆಯನ್ನು ಒದಗಿಸುತ್ತಿತ್ತು. ದೊಡ್ಡ ಬಂಡೆ ಕಲ್ಲಿನ ಕೋಟೆಗಳು ನಗರದ ಮಧ್ಯಭಾಗವನ್ನು ರಕ್ಷಿಸುತ್ತಿದ್ದವು. ಮೊಗಲರಿಂದ ನಾಶವಾದ ಈ ನಗರ ಯುನೆಸ್ಕೋ ಪ್ರಪಂಚ ಸಂಸ್ಕೃತಿ ಕ್ಷೇತ್ರವಾಗಿ ಮಾನ್ಯತೆ ಪಡೆದಿದೆ .

ಚರಿತ್ರೆ ಹಿಂದೂ ವಿಜಯನಗರ ಸಾಮ್ರಾಜ್ಯ ೧೩೩೬ ರಲ್ಲಿ ಹಕ್ಕ (ನಂತರ ಹರಿಹರ) ಮತ್ತು ಬುಕ್ಕ (ನಂತರ ಬುಕ್ಕ ರಾಯ) ಎಂಬ ಅಣ್ಣತಮ್ಮಂದಿರಿಂದ ಸ್ಥಾಪಿಸಲ್ಪಟ್ಟಿತ್ತು. ಅವರ ಮೂಲ ಸ್ಥಾನ ಇದೇ ಕ್ಷೇತ್ರದಲ್ಲೇ ಇತ್ತೆಂದು ತಿಳಿದು ಬಂದಿದೆ. ರಾಜಧಾನಿ ಮೊದಲು ಪ್ರಾಯಶಃ ತುಂಗಭದ್ರಾ ನದಿಯ ಉತ್ತರದಲ್ಲಿ ವಿಠ್ಠಲ ದೇವಸ್ಥಾನದ ಬಳಿ ಇರುವ ಆನೆಗೊಂದಿ ಎಂಬ ಗ್ರಾಮದಲ್ಲಿತ್ತು. ಸಾಮ್ರಾಜ್ಯ ಬೆಳೆಯುತ್ತಾ ಸಮೃದ್ಧವಾದಂತೆ ರಾಜಧಾನಿಯನ್ನು ತುಂಗಭದ್ರೆಯ ದಕ್ಷಿಣದಲ್ಲಿರುವ ಹೆಚ್ಚು ಸುರಕ್ಷಿತ ವಿಜಯನಗರಕ್ಕೆ ವರ್ಗಾಯಿಸಲಾಯಿತು. ನಗರ ೧೪ನೇ ಶತಮಾನದಿಂದ ೧೬ ನೇ ಶತಮಾನದ ವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು, ವಿಜಯನಗರ ಸಾಮ್ರಾಜ್ಯದ ಶಕ್ತಿಯ ತುಟ್ಟ ತುದಿಯಲ್ಲಿತ್ತು. ಇದೇ ಸಮಯದಲ್ಲಿ ಅದು ಕಾಲ ಕಾಲಕ್ಕೆ ಉತ್ತರ ದಖನ್ ಪ್ರದೇಶದಲ್ಲಿ ಇದ್ದು ಒಟ್ಟಾಗಿ ದಖನ್ ಸುಲ್ತಾನೇಟ್ ಎಂದು ಕರೆಯಲ್ಪಟ್ಟ ಮುಸ್ಲಿಮ್ ರಾಜ್ಯಗಳೊಂದಿಗೆ ಯುದ್ಧದಲ್ಲಿ ತೊಡಗುತ್ತಿತ್ತು. ೧೫೬೫ ರಲ್ಲಿ ನಗರ ಅಂತಿಮವಾಗಿ ಈ ಸುಲ್ತಾನೇಟ್‌ಗಳ ಮೈತ್ರಿತ್ವಕ್ಕೆ ಸೋತಿತು ಮತ್ತು ರಾಜಧಾನಿಯನ್ನು ವಶಪಡಿಸಿಕೊಳ್ಳಲಾಯಿತು. ಜಯ ಪಡೆದ ಸೈನಿಕರು ಅನೇಕ ತಿಂಗಳುಗಳ ಕಾಲ ವಿಜಯನಗರದಲ್ಲಿ ಕೊಲೆ, ಲೂಟಿ ನಡೆಸಿದರು. ಇದರ ನಂತರವೂ ವಿಜಯನಗರ ಸಾಮ್ರಾಜ್ಯ ಉಳಿದರೂ ಸಹ ಅದು ನಿಧಾನವಾಗಿ ಅವನತಿಯೆಡೆಗೆ ಮುಖಮಾಡಿತು. ರಾಜಧಾನಿಯಾಗಿದ್ದ ವಿಜಯನಗರವನ್ನು ಪುನರ್ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇಂದಿನವರೆಗೂ ಅಲ್ಲಿ ಜನವಸತಿಯಿಲ್ಲ. ಅಂದಿನ ಮುಸ್ಲಿಮ್ ರಾಜ್ಯಗಳ ಸಂಪರ್ಕದ ಪರಿಣಾಮವಾಗಿ ವಿಜಯನಗರದ ಕಟ್ಟಡಗಳಲ್ಲಿ ಮುಸ್ಲಿಮ್ ಪ್ರಭಾವವನ್ನು ಸ್ವಲ್ಪ ಮಟ್ಟಿಗೆ ಕಾಣಬಹುದು.

ಪವಿತ್ರ ಕೇಂದ್ರ ಹಂಪೆ ಗ್ರಾಮದಿಂದ ಪೂರ್ವಕ್ಕೆ ಮಾತಂಗ ಪರ್ವತದ ವರೆಗೆ ಹಬ್ಬಿರುವ ಪ್ರದೇಶಕ್ಕೆ ಈ ಹೆಸರು. ಕೆಲವರ ಅಭಿಪ್ರಾಯದಂತೆ ವಿಠ್ಠಲ ದೇವಸ್ಥಾನದ ಪ್ರದೇಶವೂ ಇದಕ್ಕೆ ಸೇರುತ್ತದೆ. ವಿರೂಪಾಕ್ಷ ದೇವಾಲಯ ವಿರೂಪಾಕ್ಷ ದೇವಾಲಯ ಈ ದೇವಾಲಯ ಮತ್ತು ಅದರ ಆವರಣ ಹಂಪೆ ಗ್ರಾಮದ ಮುಖ್ಯ ಭಾಗ. ಇದಕ್ಕೆ ಪಂಪಾಪತಿ ದೇವಸ್ಥಾನ ಎಂದೂ ಹೆಸರು. ೧೩ನೇ ಶತಮಾನದಿಂದ ೧೭ನೇ ಶತಮಾನದ ನಡುವೆ ಇದನ್ನು ಕಟ್ಟಿ ಬೆಳೆಸಲಾಯಿತು. ಈ ದೇವಸ್ಥಾನದಲ್ಲಿ ಎರಡು ಆವರಣಗಳು ಮತ್ತು ಗೋಪುರಗಳು ಇವೆ. ಇದರ ಎದುರು ಇರುವ ರಸ್ತೆ ಪೂರ್ವಕ್ಕೆ ಅರ್ಧ ಮೈಲು ಸಾಗುತ್ತದೆ, ನಂದಿಯ ಒಂದು ಶಿಲ್ಪದತ್ತ. ಈ ದೇವಸ್ಥಾನ ಇಂದೂ ಸಹ ಉಪಯೋಗದಲ್ಲಿದೆ. ಶಿವನ ಒಂದು ರೂಪವಾದ ವಿರೂಪಾಕ್ಷ ಮತ್ತು ಪಂಪಾ ಎಂಬ ಸ್ಥಳೀಯ ದೇವತೆಯ ದೇವಾಲಯ ಇದಾಗಿದೆ.

ಹಂಪೆಯ ದಕ್ಷಿಣದಲ್ಲೇ ಸುಮಾರು ೨೦ ಅಡಿ ಎತ್ತರದ ಬೃಹತ್ ಗಾತ್ರದ ಕಲ್ಲಿನಲ್ಲಿ ಕೆತ್ತಿದ ವಿಷ್ಣುವಿನ ಉಗ್ರರೂಪವಾದ ಉಗ್ರ ನರಸಿಂಹನ ಮೂರ್ತಿ ಇದೆ. ಇದನ್ನು ಇತ್ತೀಚೆಗೆ ಪುನಶ್ಚೇತನಗೊಳಿಸಲಾಗಿದೆ; ಮೂರ್ತಿಯ ಮಂಡಿಯ ಬಳಿ ಇರುವ ಜಲ್ಲಿಕಲ್ಲಿನ ಪಟ್ಟಿ ಅದಕ್ಕೆ ಭದ್ರತೆಯನ್ನು ಒದಗಿಸುತ್ತದೆ. ಈ ಮೂರ್ತಿಯ ಕೆತ್ತನೆ ಕೃಷ್ಣದೇವರಾಯನಿಂದ ಅಥವಾ ಅದೇ ಕಾಲದ ಓರ್ವ ಶ್ರೀಮಂತ ವರ್ತಕರಿಂದ ಸಂದ ಧನಸಹಾಯದಿಂದ ಆದದ್ದೆಂದು ನಂಬಲಾಗಿದೆ. ಕಟ್ಟಿದಾಗ ಮೂರ್ತಿಯ ಮಂಡಿಯ ಮೇಲೆ ಒಂದು ಸಣ್ಣ ಲಕ್ಷ್ಮಿಯ ಮೂರ್ತಿ ಸಹ ಇತ್ತು; ಇದು ಪ್ರಾಯಶಃ ಲೂಟಿಯ ಪರಿಣಾಮವಾಗಿ ಬಿದ್ದು ಹೋಗಿದೆ. ಈ ಮೂರ್ತಿ ಈಗ ಕಮಲಾಪುರದ ವಸ್ತು ಸಂಗ್ರಹಾಲಯದಲ್ಲಿ ಇದೆ. ಸುಗ್ರೀವನ ಗುಹೆ ಇದು ಒಂದು ಪ್ರಾಕೃತಿಕ ಗುಹೆ, ಇಲ್ಲಿಯೇ ಶ್ರೀರಾಮ ಹನುಮಂತನನ್ನು ಮತ್ತು ಸುಗ್ರೀವನನ್ನು ಭೇಟಿಯಾದ ಎಂಬ ನಂಬಿಕೆ ಪ್ರಚಲಿತವಾಗಿದೆ. ಗುಹೆಯಲ್ಲಿ ಬಣ್ಣದ ಗುರುತುಗಳು ಮತ್ತು ತೀರ್ಥಯಾತ್ರಿಗಳ ಗುರುತುಗಳನ್ನು ಕಾಣುತ್ತೇವೆ. ಕೋದಂಡರಾಮ ದೇವಸ್ಥಾನ ಹಂಪೆಯ ಪೂರ್ವಕ್ಕೆ ಇದ್ದು, ಪವಿತ್ರ ಕೇಂದ್ರದ ನಡುವೆ ತುಂಗಭದ್ರೆಯ ಒಂದು ತಟದಲ್ಲಿ ಇರುವ ದೇವಸ್ಥಾನ. ಈ ದೇವಸ್ಥಾನ ಶ್ರೀರಾಮ ಸುಗ್ರೀವನಿಗೆ ಪಟ್ಟ ಕಟ್ಟಿದ ಸ್ಥಳವೆಂಬ ಪ್ರತೀತಿ ಇದೆ. ಈ ದೇವಸ್ಥಾನ ಸಹ ಇನ್ನೂ ಉಪಯೋಗದಲ್ಲಿದೆ. ಇಲ್ಲಿರುವ ಶ್ರೀರಾಮನ ವಿಗ್ರಹ ಸುಮಾರು ೧೮ ಅಡಿ ಎತ್ತರವಿದೆ,ಜೊತೆಗೆ ಸೀತಾ,ಲಕ್ಶ್ಮಣ ಮತ್ತು ಹನುಮಂತನ ವಿಗ್ರಹಗಳಿವೆ.

ಹಂಪೆಯ ಉತ್ತರ ಪೂರ್ವಕ್ಕೆ, ಆನೆಗೊಂದಿಯ ಎದುರು ವಿಜಯನಗರದ ಪ್ರಮುಖ ಸ್ಮಾರಕಗಳಲ್ಲೊಂದಾದ ವಿಜಯವಿಠ್ಠಲ ದೇಗುಲವಿದೆ. ವಿಠ್ಠಲ ಮಹಾರಾಷ್ಟ್ರದಲ್ಲಿ ಪ್ರಚಲಿತವಾಗಿರುವ ವಿಷ್ಣುವಿನ ಒಂದು ರೂಪ. ಇದನ್ನು ೧೬ನೇ ಶತಮಾನದಲ್ಲಿ ಕಟ್ಟಲಾಯಿತೆಂದು ನಂಬಲಾಗಿದೆ. ಈ ದೇವಸ್ಥಾನದ ಎದುರು ಪ್ರಸಿದ್ಧ ಕಲ್ಲಿನ ರಥವಿದೆ. ಬೀದಿಗಳಲ್ಲಿ ರಥಯಾತ್ರೆ ಹೊರಡುವ ದೇವಸ್ಥಾನಗಳ ರಥಗಳನ್ನು ಹೋಲುತ್ತದೆ. ರಾಜ ಕೇಂದ್ರ ಈ ವಿಶಾಲ ಪ್ರದೇಶ ಹಂಪೆಯ ದಕ್ಷಿಣಪೂರ್ವದಲ್ಲಿ ೨ ಕಿಮೀ ದೂರದಲ್ಲಿ ಆರಂಭವಾಗಿ ಸುಮಾರು ಕಮಲಾಪುರ ಗ್ರಾಮದ ವರೆಗೆ ಹಬ್ಬಿದೆ. ಈ ಪ್ರದೇಶದಲ್ಲಿ ಅರಮನೆಗಳ ಅವಶೇಷಗಳು, ಆಡಳಿತ ಕಟ್ಟಡಗಳು ಮತ್ತು ರಾಜಮನೆತನಕ್ಕೆ ನೇರವಾಗಿ ಸಂಬಂಧಪಟ್ಟ ಕೆಲವು ದೇವಸ್ಥಾನಗಳಿವೆ. ಅಡಿಪಾಯಗಳನ್ನು ಬಿಟ್ಟರೆ ಅರಮನೆಗಳ ಅವಶೇಷಗಳು ಉಳಿದಿಲ್ಲ - ಮುಖ್ಯವಾಗಿ ಅರಮನೆಗಳು ಮರದ ದಿಮ್ಮಿಗಳಿಂದ ಕಟ್ಟಲ್ಪಟ್ಟಿದ್ದರಿಂದ. ದೇಗುಲಗಳು ಮತ್ತಿತರ ಕಲ್ಲಿನ ಕಟ್ಟಡಗಳು ಉಳಿದಿವೆ, ಸುತ್ತಲ ಕೋಟೆ ಗೋಡೆಗಳೊಂದಿಗೆ. ರಾಮಚಂದ್ರ ದೇವಸ್ಥಾನ ರಾಮನ ಅನೇಕ ಪ್ರತಿಮೆಗಳು ಕಂಡುಬರುವುದರಿಂದ ಇದಕ್ಕೆ ಹಜಾರರಾಮ ದೇವಸ್ಥಾನ ಎಂದೂ ಹೆಸರು (ಸಾವಿರ ರಾಮರ ದೇವಸ್ಥಾನ).ಇದು ಹಂಪೆಯ ದಕ್ಷಿಣಪೂರ್ವದಲ್ಲಿ ರಾಜಕೇಂದ್ರದಲ್ಲಿ ಇದೆ. ಭೂಗತ ದೇವಸ್ಥಾನ ಇದಕ್ಕೆ ಸಹ ವಿರೂಪಾಕ್ಷ ದೇವಾಲಯ ಎಂದು ಹೆಸರು. ಈ ವಿಶಾಲ ದೇಗುಲ ಉತ್ಖನನ ನಡೆಸಿದ ಪ್ರದೇಶದಲ್ಲಿ ನಿಂತಿದೆ, ಮಣ್ಣಿನ ಗೋಡೆಗಳಿಂದ ಸುತ್ತುವರಿದು.....

ಶ್ರವಣಬೆಳಗೊಳ ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ (ಏಪ್ರಿಲ್ ೧೭, ೨೦೧೫) ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. ಶ್ರವಣಬೆಳಗೊಳ ( Shravanabelagola ) ಹಾಸನ ಜಿಲ್ಲೆಯ ಐತಿಹಾಸಿಕ ಧಾರ್ಮಿಕ, ಪ್ರವಾಸಿ ತಾಣವಾಗಿದೆ. ಶ್ರವಣ ಬೆಳಗೊಳದಲ್ಲಿ ವಿಶ್ವವಿಖ್ಯಾತ ೫೮'೮"(೧೮ ಮೀಟರ್ ) ಅಡಿ ಎತ್ತರದ ಬಾಹುಬಲಿಯ ಮೂರ್ತಿಯಿರುವುದು. ಜೈನರ ಧಾರ್ಮಿಕ ಕೇಂದ್ರವಾದರೂ, ಇತೆರೆ ಹಲವರು ಕೂಡ ಬಂದು ಪೂಜೆ ಸಲ್ಲಿಸುತ್ತಾರೆ.

ಪೀಠಿಕೆ ಮತ್ತು ಇತಿಹಾಸ ಗೊಮ್ಮಟೇಶ್ವರ • ಏಷ್ಯ ಖಂಡದಲ್ಲಿಯೇ ಅತಿ ಎತ್ತರದ ಮತ್ತು ಭಾರತದ ಅತಿ ಎತ್ತರದ ಏಕಶಿಲಾ ವಿಗ್ರಹಗಳಲ್ಲಿಯೇ ದೊಡ್ಡದಾದ ಗೊಮ್ಮಟನ ಶಿಲೆಯಿರುವ ಶ್ರವಣಬೆಳಗೊಳ ಪ್ರಸಿದ್ಧ ಜೈನ ಪುಣ್ಯಕ್ಷೇತ್ರ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹೋಬಳಿ ಕೇಂದ್ರವು ಬೆಂಗಳೂರಿನಿಂದ 148 ಕಿ.ಮೀಗಳ ದೂರದಲ್ಲಿದೆ. • ಶ್ರವಣ ಬೆಳಗೊಳದ ವಿಂಧ್ಯಗಿರಿಯ ಮೇಲೆ ಕಡೆಯಲಾಗಿರುವ ಈ ಮೂರ್ತಿಯನ್ನು ಚಾವುಂಡರಾಯನು ಬೃಹದಾಕಾರದ ವಿಗ್ರಹವನ್ನು ಕ್ರಿ.ಶ.೯೭೩ರಲ್ಲಿ ಕೆತ್ತಿಸಿದನು.ಅರಿಷ್ಟ ನೇಮಿ ಎಂಬುವ ಶಿಲ್ಪಿ ಕೆತ್ತಿದನೆಂದು ಹೇಳಲಾಗುತ್ತದೆ. ಈ ಶಿಲ್ಪಿಯು ವಿಶ್ವಕರ್ಮ ವರ್ಗಕ್ಕೆ ಸೆರಿದವನಾಗಿದ್ದು, ಪ್ರಸಿದ್ಧ ಶಿಲ್ಪಿ ಜಕಣಚಾರಿಯ ಶಿಷ್ಯನೆ೦ದು ಹೆಳುತ್ತಾರೆ'. • ಮತ್ತೊಂದೆಡೆ ತುಳುನಾಡಿನ ಪ್ರಸಿದ್ದ ಶಿಲ್ಪಿ "ವೀರ ಶಂಭು ಕಲ್ಕುಡ "ಕೆತ್ತಿದನೆಂದು ಹೇಳಲ್ಪಡುತ್ತದೆ.(ಕೋಟಿ ಚೆನ್ನಯ:-ಡಾ| ವಾಮನ ನಂದಾವರ ಪುಟ219) ವಿಂಧ್ಯಗಿರಿಯ ಬೆಟ್ಟದ ಮೇಲಕ್ಕೆ ಹೋಗಲು ಸುಮಾರು ೭೦೦ ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ಹತ್ತಲಾಗದವರಿಗೆ ಡೋಲಿ ವ್ಯವಸ್ಥೆಯೂ ಲಭ್ಯವಿದೆ. ವಿಂಧ್ಯಗಿರಿಯ ಎದುರಿನಲ್ಲೇ ಚಿಕ್ಕಬೆಟ್ಟ ಅಥವಾ ಚಂದ್ರಗಿರಿ ಬೆಟ್ಟವಿದ್ದು ಇಲ್ಲೂ ಸಹ ಪ್ರಾಚೀನ ಬಸದಿಗಳಿವೆ. • ಕ್ಷೇತ್ರದಲ್ಲಿ ಜೈನ ಮಠವಿದ್ದು, ಮಠದ ಪಕ್ಕದಲ್ಲಿಯೇ ಪ್ರಾಚೀನವಾದ ಭಂಡಾರಿ ಹುಳ್ಳ ಬಸದಿ ಹಾಗೂ ಚಂದ್ರನಾಥ ಸ್ವಾಮಿಯ ಬಸದಿಯಿದೆ. ಜೈನ ಮಠದ ಈಗಿನ ಭಟ್ಟಾರಕರಾದ ಶ್ರೀ ಚಾರುಕೀರ್ತಿ ಸ್ವಾಮೀಜಿಯವರು ( Charukeerthi swamiji , Shravanabelagola ) ವಿದ್ವತ್‌ಪೂರ್ಣರು ಹಾಗೂ ಸಾಕಷ್ಟು ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. • ಹನ್ನೆರಡು ವರ್ಷಗಳಿಂದ ಕಠಿಣ ವ್ರತದ ಕಾರಣ ಸಂಚಾರಕ್ಕೆ ವಾಹನವನ್ನೂ ಸಹ ಬಳಸದ ಸ್ವಾಮೀಜಿಯವರು ಇತ್ತೀಚೆಗೆ ತಾನೆ ಧರ್ಮಪ್ರಚಾರಕ್ಕೋಸ್ಕರ ಮತ್ತೆ ವಾಹನವನ್ನು ಬಳಸಿ ಧರ್ಮಪ್ರಚಾರ ಕೈಗೊಳ್ಳುತ್ತಿದ್ದಾರೆ. ಶ್ರೀ ಕ್ಷೇತ್ರದ ವತಿಯಿಂದ ನಡೆಸುತ್ತಿರುವ ಶ್ರೀ ಬಾಹುಬಲಿ ಇಂಜಿನಿಯರಿಂಗ್ ಕಾಲೇಜ್ ಸಹ ಇಲ್ಲಿದ್ದು, ಸಾಕಷ್ಟು ಹೊರ ರಾಜ್ಯದ ವಿದ್ಯಾರ್ಥಿಗಳು ಈ ಗ್ರಾಮೀಣ ಪ್ರದೇಶದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ ಪಾಲಿಟೆಕ್ನಿಕ್, ವಿಜ್ಞಾನ ಕಾಲೇಜು, ಪ್ರೌಢ ಮತ್ತು ಪ್ರಾಥಮಿಕ ಶಾಲೆಯನ್ನೂ ಶ್ರೀಕ್ಷೇತ್ರದ ವತಿಯಿಂದ ನಡೆಸಲಾಗುತ್ತಿದೆ.ಶ್ರವಣಬೆಳಗೊಳ ಜೈನರ ಕಾಶಿ ಎಂದು ಕರೆಯಲ್ಪಡುವ ಸ್ಥಳ

ಸೌಲಭ್ಯ: ಪರಿಚಯ ಮಹಾಮಸ್ತಕಾಭಿಷೇಕ: ಪ್ರತಿ ೧೨ ವರ್ಷಕ್ಕೊಮ್ಮೆ ನಡೆಯುತ್ತದೆ. ಇತ್ತೀಚೆಗೆ 2018 ರಲ್ಲಿ ನಡೆಯಿತು. ಪ್ರವಾಸಿಗಳಿಗೆ ಸಲಕರಣೆಗಳು: ವಿಶೇಷ ಸಲಕರಣೆಗಳು ಏನೂ ಬೇಡ. ವಸತಿ ವ್ಯವಸ್ಥೆ : ಯಾತ್ರಾರ್ಥಿಗಳಿಗೆ ಉಳಿದುಕೊಳ್ಳಲು ಸಾಕಷ್ಟು ಧರ್ಮಶಾಲೆಗಳ ವ್ಯವಸ್ಥೆಯಿದ್ದು, ವಸತಿ ಗೃಹಗಳ ಮುಖ್ಯ ಕಛೇರಿ ಬಸ್ ನಿಲ್ಧಾಣದ ಪಕ್ಕದಲ್ಲಿರುವ ವಿದ್ಯಾನಂದ ನಿಲಯದ ಹಿಂಬದಿಯಲ್ಲಿದೆ. ಹತ್ತಿರದಲ್ಲಿರುವ ಇತರೆ ಪ್ರವಾಸ ಸ್ಥಳಗಳು: ಬೇಲೂರು (ಸುಮಾರು ೮೦ ಕಿಮೀ), ಹಳೇಬೀಡು(ಸುಮಾರು ೬೦ ಕಿಮೀ), ಯಡಿಯೂರು(ಸುಮಾರು ೪೦ ಕಿಮೀ), ಆದಿ ಚುಂಚನಗಿರಿ(ಸುಮಾರು ೨೫ ಕಿಮೀ), ಶೃಂಗೇರಿ (ಸುಮಾರು ೨೦೦ ಕಿಮೀ), ಮೈಸೂರು (ಸುಮಾರು ೮೦ ಕಿಮೀ), ಶ್ರೀರಂಗಪಟ್ಟಣ (ಸುಮಾರು ೬೫ ಕಿಮೀ), ಮೇಲುಕೋಟೆ(ಸುಮಾರು ೫೦ ಕಿಮೀ) ಇತ್ಯಾದಿ.

ತಲುಪುವ ದಾರಿ • ಬೆಂಗಳೂರಿನಿಂದ ಬರುವವರಿಗೆ:ಬೆಂಗಳೂರಿನಿಂದ ಸದ್ಯಕ್ಕಿರುವುದು ರಸ್ತೆ ಮಾರ್ಗ ಮಾತ್ರ. (ಈಗ ರೈಲ್ವೆ ವ್ಯವಸ್ಥೆಯು ಇದೆ) ರಾ. ಹೆ. ೪೮ ( N H 48) ಯಲ್ಲಿ ಸಾಗಬೇಕು. ದಾರಿಯಲ್ಲಿ ಸಿಗುವ ಪ್ರಮುಖ ಪಟ್ಟಣಗಳೆಂದರೆ..ನೆಲಮಂಗಲ,ಕುಣಿಗಲ್,ಯಡಿಯೂರು,ಬೆಳ್ಳೂರ್ ಕ್ರಾಸ್,ಕದಬಹಳ್ಳಿ ನಂತರ ಹಿರೀಸಾವೆ. ಹಿರೀಸಾವೆಯಲ್ಲಿ ಎಡಕ್ಕೆ ತಿರುವಿದರೆ ೧೮ ಕಿ ಮೀ ನಂತರ ನೀವು ಶ್ರವಣಬೆಳಗೊಳದಲ್ಲಿ ಇರುತ್ತೀರಿ. • ರಾಜ್ಯ ಸಾರಿಗೆ ಮೂಲಕ ಬರುವಂತವರು ಬೆಂಗಳೂರಿನಿಂದ ಶ್ರವಣಬೆಳಗೊಳಕ್ಕೆ ನೇರ ಬಸ್ ಸಂಪರ್ಕ ತೀರಾ ಕಡಿಮೆ ಇರುವುದರಿಂದ ಹಾಸನ, ಮಂಗಳೂರು ಅಥವಾ ಧರ್ಮಸ್ಥಳಕ್ಕೆ ತೆರಳುವ ಯಾವುದೇ ರಾಜ್ಸ ರಸ್ತೆ ಸಾರಿಗೆ ಬಸ್ಸನ್ನು ಹಿಡಿದು ಚನ್ನರಾಯಪಟ್ಟಣದಲ್ಲಿ ಇಳಿದು, ಅಲ್ಲಿಂದ ೧೨ ಕಿಮೀ ದೂರವಿರುವ ಶ್ರವಣಬೆಳಗೊಳವನ್ನು ತಲುಪಬಹುದು.(ಬೆಂಗಳೂರಿನಿಂದ ಸುಮಾರು ೧೫೦ ಕಿ ಮೀ)

• ಮೈಸೂರಿನಿಂದ ಬರುವವರು ಶಿವಮೊಗ್ಗ, ದಾವಣಗೆರೆ ಅಥವಾ ಅರಸೀಕೆರೆ ಕಡೆಗೆ ತೆರಳುವ ಯಾವುದೇ ರಸ್ತೆ ಸಾರಿಗೆ ಬಸ್ಸಿನಲ್ಲಿ ಚನ್ನರಾಯಪಟ್ಟಣಕ್ಕೆ ಬಂದು ಅಲ್ಲಿಂದ ಶ್ರವಣಬೆಳಗೊಳ ತಲುಪಬಹುದು. ಸ್ವಂತ ವಾಹನದಲ್ಲಿ ಬರುವವರು ಮೈಸೂರು- ಚನ್ನರಾಯಪಟ್ಟಣ ಮಾರ್ಗದಲ್ಲಿ ಬರುವ ಕಿಕ್ಕೇರಿಯಲ್ಲಿ ಎಡಕ್ಕೆ ತಿರುಗಿ ನೇರವಾಗಿ ಶ್ರವಣಬೆಳಗೊಳ ತಲುಪಬಹುದು(ಮೈಸೂರಿನಿಂದ ದೂರ ಸುಮಾರು ೧೦೦ ಕಿ ಮೀ.) • ಇದೀಗ ಮಂಗಳೂರಿನಿಂದ ಶ್ರವಣಬೆಳಗೊಳದ ಮುಖಾಂತರ ಬೆಂಗಳೂರನ್ನು ಸಂಪರ್ಕಿಸುವ ರೈಲು ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರದಲ್ಲಿಯೇ ಮುಕ್ತಾಯಗೊಳ್ಳುವ ವಿಶ್ವಾಸವಿದೆ. ಈಗಾಗಲೇ ಹಾಸನದಿಂದ ಶ್ರವಣಬೆಳಗೊಳವನ್ನು ಸಂಪರ್ಕಿಸುವ ರೈಲು ಮಾರ್ಗ ಮುಕ್ತಾಯಗೊಂಡಿದೆ. ಈ ಕಾಮಗಾರಿಯು ಪೂರ್ಣಗೊಂಡರೆ ಯಾತ್ರಾರ್ಥಿಗಳು ಹೆಚ್ಚು ಸುಲಭವಾಗಿ ಕ್ಷೇತ್ರವನ್ನು ಸಂಪರ್ಕಿಸಬಹುದು.

ಹಂಪೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಳಿ ಇರುವ ಐತಿಹಾಸಿಕ ಸ್ಥಳ. ೧೩೩೬ರಿಂದ ೧೫೬೫ರವರೆಗೆ ಇದು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು. ಹಂಪೆಯ ಮೊದಲನೆ ಹೆಸರು 'ಪಂಪಾ' ಎಂದಿತ್ತು. ಅಂದರೆ ತುಂಗಭದ್ರ ನದಿ ಎಂದರ್ಥ. ವರ್ಷಗಳು ಕಳೆದಂತೆ ಇದು 'ವಿಜಯನಗರ' ಮತ್ತು 'ವಿರುಪಾಕ್ಷಪುರ' ಎಂದು ಕರೆಯಲ್ಪಟ್ಟಿತು. ಹಂಪೆಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ. ವಿಜಯನಗರ ಸಾಮ್ರಾಜ್ಯದ ಒಡೆಯನಾದ ಕೃಷ್ಣದೇವರಾಯನ ಕಾಲದಲ್ಲಿ ಹಂಪೆ ಬಜಾರ್ ಎಂದೆನ್ನಿಸಿ ಕೊಂಡ ಬೀದಿಯಲ್ಲಿ ವಜ್ರಾಭರಣಗಳನ್ನು ತೂಕದ ಮಾದರಿಯಲ್ಲಿ ಮಾರಲ್ಪಡುತ್ತಿದ್ದರಂತೆ. ಕೃಷ್ಣದೇವರಾಯನ ರಾಜ್ಯಭಾರ ಮುಗಿದ ನಂತರ ವಿಜಯನಗರ ಸಾಮ್ರಾಜ್ಯ ತನ್ನ ಪ್ರಾಬಲ್ಯವನ್ನು ನಿಧಾನವಾಗಿ ಕಳೆದುಕೊಳ್ಳುತ್ತಾ ಬಂತು. ಕೊನೆಗೆ ತಾಳೀಕೋಟೆಯ ಯುದ್ಧದಲ್ಲಿ ಮುಸ್ಲಿಂ ಸಾಮ್ರಾಜ್ಯದಿಂದ ಬಂದ ಆಕ್ರಮಣವನ್ನು ತಡೆಯದೆ ಅಂತ್ಯಗೊಂಡಿತು. ಹಂಪೆಯಲ್ಲಿದ್ದ ಅನೇಕ ಸ್ಮಾರಕಗಳನ್ನು ಸುಮಾರು ಆರು ತಿಂಗಳುಗಳ ಕಾಲ ಸೈನಿಕರು ನಾಶ ಮಾಡಿದರು ಎನ್ನುತ್ತದೆ ಇತಿಹಾಸ. ಇಂದು ವಿರೂಪಾಕ್ಷ ದೇವಾಲಯ, ಹಜಾರ ರಾಮ ದೇವಸ್ಥಾನ, ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಭಗಳು, ವಿಶ್ವವಿಖ್ಯಾತ ಕಲ್ಲಿನ ರಥ,ಮಹಾನವಮಿ ದಿಬ್ಬ, ಸಾಸಿವೆ ಕಾಳು ಗಣಪತಿ, ಉಗ್ರ ನರಸಿಂಹ, ಕಮಲ ಮಹಲ್ , ಬಡವಿ ಲಿಂಗ, ಅನೆ ಲಾಯ ಹೀಗೆ ಹಲವಾರು ಪ್ರೇಕ್ಷಣಿಯ ಸ್ಥಳಗಳನ್ನು ಹಂಪಿಯಲ್ಲಿ ನೋಡಬಹುದಾಗಿದೆ. ಪರಿವಿಡಿ

ಭೂವಿವರಣೆ ಹಂಪೆಯು ತುಂಗಭದ್ರಾ ನದಿಯ ತೀರದಲ್ಲಿದೆ. ಇದು ಬೆಂಗಳೂರಿನಿಂದ ೩೪೩ ಕಿ.ಮೀ., ಬಿಜಾಪುರದಿಂದ ೨೫೪ ಕಿ.ಮೀ., ಮತ್ತು ಬಳ್ಳಾರಿಯಿಂದ ೭೪ ಕಿ.ಮೀ ದೂರದಲ್ಲಿದೆ. ೧೩ ಕಿ.ಮೀ. ದೂರದಲ್ಲಿರುವ ಹೊಸಪೇಟೆ ಇಲ್ಲಿಗೆ ಅತಿ ಹತ್ತಿರದ ತಾಲ್ಲೂಕು ಕೇಂದ್ರ. ವ್ಯವಸಾಯ, ವಿರೂಪಾಕ್ಷ ಹಾಗೂ ಕೆಲವು ಇತರ ದೇವಸ್ಥಾನಗಳ ನಿರ್ವಹಣೆ ಮತ್ತು ಪ್ರವಾಸೋದ್ಯಮ, ಇವುಗಳು ಇಲ್ಲಿನ ಮುಖ್ಯ ಚಟುವಟಿಕೆ. ಕರ್ನಾಟಕ ಸರ್ಕಾರವು ಆಯೋಜಿಸುವ ವಿಜಯನಗರ ವಾರ್ಷಿಕೋತ್ಸವವು (ಹಂಪಿ ಉತ್ಸವ) ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ನಡೆಯುತ್ತದೆ. ಬಡವಿ ಲಿಂಗ ೯ ಅಡಿಯ ದೇವಸ್ಥಾನವಾಗಿದ್ದು, ಲಕ್ಷ್ಮಿನರಸಿಂಹ ದೇವಸ್ಥಾನದ ಸಮೀಪವೆ ಕಾಣಸಿಗುತ್ತದೆ. ಇದರ ವಿಶಿಷ್ಟತೆಯೆಂದರೆ, ಇದು ಒಂದು ಪ್ರಾಚೀನ ಕಾಲುವೆಯ ಮುಖಾಂತರ ಹರಿದು ಬರುವ ನೀರಿನಿಂದ ಸದಾಕಾಲ ಆವೃತವಾಗಿರುತ್ತದೆ. ಈ ಲಿಂಗದಲ್ಲಿ ಮೂರು ಕಣ್ಣುಗಳನ್ನು ಕೆತ್ತಲಾಗಿದ್ದು, ಭಗವಾನ ಶಿವನ ಮೂರು ನೇತ್ರಗಳನ್ನು ಪ್ರತಿನಿಧಿಸುತ್ತದೆ. ಇದು ಕೂಡ ಭೇಟಿ ಕೊಡಬಹುದಾದಂತಹ ಸ್ಥಳವಾಗಿದೆ. ಸ್ಥಳೀಯರ ನಂಬಿಕೆ ಪ್ರಕಾರ, ಹಂಪಿ ಎಂಬ ಬಡ ಬುಡಕಟ್ಟು ಜನಾಂಗದವನೊಬ್ಬ ತನ್ನ ಆಸೆಗಳನ್ನು ಈಡೇರಿಸಿದರೆ ಒಂದು ಶಿವಲಿಂಗವನ್ನು ಕಟ್ಟುತ್ತೆನೆಂದು ಮಾತು ಕೊಡುತ್ತಾನೆ. ಇದನ್ನರಿತ ಪರಮೇಶ್ವರನು ಅವನ ಆಸೆಗಳನ್ನು ಈಡೇರಿಸಲು ನಿರ್ಧರಿಸಿದ. ತದನಂತರ ಆ ಭಕ್ತನು ಈ ಬಡವಲಿಂಗವನ್ನು ನಿರ್ಮಿಸಿ ಈಶ್ವರನಿಗೆ ಅರ್ಪಿಸಿದ. ಇನ್ನೊಂದು ದಂತಕಥೆಯ ಪ್ರಕಾರ,ಈ ಲಿಂಗವು ಒಬ್ಬ ರೈತ ಮಹಿಳೆಯಿಂದ ನಿರ್ಮಿತವಾಗಿದ್ದು, ಅದಕ್ಕವಳು ಬಡವಿಲಿಂಗ ಎಂದು ನಾಮಕರಣ ಮಾಡಿದ್ದಳು ಎಂದು.

ಸಾಸುವೆಕಾಳು ಗಣೇಶ ಹೇಮಕೂಟ ಬೆಟ್ಟದ ಕೆಳಗಿರುವ ಸಾಸಿವೆಕಾಳು ಗಣೇಶ ಗುಡಿಗೆ ಭೇಟಿ ನೀಡಲೇ ಬೇಕು. ಸಾಸಿವೆ ಕಾಳುಗಳನ್ನು ನೆನಪಿಗೆ ತರುವಂತಹ, ಇಲ್ಲಿರುವ ಜನಪ್ರಿಯ ಗಣಪತಿ ವಿಗ್ರಹವು ೮ ಅಡಿ ಉದ್ದವಾಗಿದೆ. ಆದ್ದರಿಂದ ಭಕ್ತ ಸಮೂಹದಲ್ಲಿ, ಇದು ಸಾಸಿವೆಕಾಳು ಗಣೇಶನೆಂಬ ಹೆಸರಿನಿಂದಲೂ ಚಿರಪರಿಚಿತವಾಗಿದೆ. ಪುರಾಣದ ಪ್ರಕಾರ, ಒಮ್ಮೆ ಭಗವಂತ ಗಣೇಶನು, ಮಿತಿ ಮೀರಿ ತಿಂದಿದ್ದರ ಪರಿಣಾಮ ಹೊಟ್ಟೆ ಒಡೆಯುವಂತಾಗಿ, ಅದನ್ನು ತಡೆಯಲು ಸರ್ಪವನ್ನು ಹೊಟ್ಟೆಗೆ ಅಡ್ಡಲಾಗಿ ಸುತ್ತಿಕೊಂಡನೆಂಬುದು ಪ್ರತೀತಿ. ವಿಗ್ರಹವು ಒಂದೆ ಕಲ್ಲಿನಲ್ಲಿ ಕೆತ್ತಲ್ಪಟ್ಟಿದ್ದು, ಬಲಗೈಯಲ್ಲಿ ಮುರಿದ ಆನೆಯ ದಂತ ಮತ್ತು ಅಂಕುಶವನ್ನು ಕಾಣಬಹುದು.ಮೊದಲನೆ ಎಡಗೈ ವಂಕಿಯಾಕಾರದ ಪಾಶವನ್ನು ಹೊಂದಿದ್ದು, ಎರಡನೆ ಎಡಗೈಯ ಮತ್ತು ಸೊಂಡಿಲು ಕಲ್ಲಿನಿಂದ ಬೇರ್ಪಡಿಸಿ ಕೆತ್ತಲಾಗಿದೆ. ಸಾಸಿವೆ ಕಾಳು ಗಣೇಶ ಗುಡಿಯನ್ನು ತಲುಪಿದಾಗ, ವಿಗ್ರಹವು ವಿಶಾಲವಾದ ಆವರಣವನ್ನು ಹೊಂದಿರುವದು ಕಾಣಬಹುದು. ಅಲ್ಲಿ ಕೆತ್ತಲಾಗಿರುವ ಮಾಹಿತಿಯ ಪ್ರಕಾರ, ಇದನ್ನು ಚಂದ್ರಗಿರಿಯ ವ್ಯಾಪರಿಯೊಬ್ಬನು ಕ್ರಿ.ಶ.೧೫೦೬ರಲ್ಲಿ ವಿಜಯನಗರ ಸಾಮ್ರಾಜ್ಯದ ದೊರೆಯಾದ ಎರಡನೇ ನರಸಿಂಹನಿಗೋಸ್ಕರ ಕಟ್ಟಿದನೆಂಬದು ತಿಳಿದು ಬರುತ್ತದೆ .

ಕಮಲಾಪುರದಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯ ಇಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯವು, ಹಂಪಿಯ ಎರಡು ಮಾದರಿಗಳನ್ನು ಒಳಗೊಂಡಿದ್ದು, ಈ ಪ್ರದೇಶದ ಸ್ಥಳ ವಿವರಣೆಯನ್ನು ವಿವರವಾಗಿ ತಿಳಿಸುತ್ತದೆ. ಆದ್ದರಿಂದ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡಿ ತಮಗೆ ಬೇಕಾದ ಮಾಹಿತಿಯನ್ನು ಸುಲಭವಾಗಿ ತಿಳಿಯುತ್ತಾರೆ. ಸಣ್ಣ ಮಾದರಿಯು ಗ್ಯಾಲರಿಯ ಒಳಭಾಗದಲ್ಲಿದ್ದು ರಾಯಲ್ ಸೆಂಟರನ ವಿಸ್ತಾರವಾದ ವಿವರಗಳನ್ನು ನೀಡುತ್ತದೆ.ಈ ಸಂಗ್ರಹಾಲಯವು ಪ್ರಧಾನವಾಗಿ ನಾಲ್ಕು ಭಾಗಗಳನ್ನು ಹೊಂದಿದೆ. ಮೇಲೆ ವಿವರಿಸಿದ ಹಂಪಿಯ ಮಾದರಿಗಳು ಒಂದನೆ ಭಾಗದಲ್ಲಿದ್ದು, ಎರಡನೆ ಭಾಗವು ಹಂಪಿಯ ಅವಶೇಷಗಳಿಗೆ ಸಂಬಂಧಿಸಿದ ಮೂರ್ತಿಗಳು ಹಾಗು ಶಿಲ್ಪಾಕೄತಿಗಳನ್ನು ಹೊಂದಿದೆ. ಮೂರನೆ ಭಾಗವು ಆಗಿನ ಕಾಲದಲ್ಲಿ ಉಪಯೋಗಿಸಲ್ಪಡುತ್ತಿದ್ದ ಯುದ್ಧ ಸಲಕರಣೆಗಳು,ನಗನಾಣ್ಯಗಳು ಮತ್ತು ಇತರೆ ಸಾಮಗ್ರಿಗಳನ್ನು ಹೊಂದಿದೆ. ನಾಲ್ಕನೆ ಭಾಗವು ಇತಿಹಾಸದ ಪೂರ್ವ ಹಾಗು ನಂತರದ ವಸ್ತುಗಳನ್ನು ಹೊಂದಿದೆ. ಹಿರೊ ಕಲ್ಲುಗಳು, ಸತಿ ಕಲ್ಲುಗಳು,ಚಿಕ್ಕದಾದ ರಾಯಲ್ ಸೆಂಟರ್ ಪ್ರತಿರೂಪ, ಪಿಂಗಾಣಿ ವಸ್ತುಗಳು ಮತ್ತು ಗೋಡೆಯ ಅಲಂಕಾರಿಕ ವಸ್ತುಗಳನ್ನು ಹೊಂದಿದೆ. ಈ ಸಂಗ್ರಹಾಲಯವು ಪ್ರತಿ ಶುಕ್ರವಾರ ಹಾಗು ರಾಷ್ಟ್ರೀಯ ರಜಾ ದಿನಗಳಂದು ಮುಚ್ಚಿರುತ್ತದೆ. ಉಳಿದ ದಿನಗಳಲ್ಲಿ ಇದರ ಸಮಯ ಬೆಳಿಗ್ಗೆ ೧೦ ರಿಂದ ಸಂಜೆ ೫ ರ ವರೆಗೆ. ನೀವು ಹಂಪಿಗೆ ಹೋಗುತ್ತಿರಾದರೆ, ಖಂಡಿತವಾಗಿಯೂ ಇದಕ್ಕೆ ಭೇಟಿ ನೀಡಿ.

ಶ್ರೀ ಲಕ್ಷ್ಮಿನರಸಿಂಹ ದೇವಸ್ಥಾನ ಶ್ರೀ ಲಕ್ಷ್ಮಿನರಸಿಂಹ ಗುಡಿಯಲ್ಲಿ, ೬.೭ಮೀ. ಎತ್ತರವಿರುವ ಒಂದೆ ಕಲ್ಲಿನಲ್ಲಿ ಕೆತ್ತಲಾದ, ನರಸಿಂಹನ(ಭಗವಾನ ವಿಷ್ಣುವಿನ ಅವತಾರ) ವಿಗ್ರಹವು ಆದಿಶೇಷನ(ಎಳು ಹೆಡೆಯ ಸರ್ಪ) ಮೇಲೆ ವಿಶ್ರಮಿಸುವ ಭಂಗಿಯಲ್ಲಿದ್ದು, ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ಹೆಸರುವಾಸಿಯಾಗಿದೆ. ಇಲ್ಲಿ ಕೆತ್ತಲಾಗಿರುವ ಮಾಹಿತಿಯ ಪ್ರಕಾರ, ಇದನ್ನು, ಕ್ರಿ.ಶ.೧೫೨೮ರಲ್ಲಿ ದೊರೆಯಾದ ಕೄಷ್ಣದೇವರಾಯನ ಆಳ್ವಿಕೆಯಲ್ಲಿ ಪೂರ್ಣಗೊಳಿಸಲಾಯಿತೆಂದು ತಿಳಿದು ಬರುತ್ತದೆ.ಮೂಲ ವಿಗ್ರಹವು ಲಕ್ಶ್ಮಿ ದೇವತೆಯು ವಿಷ್ಣುವಿನ ತೊಡೆಯಲ್ಲಿ ಕುಳಿತಿರುವ ಭಂಗಿಯಲ್ಲಿದೆ.ಆದರೆ, ಕ್ರಿ.ಶ.೧೫೬೫ರಲ್ಲಿ, ಲಕ್ಷ್ಮಿ ದೇವತೆಯ ವಿಗ್ರಹವು ನಾಶ ಹೊಂದಿದ್ದು, ಪ್ರಸ್ತುತ ಅದನ್ನು ಕಮಲಾಪುರ ಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಆದರೂ ಉಬ್ಬಿರುವ ಕಣ್ಣುಗಳನ್ನು ಚಿತ್ರಿಸಲಾಗಿರುವ ನರಸಿಂಹನ ವಿಗ್ರಹವು ಇಂದಿಗೂ ಕೂಡ ಬಹುಪಾಲು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ನರಸಿಂಹ ಹಾಗು ಲಕ್ಷ್ಮಿ ದೇವತೆಯ ವಿಗ್ರಹಗಳನ್ನು ಒಂದೆ ಕಲ್ಲಿನಿಂದ ಕೆತ್ತಲಾಗಿದೆ. ಸಾಮಾನ್ಯವಾಗಿ ದಕ್ಷಿಣ ಭಾರತದ ವಾಸ್ತುಶಿಲ್ಪಿಗಳು ಉಪಯೋಗಿಸುವ ಸಾಮಗ್ರಿಗಳ ವಿರುದ್ಧವಾಗಿ,ಸಂಗಮರು ಗ್ರಾನೈಟ್ ಕಲ್ಲುಗಳಿಂದ ಲಕ್ಷ್ಮಿನರಸಿಂಹ ದೇವಾಲಯವನ್ನು ಕಟ್ಟಿದ್ದಾರೆ. ಆದರೆ ಕೆಲವು ಸೂಕ್ಶ್ಮವಾದ ಕೆಲಸಗಳನ್ನು ಸ್ಚಿಸ್ಟ(ಒಂದು ಮೃದುವಾದ ಕಲ್ಲು)ನಿಂದ ಮಾಡಲ್ಪಟ್ಟಿದ್ದು ಗ್ರಾನೈಟ್ ಬಳಕೆ ಮಾಡಲಾಗಿಲ್ಲ. ಜಟಿಲವಾದ ವಿನ್ಯಾಸಗಳ ಅಭಾವವನ್ನು ಸರಿದೂಗಿಸಲು, ವಾಸ್ತುಶಿಲ್ಪಗಾರರು ವಿಶಾಲವಾದ ಕಟ್ಟಡವನ್ನು ನಿರ್ಮಿಸಲು ನಿಶ್ಚಯಿಸಿದ್ದಾರೆ.

ವಿರೂಪಾಕ್ಷ ದೇವಾಲಯ ವಿರೂಪಾಕ್ಷ ದೇವಾಲಯವು ಶಿವ ಹಾಗು ಅವನ ಸಂಗಾತಿ ದೇವತೆಯಾದ ಪಂಪಾಳಿಗೆ ಸಮರ್ಪಿತವಾಗಿದ್ದು, ಹಂಪಿಗೆ ಬರುವ ಪ್ರವಾಸಿಗರು ಇದಕ್ಕೆ ಭೇಟಿ ನೀಡಬಹುದು. ೫೦ ಮೀ. ಎತ್ತರದ ಗೋಪುರವನ್ನು ಹೊಂದಿರುವ ಈ ದೇವಾಲಯವು ತುಂಗಭದ್ರ ನದಿಯ ದಕ್ಷಿಣ ದಡದಲ್ಲಿರುವ ಹೇಮಕೂಟ ಬೆಟ್ಟದ ಕೆಳಭಾಗದಲ್ಲಿದೆ. ದಕ್ಷಿಣ ಭಾರತದ ದ್ರಾವಿಡಿಯನ್ ಮಾದರಿಯ ವಾಸ್ತುಶಿಲ್ಪವನ್ನು ಹೊಂದಿರುವ ಈ ದೇವಾಲಯವು ಇಟ್ಟಿಗೆ ಹಾಗು ಮೊರ್ಟಾರ್ ಗಳಿಂದ ರಚಿಸಲ್ಪಟ್ಟಿದೆ. ಪಂಪಾಪತಿ ದೇವಾಲಯವೆಂದೂ, ಕರೆಯಲ್ಪಡುವ ಈ ದೇವಾಲಯವು ಮುಖ ಮಂಟಪ(ರಂಗ ಮಂಟಪ), ಮುರು ಭಾಗಗಳು ಮತ್ತು ಕಂಬಗಳುಳ್ಳ ವಿಶಾಲವಾದ ಕೊಠಡಿಯನ್ನು ಹೊಂದಿದೆ. ವಿರೂಪಾಕ್ಷ ದೇವಾಲಯವು 7ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು, ಕೆತ್ತನೆಯ ಕೆಲಸವು ಸುಮಾರು ೯ ಹಾಗು ೧೧ ನೇ ಶತಮಾನಗಳ ಮಧ್ಯದಲ್ಲಿ ಮಾಡಲ್ಪಟ್ಟಿವೆ ಎಂಬುದನ್ನು ಅಲ್ಲಿ ಭೇಟಿ ನೀಡಿದಾಗ ತಿಳಿಯಬಹುದು. ಪ್ರಾರಂಭದಲ್ಲಿ, ಈ ದೇವಾಲಯವು ಕೆಲವೆ ವಿಗ್ರಹಗಳನ್ನು ಹೊಂದಿದ್ದು ಕಾಲಾಕ್ರಮೇಣ ಬೃಹದಾಕಾರವನ್ನು ಪಡೆಯಿತು. ಕ್ರಿ.ಶ.೧೫೧೦ ರಲ್ಲಿ, ಕೃಷ್ಣದೇವರಾಯರಿಂದ, ರಂಗಮಂಟಪವು ನಿರ್ಮಿಸಲ್ಪಟ್ಟಿದ್ದು ವಿಜಯನಗರದ ಶೈಲಿಯ ವಾಸ್ತುಶಿಲ್ಪವನ್ನು ಸೂಚಿಸುತ್ತದೆ. ತದನಂತರ ಕಂಬಗಳು,ದೀಪಸ್ಥಂಬಗಳು,ಸ್ತೂಪಗಳನ್ನು ನಿರ್ಮಿಸಲಾಯಿತು. ಹಿಂದು ಸಂಸ್ಕೃತಿಯನ್ನು ಬಿಂಬಿಸುವಂತಹ ಪ್ರಾಣಿ ಪಕ್ಷಿಗಳ ಕೆತ್ತನೆಗಳು ವಿರೂಪಾಕ್ಷ ದೇವಾಲಯದ ಪ್ರಮುಖ ಆಕರ್ಷಣೆ .

ಜೆನಾನಾ ಎನ್ಕ್ಲೊಸರ್ ಎತ್ತರನೆಯ ಕಲ್ಲಿನ ಗೋಡೆಗಳಿಂದ ಸುತ್ತುವರೆಯಾಗಿ ನಿರ್ಮಿಸಲಾದ ಜೆನಾನಾ ಎನ್ಕ್ಲೊಸರ್, ಹಂಪಿಯಲ್ಲಿ ಪ್ರವಾಸಿಸುವಾಗ ನೋಡಲೆ ಬೇಕಾದ ಒಂದು ಸ್ಥಳ. ಈ ಸ್ಥಳವು ಕೇವಲ ಮಹಿಳೆಯರ ಪ್ರವೇಶಕ್ಕೆ ಮಾತ್ರವಿದ್ದು, ಅವರ ಗೌಪ್ಯತೆಯನ್ನು ಕಾಪಾಡುವ ರೀತಿಯಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ನಾಲ್ಕು ಪ್ರಧಾನ ರಚನೆಗಳಿದ್ದು, ಅವುಗಳೇ ಮಹಾರಾಣಿ ಅರಮನೆ(ಕ್ವೀನ್ಸ್ ಪ್ಯಾಲೇಸ್), ಎರಡು ನಿರೀಕ್ಷಣಾ ಗೋಪುರಗಳು ಹಾಗು ಜನಪ್ರೀಯವಾದ ಲೊಟಸ್ ಮಹಲ್. ಈ ಕಟ್ಟಡಕ್ಕೆ ಅನೇಕ ಕಿಂಡಿಗಳಿದ್ದು, ರಾಣಿಯರ ಬೇಸಿಗೆ ಅರಮನೆಯಾಗಿತ್ತು. ಕ್ವೀನ್ಸ ಪ್ಯಾಲೇಸ್ ೪೬*೨೯ ಮೀ. ಅಳತೆ ಹೊಂದಿದ್ದು ಕಟ್ಟಿಗೆ ಹಾಗು ಇತರೆ ಸಾಮಗ್ರಿಗಳಿಂದ ನಿರ್ಮಿಸಲ್ಪಟ್ಟಿದೆ.ಇತಿಹಾಸಕಾರರ ಪ್ರಕಾರ, ಈ ಸ್ಥಳವು ಕೇವಲ ಮಹಿಳೆಯರಿಗಾಗಿ ಮಾತ್ರ ಮೀಸಲಾಗಿದ್ದುದರಿಂದ, ಇದರ ರಕ್ಷಣೆಯು ನಪುಂಸಕ ಸೈನಿಕರಿಂದ ಮಾಡಲ್ಪಡುತ್ತಿತ್ತು. ಉತ್ತರ ಹಾಗು ಆಗ್ನೇಯ ದಿಕ್ಕಿನಲ್ಲಿ ಕಟ್ಟಲಾದ ಎರಡು ಕಟ್ಟಡಗಳು ನಿರೀಕ್ಷಣಾ ಗೋಪುರಗಳಾಗಿ ನಿರ್ವಹಿಸಲ್ಪಡುತ್ತಿದ್ದವು. ಈ ಕಟ್ಟಡಗಳಿಂದ ಮಹಾರಾಣಿ ಹಾಗು ಆಕೆಯ ಕುಟುಂಬದ ಸದಸ್ಯರು ಹೊರಗೆ ನಡೆಯುತ್ತಿದ್ದ ಚಟುವಟಿಕೆಗಳನ್ನು ವೀಕ್ಷಿಸುತ್ತಿದ್ದರು. ಇಂಡೊ-ಇಸ್ಲಾಮಿಕ್ ಮಾದರಿಯ ವಾಸ್ತುಶಿಲ್ಪವುಳ್ಳ ಲೊಟಸ್ ಪ್ಯಾಲೇಸ್ ರಾಜ ಮಹಿಳೆಯರು ಸಂಧಿಸಿ ದಿನಕಳೆಯುವ ಸ್ಥಳವಾಗಿತ್ತು. ರಾಜಮನೆತನದ ಆನೆಗಳು ವಿರಮಿಸುತ್ತಿದ್ದ ಸ್ಥಳವಾದ ಎಲಿಫಂಟ್ ಸ್ಟೇಬಲ್ಸ್ ಇದರ ಹಿಂಬದಿಯಲ್ಲಿದ್ದು, ಪ್ರವಾಸಿಗರು ಭೇಟಿ ನೀಡಬಹುದು.

ಆನೆಗೊಂದಿ (ಆನೆಗುಂಡಿ) ಆನೆಗುಂಡಿ ಹಳ್ಳಿಯು ಹಂಪಿಯಿಂದ ೧೦ ಕಿ.ಮೀ ದೂರದಲ್ಲಿದ್ದು, ತುಂಗಭದ್ರಾ ನದಿಯ ಉತ್ತರ ಭಾಗದ ದಡದಲ್ಲಿದೆ. ಇದು ಅಂದಿನ ವಿಜಯನಗರ ಸಾಮ್ರಾಜ್ಯದ ಪ್ರಾದೇಶಿಕ ರಾಜಧಾನಿಯಾಗಿತ್ತು. ಇದರ ಅರ್ಥ ಕನ್ನಡದಲ್ಲಿ ಆನೆಗೆ ತೋಡಿದ ಗುಂಡಿ ಎಂದಾಗುತ್ತದೆ. ಈ ಪ್ರದೇಶವು ಹಂಪಿಗಿಂತಲೂ ಪ್ರಾಚೀನವಾಗಿದ್ದು, ರಾಮಾಯಣದ ಪ್ರಕಾರ ಇದನ್ನು ಸುಗ್ರೀವನ (ಮಂಗಗಳ ರಾಜ) ರಾಜ್ಯ ಕಿಷ್ಕಿಂಧೆ ಎಂದು ನಂಬಲಾಗಿದೆ. ಸಮಯಾವಕಾಶವಿದ್ದರೆ ಪ್ರವಾಸಿಗರು ಖಂಡಿತವಾಗಿಯು ಈ ಸ್ಥಳಕ್ಕೆ ಭೇಟಿ ನೀಡಿ ಅಂಜನಾದ್ರಿ ಬೆಟ್ಟವನ್ನು ನೋಡಬಹುದು. ಈ ಬೆಟ್ಟವನ್ನು ದೇವರಾದ ಹನುಮಂತನ ಹುಟ್ಟು ಸ್ಥಳವೆಂದು ನಂಬಲಾಗಿದೆ. ಹಂಪಿಗಿಂತಲೂ ನೆಮ್ಮದಿಯಾದಂಥ ವಾತಾವರಣವನ್ನು ಆನೆಗುಂಡಿಯು ಹೊಂದಿದೆ. ಪ್ರಾಚ್ಯವಸ್ತು ಸಂರಕ್ಷಣಾ ಯೋಜನೆ ಮತ್ತು ಕಿಷ್ಕೀಂದ ಟ್ರಸ್ಟ್ ಇವುಗಳು, ಇಲ್ಲಿಗೆ ಬರುವ ಪ್ರವಾಸಿಗರಿಗೆ ಅತ್ಯುತ್ತಮವಾದ ವ್ಯವಸ್ಥೆಗಳನ್ನು ಕಲ್ಪಿಸಿದ್ದು, ಆದರಾತಿಥ್ಯವು ಮನಸೂರೆಗೊಳಿಸುತ್ತದೆ. ಹೊಸ ಸೇತುವೆ(ಬ್ರಿಡ್ಜ್) ಅನ್ನು ತುಂಗಭದ್ರಾ ನದಿಗೆ ಕಟ್ಟಲಾಗುತಿತ್ತು , ಆದರೆ ಅದು ಮುರಿದು ಬಿದ್ದಿದ್ದು ಇನ್ನೊಂದು ಕಡೆ ಸೇತುವೆ ಕಟ್ಟುವ ಕೆಲಸ ಪ್ರಗತಿಯಲ್ಲಿದೆ. ಮುಂಬರುವ ದಿನಗಳಲ್ಲಿ, ಪ್ರವಾಸಿಗರು ಆನೆಗುಂಡಿಯನ್ನು ಸುಲಭವಾಗಿ ತಲುಪಬಹುದಾಗಿದೆ. ಸದ್ಯ, ಈ ಪ್ರದೇಶವನ್ನು ಸುತ್ತು ಮಾರ್ಗದಿಂದ ತಲುಪಬಹುದಾಗಿದೆ.